ಮನೆಯ ಮುಖ್ಯದ್ವಾರಕ್ಕೆ ಈ ಚಿಹ್ನೆ ಬರೆದರೆ ಸಾಕು! ಕಷ್ಟಗಳೆಲ್ಲ ದೂರವಾಗಿ ಕೋಟ್ಯಾಧಿಪತಿ ಆಗುತ್ತೀರಾ

ಮನೆಯ ಮುಖ್ಯದ್ವಾರಕ್ಕೆ ಈ ಚಿಹ್ನೆ ಬರೆದರೆ ಸಾಕು! ಕಷ್ಟಗಳೆಲ್ಲ ದೂರವಾಗಿ ಕೋಟ್ಯಾಧಿಪತಿ ಆಗುತ್ತೀರಾ

ಎಲ್ಲರಿಗೂ ನಮಸ್ಕಾರ,ಸ್ನೇಹಿತರೇ ಈ ಒಂದು ಚಿಹ್ನೆಯನ್ನು ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಬರೆದರೆ ಸಾಕು ನಿಮಗೆ ಯಾವುದೇ ರೀತಿಯಾದಂತಹ ಕಷ್ಟಗಳು ಬರುವುದಿಲ್ಲ,ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ನಕಾರಾತ್ಮಕ ಶಕ್ತಿ ಕೂಡ ಸುಳಿಯುವುದಿಲ್ಲ,ಹಾಗೆಯೇ ಬಹಳಷ್ಟು ಧನಪ್ರಾಪ್ತಿ, ಐಶ್ವರ್ಯ ಪ್ರಾಪ್ತಿಗಳು ಕೂಡ ಒಂದು ಚಿಹ್ನೆಯನ್ನು ಬರೆಯುವುದರಿಂದ ಆಗುತ್ತದೆ.ಹಾಗಾದರೆ ಆ ಚಿಹ್ನೆಯಾದರೂ ಯಾವುದು?ಯಾವ ವಾರ ಈ ಚಿನ್ಹೆಯನ್ನು ಬರಿಬೇಕು?ಹೇಗೆ ಈ ಚಿಹ್ನೆಯನ್ನ ಬರೀಬೇಕು? ಅನ್ನೋ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ ಬನ್ನಿ

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಮನೆಯ ಮುಖ್ಯ ದ್ವಾರಕ್ಕೆ ಒಂದು ಗುರುವಾರದ ದಿನ ಹೀಗೇ ಮಾಡಬೇಕು ಹಣಕಾಸಿನ ಸಮಸ್ಯೆ ಕಳೆಯುತ್ತದೆ, ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಅರಸಿನದ ಕೊಂಬಿನಿಂದ ಈ ಒಂದು ಬೀಜಾಕ್ಷರ ಮಂತ್ರವನ್ನು ಬರಿಬೇಕು. ಹಣಕಾಸಿನ ಸಮಸ್ಯೆ ಕಳೆದು ನೀವು ಸುಖ ಶಾಂತಿ ನೆಮ್ಮದಿಯಿಂದ ಬದುಕಬಹುದು ಮನೆಯ ಮುಖ್ಯದ್ವಾರಕ್ಕೆ “ಸಿಂಹದ್ವಾರ” ಎಂದು ಕರೆಯಲಾಗುತ್ತದೆ ಮನೆಯ ಮುಖ್ಯದ್ವಾರದಿಂದ ಮಹಾಲಕ್ಷ್ಮಿಯು ಮನೆಗೆ ಆಗಮಿಸುತ್ತಾಳೆ, ಮನೆಯ ಮುಖ್ಯದ್ವಾರದ ಹೊಸ್ತಿಲಿನಲ್ಲಿ ಸಾಕ್ಷಾತ್ ಲಕ್ಷ್ಮಿ ನರಸಿಂಹಸ್ವಾಮಿ ವಾಸವಿರುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ ಈ ಮುಖ್ಯದ್ವಾರದಿಂದ ನಕಾರಾತ್ಮಕ ಶಕ್ತಿಗಳು ಕೂಡ ಮನೆಯೊಳಗೆ ಪ್ರವೇಶ ಮಾಡುತ್ತದೆ, ಈ ಎಲ್ಲಾ ಕೆಟ್ಟ ಶಕ್ತಿಗಳು ಮನೆಗೆ ಬರಬಾರದೆಂದರೆ ಒಂದು ಗುರುವಾರದ ದಿನ ಅರಸಿನದ ಕೊಂಬಿನಿಂದ ಈ ಒಂದು ಬೀಜಾಕ್ಷರ ಮಂತ್ರವನ್ನು ನೀವು ಬರೆಯಬೇಕಾಗುತ್ತದೆ, ಆ ಮಂತ್ರ ಯಾವುದೆಂದರೆ:
“ಓಂ ಗಂಗಣಪತಯೇ ನಮಃ”

ಈ ಒಂದು ಮಂತ್ರವನ್ನು ನಿಮ್ಮ ಬಾಗಿಲಿನ ಮೇಲೆ ಬರೆಯಬೇಕು “ಓಂ” ಎಂದರೆ ಹಾದಿಯೂ ಹೌದು, ” ಓಂ” ಎಂದರೆ ಅಂತ್ಯವೂ ಹೌದು. ಎಲ್ಲಾ ಸಕಾರತ್ಮಕ ಶಕ್ತಿಗಳಿಗೆ ಇದು ಆದಿಯಾಗಿ ನಕಾರಾತ್ಮಕ ಶಕ್ತಿಗಳಿಗೆ ಅಂತ್ಯವಾಗುತ್ತದೆ. ನಿಮ್ಮ ಮನೆಯಲ್ಲೇನಾದರೂ ಜಗಳ ಕಿರಿಕಿರಿ, ಮಾನಸಿಕ ಅಶಾಂತಿ, ಹಣಕಾಸಿನ ಸಮಸ್ಯೆ ನಿಮ್ಮನ್ನೇನಾದರೂ ಕಾಡುತ್ತಿದ್ದರೆ ಅದು ನಿಮ್ಮ ಜಾತಕದಲ್ಲಿರುವ ದೋಷಗಳಿದ್ದರೂ ಬಂದಿರಬಹುದು. ಸ್ನೇಹಿತರೇ ಇದಕ್ಕೆ ಪರಿಹಾರವೇನೆಂದರೆ ನೀವು ನಿಮ್ಮ ಜಾತಕವನ್ನು ಒಮ್ಮೆ ಪರಿಶೀಲಿಸಿ ನೋಡಿ ಇದರಿಂದ ಬೇಕಾದಂತಹ ಪರಿಹಾರವನ್ನು ಮಾಡಿಕೊಂಡು ಸುಖವಾದಂತಹ ಜೀವನ ನಡೆಸಬಹುದು.
ಧನ್ಯವಾದಗಳು

https://youtu.be/TqfzYwA5fzY

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.