ಮನೆಯಲ್ಲಿ ತುಳಸಿ ಗಿಡವಿದ್ದರೆ ಇದನ್ನು ಪಾಲಿಸಬೇಕು

ಮನೆಯಲ್ಲಿ ತುಳಸಿ ಗಿಡವಿದ್ದರೆ ಇದನ್ನು ಪಾಲಿಸಬೇಕು

ಮನೆಯಲ್ಲಿ ತುಳಸಿಗಿಡ ಇದ್ದರೆ ಕೆಟ್ಟ ಶಕ್ತಿಯ ದೂರ ಮಾಡಿ ಒಳ್ಳೆ ಶಕ್ತಿಯನ್ನು ವೃದ್ಧಿ ಮಾಡುತ್ತೆ ಮನೆ ಮುಂದೆ ತುಳಸಿಗಿಡ ನೆಡುವುದು ಸುಲಭವೋ ಅದರ ವಿಶೇಷ ನಿಯಮಗಳನ್ನು ಅನುಸರಿಸುವುದು ಕೂಡ ಅಗತ್ಯ ಇದನ್ನ ಪಾಲಿಸದೆ ಹೋದರೆ ಅದೃಷ್ಟದ ಬದಲು ದುರಾದೃಷ್ಟ ಹೆಗಲು ಏರುತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538866755 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538866755 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538866755

ತುಳಸಿ ಎಲೆ ಇಲ್ಲದೆ ಯಾವುದೇ ಪೂಜೆ ಪೂರ್ಣ ಆಗುವುದಿಲ್ಲ ಶಿವ ಮತ್ತು ಗಣೇಶನ ಬಿಟ್ಟರೆ ಉಳಿದ ಎಲ್ಲಾ ದೇವರಿಗೂ ತುಳಸಿ ಅತ್ಯುತ್ತಮ ಇಷ್ಟೊಂದು ದೈವ ಸ್ವರೂಪ ವಾದ ತುಳಸಿಯನ್ನು ಕಟ್ಟುನಿಟ್ಟಾಗಿ ಆರಂಭಿಸ ಬೇಕಾಗುತ್ತೆ ತುಳಸಿ ಗಿಡ ಮುಂದೆ ದೀಪವನ್ನು ಹಚ್ಚಬೇಕು ಆಗ ಲಕ್ಷ್ಮೀದೇವಿಯನ್ನು ಪೂಜಿಸಬೇಕು ಮತ್ತೆ ತುಳಸಿಗಿಡ ಮುಂದೆ ತುಪ್ಪದ ದೀಪ ಹಚ್ಚಬೇಕು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ತುಳಸಿ ದೇವಿಗೆ ಪೂಜೆಯನ್ನು ಮಾಡಬೇಕು.

ಸಂಜೆ ಸಮಯದಲ್ಲಿ ಮಹಾತಾಯಿ ಅವರಿಗೆ ಪೂಜೆ ಮಾಡಬೇಕು ಮತ್ತೆ ಅಮಾವಾಸ್ಯೆ ದ್ವಾದಶಿ ಚತುರ್ದಶಿ ಆ ದಿನ ತುಳಸಿಯನ್ನು ಮರೆತು ಕೂಡ ಕೀಳಬಾರದು ಯಾವುದೇ ಕಾರಣಕ್ಕೂ ಭಾನುವಾರ ದಿನ ತುಳಸಿಯನ್ನು ಮುಟ್ಟಬಾರದು ಕೆಲವರು ಭಾನುವಾರ ದಿನ ತುಳಸಿಗೆ ನೀರು ಕೂಡ ಹಾಕುವುದಿಲ್ಲ .

ಸಕಲ ದೇವಾನುದೇವತೆಗಳಿಗೂ ತುಳಸಿ ಅಂದ್ರೆ ಪ್ರೀತಿ ಭಗವಾನ್ ಶ್ರೀಕೃಷ್ಣ ಶ್ರೀ ವಿಷ್ಣು ಆಂಜನೇಯ ಪರಮಾತ್ಮನಿಗೆ ತುಳಸಿ ಅಂದರೆ ಪ್ರೀತಿ ಆದ್ದರಿಂದಲೇ ಈ ಮೂರು ದೇವರ ಪೂಜೆಯಲ್ಲಿ ತಪ್ಪದೆ ತುಳಸಿ ಮಾಲೆಯನ್ನು ಸಮರ್ಪಿಸುತ್ತಾರೆ ಯಾರು ತುಳಸಿ ಮಾಲೆಯನ್ನು ಪರಮಾತ್ಮಂಗೆ ಅರ್ಪಿಸುತ್ತಾರೆ ಅಂಥವರ ಇಷ್ಟಾರ್ಥಗಳು ಶೀಘ್ರವೇ ಈಡೇರುತ್ತದೆ .

ದೇವರಿಗೆ ನೈವಿದ್ಯ ಅರ್ಪನೆ ಮಾಡುವಾಗ ತಪ್ಪದೇ ತುಳಸಿ ಎಲೆಗಳನ್ನು ಹಾಕೋದು ಮರೆಯಬೇಡಿ ತಿನ್ನುವ ಪ್ರಸಾದ ಕೂಡ ಅಮೃತವಾಗಿ ಆಗುತ್ತೆ ಸಿಕ್ಕ ಸಿಕ್ಕ ಜಾಗದಲ್ಲಿ ತುಳಸಿಯನ್ನು ಇಡಬಾರದು ಈಶನ ದಿಕ್ಕಿನಲ್ಲಿ ಸ್ವಚ್ಛವಾದ ಸ್ಥಳದಲ್ಲಿ ಇಡಬೇಕು ಹಾಗೆ ಇಡುವುದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿ ನಾಶವಾಗುತ್ತೆ .

ಪಾಸಿಟಿವ್ ಎನರ್ಜಿ ಸೃಷ್ಟಿಯಾಗುತ್ತೆ ಬೇರೆ ಸ್ಥಳದಲ್ಲಿ ತುಳಸಿ ಗಿಡವನ್ನು ನೀಡಬಾರದು ಸ್ವಚ್ಛತೆಯಿಂದ ತುಳಸಿ ಗಿಡವನ್ನು ಇಡಬೇಕು ಈ ನಿಯಮಗಳನ್ನು ಪಾಲಿಸಿದರೆ ಮಹಾಲಕ್ಷ್ಮಿದೇವಿ ನಿಮ್ಮ ಮನೆಗೆ ಬರುತ್ತಾಳೆ ಲಕ್ಷ್ಮೀದೇವಿ ಅನುಗ್ರಹ ನಿಮಗೆ ಸಿಗುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538866755 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538866755 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538866755

Leave A Reply

Your email address will not be published.