ಮನಸ್ಸಿಗೆ ತುಂಬಾ ಬೇಜಾರಾದಾಗ ಹೇಳಬೇಕು ಅನ್ನಿಸಿದಾಗ ಎರಡು ನಿಮಿಷ ಎಲ್ಲ ಮರೆತು ಈ ಮಾತನ್ನು ಓದಿರಿ

ಮನಸ್ಸಿಗೆ ತುಂಬಾ ಬೇಜಾರಾದಾಗ ಹೇಳಬೇಕು ಅನ್ನಿಸಿದಾಗ ಎರಡು ನಿಮಿಷ ಎಲ್ಲ ಮರೆತು ಈ ಮಾತನ್ನು ಓದಿರಿ

ಕೆಲವೊಮ್ಮೆ ಒಂಟಿಯಾಗಿ ಇರುವುದು ಒಂಟಿಯಾಗಿ ಹೇಳುವುದು ಈ ಎರಡು ವಿಷಯಗಳು ನಿಮ್ಮನ್ನು ತುಂಬಾ ಗಟ್ಟಿಯಾಗಿ ಮಾಡುತ್ತದೆ ಕಾಲ ಚಲಿಸುತ್ತಾ ಹೋದಂತೆ ನಮಗೆ ಹಲವು ಪಾಠಗಳನ್ನು ಸಹಕರಿಸುತ್ತಾ ಹೋಗುತ್ತದೆ ನಾವು ಕಲಿಯುತ್ತಾ ಹೋಗಬೇಕು ಅಷ್ಟೇ ಪದೇಪದೇ ಕಷ್ಟಗಳು ನಿನಗೆ ಬರುತ್ತಿದೆ ಎಂದರೆ ನಿನ್ನ ಹಣೆಬರಹ ಸರಿ ಇಲ್ಲ ಎಂದು ಅರ್ಥ ಅಲ್ಲ ನಿನಗೋಸ್ಕರ ಒಳ್ಳೆಯ ದಿನಗಳು ನಿನಗೆ ಕಾಯುತ್ತಾ ಇದೆ ಎಂದು ಅರ್ಥ ಅತಿಯಾಗಿ ಚಿಂತಿಸದಿರು ಬೇರೆಯವರ ಜೀವನದ ಪುಸ್ತಕದಲ್ಲಿ ನೀನು ಬರೀ ಅಧ್ಯಾಯ ಅಷ್ಟೇ ಇಷ್ಟವಾದರೂ ಆಗದೇ ಇದ್ದರೂ ಪುಟವನ್ನು ತಿರುಗಿಸಿ ತಿಳಿಸುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಛಲಕ್ಕೆ ನಾವು ಸಿದ್ಧರಾಗಿರಬೇಕು ಛಲವೊಂದಿದ್ದರೆ ಸಾಕು ನಿಮ್ಮ ಗೆಲುವಿಗೆ ಆ ಸೋಲುಗಳು ಮೆಟ್ಟಿಲಾಗುತ್ತದೆ ನಮ್ಮ ಮನಸ್ಸು ಎಷ್ಟು ಗಟ್ಟಿಯಾಗಿರಬೇಕು ಎಂದರೆ ಯಾರೇ ನಮ್ಮನ್ನು ಬಿಟ್ಟು ಹೋದರು ನಮ್ಮವರೇ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಜೀವನವೇ ಬೇಡ ಅನ್ನುವಷ್ಟು ದುಃಖ ನಮ್ಮ ಮನಸ್ಸಿನಲ್ಲಿ ಇದ್ದರೂ ಸಹ ನಮ್ಮದು ಮುಖದ ಮೇಲೆ ನಗುವನ್ನು ತೆಗೆದುಕೊಂಡು ನಗುವಷ್ಟು ಗಟ್ಟಿಯಾಗಿ ನಾವು ಇರಬೇಕು ಏಕೆಂದರೆ ನಮ್ಮ ದುಃಖ ಇನ್ನೊಬ್ಬರಿಂದ ಕಡಿಮೆ ಆಗುವುದಿಲ್ಲ ಅದು ನಮ್ಮಿಂದ ಮಾತ್ರ ಸಾಧ್ಯ ಜೀವನದಲ್ಲಿ ಯಾರು ಯಾರಿಗೂ ಸಹ ಅನಿವಾರ್ಯವಲ್ಲ

