ಕನಸಿನಲ್ಲಿ ನವಿಲು ಬಂದರೆ

ಕನಸಿನಲ್ಲಿ ನವಿಲು ಬಂದರೆ

ನಮಸ್ಕಾರ ಸ್ನೇಹಿತರೆ,ಒಂದು ವೇಳೆ ನೀವು ನಿಮ್ಮ ಕನಸಲ್ಲಿ ನವಿಲನ್ನ ನೋಡಿದೆ ಆದರೆ ಯಾವ ರೀತಿಯ ಪರಿಣಾಮಗಳು ಇರುತ್ತೆ ನಿಮ್ಮ ಜೀವನದಲ್ಲಿ ಅಂತ ನಾನು ಹೇಳ್ತೀನಿ
ಒಂದು ವೇಳೆ ನೀವು ನಿಮ್ಮ ಕನಸಲ್ಲಿ ನವಿಲನ್ನ ನೀವು ಸುಮ್ಮನೆ ಹಾಗೆ ನೋಡ್ತಿರೋ ತರ ನೀವು ನೋಡಿದೆ ಆದರೆ ಮುಂಬರುವ ದಿನಗಳಲ್ಲಿ ಅದೃಷ್ಟ ಸೇರಿ ಬರುತ್ತೆ ಅಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ನೀವು ಸಂತೋಷವಾಗಿರುತ್ತೀರ ಅಂತ ಕನಸು ನಿಮಗೆ ತಿಳಿಸುತ್ತೆ

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ತುಂಬಾ ನವಿಲುಗಳನ್ನು ಒಂದೇ ಕಡೆ ಇರೋ ತರ ನೋಡಿದ್ದೆ ಆದರೆ ಇದುನು ತುಂಬಾ ಒಳ್ಳೆ ಕನಸು ನಿಮಗೆ ಮುಂಬರುವ ದಿನಗಳಲ್ಲಿ ಅತಿ ಬೇಗ ಅದೃಷ್ಟ ಸೇರಿ ಬರುತ್ತೆ ಅಂತ ಅರ್ಥ ಅಷ್ಟೇ ಅಲ್ಲದೆ ಪ್ರಸ್ತುತ ನೀವು ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಅಂತ ಸಮಸ್ಯೆಗಳೆಲ್ಲ ಮುಂಬರುವ ದಿನಗಳಲ್ಲಿ ಕೊನೆ ಹಾಗ್ತಾವೆ ಅಂತ ಅರ್ಥ ನೀವು
ಸುಖ ಶಾಂತಿಗಳನ್ನು ಅನುಭವಿಸುತ್ತೀರ ಅಷ್ಟೇ ಅಲ್ಲದೆ ನಿಮ್ಮ ಜೀವನ ಪ್ರಶಾಂತ ವಾಗಿ ಇರುತ್ತೆ ಅಂತ ಕನಸು ನಿಮಗೆ ತಿಳಿಸುತ್ತೆ ಅದೇ ಒಂದು ವೇಳೆ ಡ್ಯಾನ್ಸ್ ಮಾಡ್ತಾ ಇರೋ ಅಂತ ನವಿಲು ನೀವು ನಿಮ್ಮ ಕನಸಲ್ಲಿ ನೋಡಿದ್ದೆ ಆದರೆ ಈ ಕನಸು ನಿಮ್ಮ ಜೀವನದಲ್ಲಿ ಹಣಕಾಸಿನ ವಿಚಾರದಲ್ಲಿ ಸ್ಥಿರತೆ ಇರುತ್ತೆ ಅಂತ ಸೂಚಿಸುತ್ತೆ ಅಷ್ಟೇ ಅಲ್ಲದೆ ನಿಮ್ಮ ಆಸ್ತಿಗಳು ಹೆಚ್ಚಾಗುತ್ತವೆ ಅಂತ ಈಕನಸು ನಿಮಗೆ ಹೇಳುತ್ತೆ

ಅದೇ ಒಂದು ವೇಳೆ ನೀವು
ನಿಮ್ಮ ಕನಸಲ್ಲಿ ನವಿಲ್ ತರ ಚೇಂಜ್ ಆಗೋದನ್ನನೋಡಿದೆ ಆದರೆ ನೀವು ನಿಮ್ಮ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಬೇಕು ಅಂತ ಈಕನಸು ನಿಮಗೆ ತಿಳಿಸುತ್ತೆ ಅದೇ ನೀವು ನವಿಲ್ಗರಿ ನ ಮಾತ್ರ ನೀವು ಕನಸಲ್ಲಿ ನೋಡಿದ್ದೆ ಆದರೆ ನಿಮ್ಮ ಮನಸ್ಸಲ್ಲಿ ಯಾವುದೇ ರೀತಿಯ ಆರೈಕೆಗಳು ಇದಿಯೋ ಅಂತ ಆರೈಕೆ ಗಳೆಲ್ಲ ಮುಂಬರುವ ದಿನಗಳಲ್ಲಿ ಈಡೇರಲಿವೆ ಅಂತ ಕನಸು ನಿಮಗೆ ತಿಳಿಸುತ್ತೆ ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಮೊಟ್ಟೆ ಒಳಗಿಂದ ನವಿಲು ಆಚೆ ಬರೋ ತರ ನೋಡಿದ್ದೆ ಆದರೆ ಯಾರು ಸಂತಾನ ಗೋಸ್ಕರ ಕಾಯ್ತಾ ಇದರೊ ಮುಂಬರುವ ದಿನಗಳಲ್ಲಿ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತೆ

