ಮಹಾಮೃತ್ಯುಂಜಯ ಹೋಮ ಯಾರು ಮಾಡಬೇಕು ಮಾಡಿದರೆ ಆಯಸ್ಸು ವೃದ್ಧಿಯಾಗುತ್ತಾ

ಮಹಾಮೃತ್ಯುಂಜಯ ಹೋಮ ಯಾರು ಮಾಡಬೇಕು ಮಾಡಿದರೆ ಆಯಸ್ಸು ವೃದ್ಧಿಯಾಗುತ್ತಾ

ಮಹಾಮೃತ್ಯುಂಜಯ ಮಂತ್ರ ಕ್ಕೆ ಸಾವನ್ನೇ ಗೆಲ್ಲುವ ಶಕ್ತಿ ಇದೆ ಮಹಾಮೃತ್ಯುಂಜಯ ಮಂತ್ರ ಶಿವಪರಮಾತ್ಮ ರಲ್ಲಿ ಅತ್ಯಂತ ಶಕ್ತಿಯಾದ ಮಂತ್ರವಾಗಿದೆ ನಮ್ಮ ಭಾರತ ದೇಶದಲ್ಲಿ ಅತ್ಯದ್ಭುತವಾದ ಸಿದ್ಧಿಗಳ ಮಂತ್ರ ಎಂದು ಪರಿಗಣಿಸಲಾಗಿದೆ ಈ ಮಂತ್ರವನ್ನು ವೇದಗಳ ಹೃದಯ ಎಂದೂ ಹೇಳಲಾಗಿದೆ ಮಹಾ ಮೃತ್ಯುಂಜಯ ಈ ಮಂತ್ರವು ಎಲ್ಲಾ ನಕಾರಾತ್ಮಕ ಶಕ್ತಿಯನ್ನು ನಾಶಮಾಡುವ ಅದ್ಭುತ ಶಕ್ತಿಯನ್ನು ಹೊಂದಿದೆ ಈ ಮಂತ್ರವನ್ನು ಪಠಿಸುವ ವ್ಯಕ್ತಿ ಮತ್ತು ಆತನ ಕುಟುಂಬದ ಮೇಲೆ ಈ ಮಂತ್ರ ವು ರಕ್ಷಾಕವಚದಂತೆ ಕಾರ್ಯನಿರ್ವಹಿಸುತ್ತದೆ

ಈ ಮಂತ್ರವನ್ನು ದೈಹಿಕ ಶಕ್ತಿಯನ್ನು ಕಳೆದುಕೊಂಡಿರುವವರು ಮಾನಸಿಕ ಖಿನ್ನತೆಗೆ ಒಳಗಾದವರು ಮತ್ತು ಅಕಾಲಿಕ ಮರಣಕ್ಕೆ ಒಳಗಾಗುತ್ತಿರುವವರು ಮತ್ತು ಮೃತ್ಯು ನೋವು ಬರಬಹುದು ಎಂದು ಭಯ ಉಳ್ಳವರು ಈ ಮಂತ್ರವನ್ನು ಜಪಿಸಬಹುದು ಇದರಿಂದ ಬಹಳ ಬೇಗನೆ ಸಮಸ್ಯೆಯಿಂದ ಪಾರಾಗಬಹುದು ಮಹಾಮೃತ್ಯುಂಜಯ ಮಂತ್ರ ಈ ರೀತಿ ಇದೆ ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮಿವ ಬಂಧನಾತ್ ಮೃತ್ಯುಮುಕ್ಷಿ ಮಹಂಬೃತ ತ್ರಯಂಬಕ ಎಂದರೆ

ಮೂರುಕಣ್ಣುಳ್ಳ ಶಿವನೇ ನಿನ್ನನ್ನು ಆರಾಧಿಸುತ್ತೇನೆ ಸುಗಂಧದಿಂದ ಕುದಿರುವವನೆ ಇರುವವನೆ ಧೈರ್ಯ ತಾಳ್ಮೆ ಆರೋಗ್ಯವನ್ನು ಕರುಣಿಸುವ ಮಹಾತ್ಮನೇ ಹೇಗೆ ಸೌತೆ ಕಾಯಿಯು ತನ್ನ ಬಳ್ಳಿಯಲ್ಲಿ ಅಂಟಿಕೊಂಡಿರುತ್ತದೆ ಹಾಗೆಯೇ ನಮ್ಮ ಲವ್ಕಿಕ ಜೀವನವು ಈ ಪ್ರಪಂಚದಲ್ಲಿ ಕೂಡಿರಲಿದೆ ಅತಿ ಬಂಧಗಳಿಗೆ ಅಂಟಿಕೊಂಡ ಗತಿ ಹೆಚ್ಚಿನವುಗಳನ್ನು ಅನುಭವಿಸಬೇಕಾಗುತ್ತದೆ ಭಯ ನೋವಿನಿಂದ ಮುಕ್ತಿ ಪಡೆಯಲು ಈ ಮಂತ್ರದ ಅರ್ಥವಾಗಿದೆ ವಿದ್ವಾಂಸರು ಹೇಳುವ ಪ್ರಕಾರ ಇವತ್ತಿನ ಜಯ ಮಂತ್ರವನ್ನು ದಿನನಿತ್ಯವೂ ಹೇಳಿಕೊಂಡರೆ ಮೃತ್ಯುವನ್ನು ಜಯಿಸಬಹುದು ಎಂಬುದು ತಪ್ಪುಕಲ್ಪನೆ ಏಕೆಂದರೆ ಭೂಮಿಯ ಮೇಲೆ ಹುಟ್ಟಿದ ಮೇಲೆ ಸಾವು ಖಚಿತ ಮಂತ್ರ ಹೇಳುವುದರಿಂದ ನಮಗೆ ಆಯಸ್ಸು ವೃದ್ಧಿಸುತ್ತದೆ ಇದರಿಂದ ಅಕಾಲಿಕ ಮರಣವು ತಪ್ಪುತ್ತದೆ ಈ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಇನ್ನೂ ಅನೇಕ ಲಾಭಗಳಿವೆ ಒತ್ತಡ ಮತ್ತು ಭಯದಿಂದ ನಮ್ಮ ಮನಸ್ಸು ಮುಕ್ತ ಗೊಳ್ಳುತ್ತದೆ ಈ ಮಂತ್ರವನ್ನು ವಿದ್ಯಾರ್ಥಿಗಳು ಹೇಳಿದರೆ ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚುತ್ತದೆ ಓದಿನಲ್ಲಿ ಆಸಕ್ತಿ ಇದರಿಂದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಬಹುದು ಮತ್ತು ಪರೀಕ್ಷೆ ಭಯವೂ ಇಲ್ಲದಾಗುತ್ತದೆ ನಾವು ಪ್ರದೋಷಕಾಲದಲ್ಲಿ ಶಿವನ ಪೂಜೆ ಮತ್ತು ಮೃತ್ಯುಂಜಯ ಮಂತ್ರ ವನ್ನು ಹೇಳಿದರೆ ಅಧಿಕ ಫಲವು ಲಭಿಸುತ್ತದೆ

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.