ಸ್ವಲ್ಪ ಜನ ನಮ್ಮನ್ನು ಇಷ್ಟ ಪಡುತ್ತಾರೆ ಇನ್ನೂ ಸ್ವಲ್ಪ ಜನ ನಿಮ್ಮನ್ನು ಇಷ್ಟ ಪಡುವ ಹಾಗೆ ನಟನೆಯನ್ನು ಮಾಡುತ್ತಾರೆ ಇನ್ನು ಕೆಲವರು ಅವರ ಅವಶ್ಯಕತೆಗೆ ಮಾತ್ರ ನಮ್ಮನ್ನು ಬಳಸಿಕೊಳ್ಳುತ್ತಾರೆ ಅವರಂತೆ ನೀನು ಇದ್ದಾಗ ಎಲ್ಲರೂ ನಿನ್ನವರೆ ಒಮ್ಮೆ ನೀನು ನಿನ್ನಂತೆ ಇದು ನೋಡು ಯಾರು ನಿನ್ನವರು ಎಂದು ನಿನಗೆ ತಿಳಿಯುತ್ತದೆ ದುಃಖ ಯಾರಿಗಿಲ್ಲ ಹೇಳಿ ಆಗುವುದೆಲ್ಲಾ ಒಳ್ಳೆಯದಕ್ಕೆ ಯಾವಾಗಲೂ ಬೆವರ ಹನಿ ಬರವಸೆ ಕೊಡುತ್ತದೆ ಕಣ್ಣೀರಿನ ಹನಿ ಬದುಕು ಕಲಿಸುತ್ತದೆ ಪ್ರತಿ ನೋವು ಒಂದೊಂದು ರೀತಿಯ ಪಾಟವನ್ನು ಕಲಿಸುತ್ತದೆ ಪ್ರತಿಯೊಬ್ಬರ ಜೀವನದ ಹಟ ಒಬ್ಬ ವ್ಯಕ್ತಿಯನ್ನು ಬದಲಾಯಿಸುತ್ತದೆ ಜೀವನದಲ್ಲಿ ತಪ್ಪು ಹೆಜ್ಜೆ ಇಡುವುದು ಸಹಜ ಆದರೆ ಬೇಗ ಎಚ್ಚೆತ್ತುಕೊಳ್ಳುವ ಬುದ್ಧಿವಂತಿಕೆ ಇರಬೇಕು ತಪ್ಪಾಗಿತ್ತು ಎಂದು ಕೊರಗುವುದು ದಕ್ಕಿಂತ ಮುಂದೆ ತಪ್ಪಾಗದಂತೆ ನಡೆದುಕೊಳ್ಳುವುದು ಉತ್ತಮ ಚಿಂತೆಗಳು ತಲೆಯ ಸುತ್ತ ಹಾರಾಡುವ ಹಕ್ಕಿಗಳ ಇದ್ದಂತೆ ಅದನ್ನು ಹಾರಾಡಲು ಬಿಡಿ ಆದರೆ ಅಲ್ಲೇ ಗೂಡುಕಟ್ಟಲು ಅವಕಾಶ ಕೊಡಬೇಡಿ ಬದುಕಿಗೆ ನಾಳೆಗಳು ಎಷ್ಟು ಮುಖ್ಯವೋ ಈ ದಿನ ಈ ಕ್ಷಣ ಅಷ್ಟೇ ಮುಖ್ಯ ಈ ಕಾರಣಕ್ಕೆ ನಾವು ಪ್ರತಿಕ್ಷಣವನ್ನು ಆನಂದದಿಂದ ಅನುಭವಿಸೋಣ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.