ಕೃಷ್ಣ ಜನ್ಮಾಷ್ಟಮಿ ವಿಶೇಷ ಕೃಷ್ಣ ಭಕ್ತರು 5 ಮಂತ್ರಗಳನ್ನು ಪಟಿಸಿದರೆ ಅದೃಷ್ಟ ಬದಲಾಗುತ್ತದೆ

ಕೃಷ್ಣ ಜನ್ಮಾಷ್ಟಮಿ ವಿಶೇಷ ಕೃಷ್ಣ ಭಕ್ತರು 5 ಮಂತ್ರಗಳನ್ನು ಪಟಿಸಿದರೆ ಅದೃಷ್ಟ ಬದಲಾಗುತ್ತದೆ

ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಎಂಟನೇ ಅವತಾರ ಶ್ರೀಕೃಷ್ಣ ಧರ್ಮದ ರಕ್ಷಣೆಗಾಗಿ ಶ್ರೀಕೃಷ್ಣನು ಅವತಾರವೆತ್ತಿ ಭೂಮಿಗೆ ಬಂದ ಎಂದು ಹೇಳಲಾಗುತ್ತದೆ ಕೃಷ್ಣನ ಬದುಕು ಮತ್ತು ಭಗವದ್ಗೀತೆಗಳು ಹೇಳಿದ ಸಾಲುಗಳು ಹಿಂದೂ ಧರ್ಮ ಎಂದಿಗೂ ಅಳಿಯುವುದಿಲ್ಲ ಎಂದು ತಿಳಿಯುತ್ತದೆ ಇದು ನಮಗೆ ಸ್ಫೂರ್ತಿದಾಯಕವಾಗಿದೆ ಕಷ್ಟದಲ್ಲಿ ಕೃಷ್ಣನ ಬಂದು ನಮ್ಮನ್ನು ರಕ್ಷಿಸಿದ್ದಾನೆ ಎನ್ನುವುದಕ್ಕೆ ಅನೇಕ ಪೌರಾಣಿಕ ಕಥೆಗಳು ಇದೆ ಶ್ರೀಕೃಷ್ಣನನ್ನು ನಂಬಿದ ಭಕ್ತರನ್ನು ಕೃಷ್ಣ ಕಾಪಾಡುತ್ತಾನೆ ಎನ್ನುವ ನಂಬಿಕೆ ಹೆಚ್ಚಾಗಿದೆ ಈ ನಂಬಿಕೆ ಅಚಲವು ಕೂಡ ಶ್ರೀಕೃಷ್ಣನ ಮಂತ್ರಗಳು ತುಂಬಾ ಶಕ್ತಿಯುತವಾದ ಮಂತ್ರಗಳ ಆಗಿದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಈ ಮಂತ್ರಗಳನ್ನು ನಾವು ಹೇಳುವುದರಿಂದ ನಮಗೆ ಒಳಿತು ತುಂಬಾ ಉಂಟಾಗುತ್ತದೆ ನಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗುತ್ತದೆ ಈ ಮಂತ್ರಗಳನ್ನು ಹೇಳುವುದರಿಂದ ನಮಗೆ ಕಂಡಿತವಾಗಿಯೂ ಸಂಪತ್ತು ಸಿಗುತ್ತದೆ ಮೊದಲನೆಯದಾಗಿ ಶ್ರೀ ಕೃಷ್ಣಾಯ ನಮಃ ಇದು ಶ್ರೀಕೃಷ್ಣನ ಮೂಲಮಂತ್ರವಾಗಿದೆ ಇದು ತುಂಬಾ ಸರಳವಾದ ಮತ್ತು ಅಷ್ಟೇ ಪವಿತ್ರವಾದ ಮಂತ್ರವಾಗಿದೆ ಈ ಮಂತ್ರವನ್ನು ದಿನ ಪಡಟಿಸುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಈ ಮಂತ್ರವನ್ನು ದಿನಕ್ಕೆ 108 ಬಾರಿ ಹೇಳುವುದರಿಂದ ಖಂಡಿತ ಒಳ್ಳೆಯದಾಗುತ್ತದೆ

ಎರಡನೆಯದಾಗಿ ಗೋ ವಲ್ಲಭಾಯ ಸ್ವಾಹ ಈ ಮಂತ್ರವನ್ನು ತುಂಬಾ ಜಾಗರೂಕತೆಯಿಂದ ಹೇಳಬೇಕು ಈ ಮಂತ್ರವನ್ನು ಹೇಳುವಾಗ ಉಚ್ಚಾರಣೆ ದೋಷ ವಾದರೆ ಫಲ ಸಿಗುವುದಿಲ್ಲ ಈ ಮಂತ್ರ ಹೇಳುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಕಷ್ಟಗಳು ಕೆಲವೇ ದಿನಗಳಲ್ಲಿ ಮಾಯವಾಗಿ ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತದೆ ಈ ಮಂತ್ರವನ್ನು 1.5 ಲಕ್ಷ ಬಾರಿ ಪಠಿಸಬೇಕು ಆದರೆ ಈ ಮಂತ್ರವನ್ನು ತುಂಬಾ ಎಚ್ಚರಿಕೆಯಿಂದ ಪಠಿಸಬೇಕು ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

Leave A Reply

Your email address will not be published.