ನಿಮ್ಮ ಎಲ್ಲಾ ಅನಾರೋಗ್ಯದ ಮೂಲ! ಈ ಆರೋಗ್ಯದ ಸಮಸ್ಯೆ ನಿಮಗೆ ಇದ್ದರೆ ತಕ್ಷಣ ಅದಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳಿ

ನಿಮ್ಮ ಎಲ್ಲಾ ಅನಾರೋಗ್ಯದ ಮೂಲ ಈ ಆರೋಗ್ಯದ ಸಮಸ್ಯೆ ನಿಮಗೆ ಇದ್ದರೆ ತಕ್ಷಣ ಅದಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳಿ

ಮನುಷ್ಯನ ಪ್ರತಿಯೊಂದು ಕ್ರಿಯೆಗೂ ಪ್ರಮುಖವಾದ ಒಂದು ಅಂಗ ಎಂದರೆ ಅದು ನಮ್ಮ ಬೆನ್ನು ಮೂಳೆ ನಮ್ಮ ದೇಹವನ್ನು ಮೆದುಳಿನಲ್ಲಿ ಬೆಸೆಯುವ ಆಗೆ ಮಾಡುತ್ತಿರುವುದು ಬೆನ್ನುಮೂಳೆ ಈ ಬೆನ್ನುಮೂಳೆಯು ಎಷ್ಟು ಬಲಿಷ್ಠವಾಗಿದೆ ಯು ಅಷ್ಟೇ ಫ್ಲೆಕ್ಸಿಬಲ್ ಆಗಿಯೂ ಸಹ ಇದೆ ಇದನ್ನು ನಾವು ಸರಿಯಾಗಿ ನೋಡಿಕೊಳ್ಳದೇ ಹೋದರೆ ನಮಗೆ ಬರಬಾರದು ಸಮಸ್ಯೆಗಳು ಬಂದೊದಗುತ್ತದೆ ನಮ್ಮ ಇಂದಿನ ಜೀವನ ಶೈಲಿಗೂ ಇತ್ತೀಚಿನ ಜೀವನಶೈಲಿಗೂ ಅಗಾಧವಾದ ವ್ಯತ್ಯಾಸವಿದೆ ಇಂದಿನ ಕಾಲದಲ್ಲಿ ಯಾವುದೇ ಕೆಲಸಕ್ಕೂ ಸಹ ನಡೆದುಕೊಂಡು ಓಡಾಡುತ್ತಿದ್ದರು ಅದು ಆರೋಗ್ಯಕ್ಕೂ ಸಹ ಒಳ್ಳೆಯದಾಗಿತ್ತು ಆದರೆ ಇತ್ತೀಚಿನ ಕಾಲದಲ್ಲಿ ಕೆಲವರು ನಡೆಯುವುದನ್ನೇ ಮರೆತುಬಿಟ್ಟಿರುತ್ತಾರೆ ಮತ್ತು ಇತ್ತೀಚಿನ ದಿನದಲ್ಲಿ ಕೇವಲ ಸ್ಪೋರ್ಟ್ಸ್ ಪ್ಲೇಯರ್ ಗಳು ಮತ್ತು ಕರಾಟೆ ಪ್ಲೇಯರ್ ವ್ಯಾಯಾಮ ಮಾಡುವವರಿಗೆ ಮಾತ್ರ ಈ ಸಮಸ್ಯೆ ಹೆಚ್ಚಾಗಿ ಬರುವುದಿಲ್ಲ ಇದಕ್ಕೆ ಕಾರಣವೆಂದರೆ ಅವರು ಯಾವುದೇ ವ್ಯಾಯಾಮವನ್ನು ಮಾಡುವ ಮೊದಲು ಅವರು ಪ್ರೀ ಎಕ್ಸಸೈಸ್ ಅನ್ನು ಮಾಡುತ್ತಾರೆ