ಒಂದು ವೇಳೆ ಪ್ರೆಗ್ನೆನ್ಸಿಯ ಕನಸು ಬಂದಿದ್ದೆ ಆದರೆ ಮುಂಬರುವ ದಿನಗಳಲ್ಲಿ ಅವರಿಗೆ ತುಂಬಾ ಒಳ್ಳೆ ಸಂತನ ಆಗಲಿದೆ ಅಂತ ಈ ಕನಸು ಅವರಿಗೆ ಸೂಚಿಸುತ್ತೆ ಅದೇ ಒಂದು ವೇಳೆ ಸತ್ತೋಗಿರೋ ಅಂತ ನವಿಲು ನಿಮ್ಮ ಕನಸಲ್ಲಿ ಕಾಣಿಸಿದೆ ಆದ್ರೆ ಇದು ಅಷ್ಟೊಂದು ಒಳ್ಳೆ ಕನಸಲ್ಲ ಮುಂಬರುವ ದಿನಗಳಲ್ಲಿ ಹಣಕಾಸಿನ ವಿಚಾರಗಳಲ್ಲಿ ನಿಮಗೆ ಯಾವುದೋ ಒಂದು ರೀತಿಯ ಸಮಸ್ಯೆಗಳು ನಿಮಗೆ ಎದುರಾಗುವುದು ಅಂತ ಈಕನಸು ನಿಮಗೆ ತಿಳಿಸುತ್ತೆ ಅದೇ ನೀವು ನವಿಲನ್ನು ನೋಡಿ ಎದುರು ಕೊಂಡು ಓಡುತ್ತಾ ಇರೋತರ ಕನಸಲ್ಲಿ ನೋಡಿದ್ದ ಆದ್ರೆ ನೀವುಪ್ರಸ್ತುತ ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಇದೆಯೋ ಆ ಸಮಸ್ಯೆಗಳಲ್ಲ ಧೈರ್ಯವಾಗಿ ಎದುರಿಸಬೇಕು ಅಂತ ಈಕನಸು ನಿಮಗೆ ಸೂಚಿಸುತ್ತೆ ಒಂದು ವೇಳೆ ನೀವು ನವಿಲ ಮೇಲೆ ಕೂತ್ಕೊಂಡು ಸವಾರಿ ಮಾಡ್ತಾ ಇರೋ ತರ ಕನಸಲ್ಲಿ ನೋಡಿದ್ದೆ ಆದರೆ ಇದು ತುಂಬಾನೇ ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಯಾವುದೋ ಒಂದು ರೀತಿಯ ದೊಡ್ಡದಾದ ಹಾಗೂ ಹಠಾತ್ ಬದಲಾವಣೆ ನಿಮ್ಮ ಜೀವನದಲ್ಲಿ ಆಗಲಿದೆ ಅಂತ ಅರ್ಥ ಇದು ತುಂಬಾನೇ ಒಳ್ಳೆಯ ಬದಲಾವಣೆ ಆಗಿರುತ್ತೆ

ಅದೇ ಒಂದು ವೇಳೆ ನೀವು ಕನಸಲ್ಲಿ ಒಂದು ನವಿಲಿಗೆ ಏನಾದ್ರೂ ತಿನ್ನಿಸ್ತಿಇರೋತರ ನೀವು ನೋಡಿದ್ದೆ ಆದರೆ ಇದು ತುಂಬಾನೇ ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನಿಮಗೆ ಯಾವುದೋ ಒಂದು ರೀತಿಯ ಲಾಭ ಆಗಲಿದೆ ಅಂದ್ರೆ ಬರೀ ಹಣಕಾಸಿನ ವಿಚಾರ ಮಾತ್ರನೇ ಅಲ್ಲ ಯಾವುದೋ ಒಂದು ರೀತಿಯ ಲಾಭ ನೀವು ನೋಡ್ತೀರಾ ಅಂತ ಅರ್ಥ ಅಷ್ಟೇ ಅಲ್ಲದೆ ಇವು ಯಾವುದೋ ಒಂದು ರೀತಿಯ ಒಳ್ಳೆ ಸುದ್ದಿಯ ನ್ನ ಕೇಳಲಿದ್ದೀರ ಅಂತ ಈ ಕನಸು ನಿಮಗೆ ತಿಳಿಸುತ್ತೆ

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

Leave A Reply

Your email address will not be published.