ನಾವು ಯಾವುದೇ ಕೆಲಸ ಅಥವಾ ಯಾವುದೇ ವ್ಯಾಯಾಮವನ್ನು ಮಾಡುವ ಮೊದಲು ಫ್ರೀ ಎಕ್ಸಸೈಜ್ ಮಾಡುವುದು ತುಂಬಾ ಪ್ರಮುಖವಾಗಿದೆ ಏಕೆಂದರೆ ಹೀಗೆ ಮಾಡುವುದರಿಂದ ನಮ್ಮ ದೇಹವು ಹಗುರವಾಗುತ್ತದೆ ಮತ್ತು ದೇಹದ ವೃದ್ಧಿಗೆ ಹೆಚ್ಚು ಸಹಾಯವಾಗುತ್ತದೆ ಕೆಲವರು ಎದ್ದ ತಕ್ಷಣ ಯಾವುದೇ ಫ್ರೀ ಎಕ್ಸಸೈಜ್ ಮಾಡದೆ ಮಂಚ ಎತ್ತುವುದು ಅಥವಾ ಬಕೆಟ್ಟನ್ನು ಎತ್ತುವುದು ಅಥವಾ ವ್ಯಾಯಾಮ ಮಾಡುವುದು ಈ ರೀತಿ ಮಾಡುವುದರಿಂದ ಹೆಚ್ಚಾಗಿ ಬೆನ್ನು ನೋವಿನ ಸಮಸ್ಯೆ ಬೆನ್ನುಮೂಳೆಯ ಸಮಸ್ಯೆ ಕಂಡುಬರುತ್ತದೆ ನಮ್ಮ ಬೆನ್ನುಮೂಳೆಯಲ್ಲಿ 3 ಭಾಗಗಳು ಬರುತ್ತದೆ ವಿಭಾಗಗಳು ಯಾವುದೆಂದರೆ ಕತ್ತಿನ ಭಾಗ ಮತ್ತು ಬೆನ್ನಿನ ಭಾಗ ಮತ್ತು ಸೊಂಟದ ಭಾಗ ಮೂರು ಭಾಗಗಳಲ್ಲಿ ಯಾವುದೇ ಕಾರಣಕ್ಕೂ ಬೆನ್ನುನೋವು ಬರಬಾರದು

ಇತ್ತೀಚಿನ ಜೀವನಶೈಲಿಯು ನಮ್ಮ ಬೆನ್ನುಮೂಳೆಯ ನೋವಿಗೆ ಹೆಚ್ಚು ಕಾರಣವನ್ನು ಕೊಡುತ್ತಿದೆ ಅದರಲ್ಲೂ ಪ್ರಮುಖವಾಗಿ ಕಂಪ್ಯೂಟರ್ ಮತ್ತು ಮೊಬೈಲ್ ಬಳಸುವುದು ಸಹ ನಮ್ಮ ಬೆನ್ನುನೋವಿಗೆ ಕಾರಣವಾಗುತ್ತದೆ ಈ ಸಮಸ್ಯೆಯಿಂದ ನಮಗೆ ಆಗುವ ಪರಿಣಾಮಗಳು ಏನೆಂದರೆ ಕತ್ತಿನ ನೋವು ಮತ್ತು ಕೈಗಳಲ್ಲಿ ಮಜಲ್ಸ್ ವೀಕ್ ಆಗುವುದು ಮತ್ತು ತನ್ನ ಸ್ವಾಧೀನವನ್ನು ನಿಧಾನವಾಗಿ ಕಳೆದು ಕೊಳ್ಳುತ್ತಾ ಇರುತ್ತದೆ ಮತ್ತು ಶೋಲ್ಡರ್ ಪೇಯ್ನ್ ಮತ್ತು ಕೈ ನೋವು ಹೆಚ್ಚಾಗಿ ಕತ್ತು ನೋವು ಹೆಚ್ಚಾಗಿದ್ದರಿಂದ ಬರುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.