ನಿಮ್ಮ ಪಾದದ ಆಕಾರದ ಮೇಲೆ ನಿಮ್ಮ ಸ್ವಭಾವ ಮತ್ತು ಭವಿಷ್ಯ ತಿಳಿಯಿರಿ ಸಾಮುದ್ರಿಕ ಶಾಸ್ತ್ರ

ನಿಮ್ಮ ಪಾದದ ಆಕಾರದ ಮೇಲೆ ನಿಮ್ಮ ಸ್ವಭಾವ ಮತ್ತು ಭವಿಷ್ಯ ತಿಳಿಯಿರಿ ಸಾಮುದ್ರಿಕ ಶಾಸ್ತ್ರ

ನಮಸ್ಕಾರ ಸ್ನೇಹಿತರೆ ಶಾಸ್ತ್ರಗಳ ಮೂಲಕ ಮನುಷ್ಯನ ಶರೀರದ ಅಂಗಗಳು ಮತ್ತು ಲಕ್ಷಣಗಳನ್ನು ನೋಡಿ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ಹೇಳುವಂತಹ ವಿಧಿಗಳನ್ನು ಸಾಮುದ್ರಿಕ ಶಾಸ್ತ್ರ ಎಂದು ಹೇಳುತ್ತಾರೆ ಇದು ಜ್ಯೋತಿಷ್ಯಶಾಸ್ತ್ರದ ಒಂದು ಅಭಿನ್ನ ವಾದ ಅಂಗ ಕೂಡ ಆಗಿದೆ ಮತ್ತು ಈ ಶಾಸ್ತ್ರದ ಇತಿಹಾಸ ಕೂಡ ತುಂಬಾ ಪ್ರಾಚೀನವಾಗಿದೆ ಸಾಮುದ್ರಿಕ ಶಾಸ್ತ್ರ ದಲ್ಲಿ ಇರುವಂತಹ ಮಾಹಿತಿ ಪ್ರಕಾರ ಮನುಷ್ಯನ ತಲೆಯಿಂದ ಕಾಲಿನವರೆಗೆ ಪ್ರತಿಯೊಂದು ಅಂಗಗಳಿಗೂ ವಿಶೇಷ ಲಕ್ಷಣಗಳನ್ನು ತಿಳಿಸಿದ್ದಾರೆ ಅಂಗಗಳ ಆಕಾರ ಆಗಲೀ ವಿನ್ಯಾಸ ಆಗಲೀ ಅವುಗಳ ಬಣ್ಣಗಳ ಮೂಲಕ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಯಬಹುದಾಗಿದೆ ಜೊತೆಗೆ ಕೆಲವು ರಹಸ್ಯಗಳನ್ನು ಕೂಡ ಇಲ್ಲಿ ತಿಳಿಯಬಹುದು ಇವುಗಳ ಮೂಲಕ ಭವಿಷ್ಯದ ಮಾಹಿತಿಗಳನ್ನು ಸರಳವಾಗಿ ಸಿಗುತ್ತದೆ

ಯಾವುದೇ ವ್ಯಕ್ತಿಗಳ ಕಾಲೀನ ಆಕಾರಗಳನ್ನಾ ನೋಡಿ ಸ್ತ್ರೀ-ಪುರುಷರ ವ್ಯವಹಾರ ಆಚಾರ-ವಿಚಾರಗಳನ್ನು ಇವರ ಕಾರ್ಯಕ್ಷೇತ್ರದಲ್ಲಿ ರುವಂತಹ ಮಾಹಿತಿಗಳನ್ನು ಸುಲಭವಾಗಿ ತಿಳಿಯಬಹುದಾಗಿದೆ ಪ್ರತಿಯೊಬ್ಬ ವ್ಯಕ್ತಿಗಳ ಪಾದಗಳ ಆಕಾರ ಭಿನ್ನವಾಗಿರುತ್ತದೆ ಇಲ್ಲಿ 5 ಪಾದಗಳ ಆಕಾರ ವರ್ಣಿಸಲಾಗಿದೆ ನೀವು 5 ಆಕಾರದಲ್ಲಿ ನಿಮ್ಮ ಕಾಲಿನ ಶೇಪ್ ಯಾವುದು ಅದರ ವ್ಯಕ್ತಿತ್ವ ಹೇಗೆ ಎಂದು ಸುಲಭವಾಗಿ ತಿಳಿದುಕೊಳ್ಳಿ ಮತ್ತು ಇನ್ನೊಬ್ಬರ ಕಾಲಿನ ಆಕಾರ ಶೇಪ್ ನೋಡಿ ಅವರ ವ್ಯಕ್ತಿತ್ವ ಗುಣ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ ಅಂದರೆ ಅವರ ಭವಿಷ್ಯ ಆಚಾರ-ವಿಚಾರ ಎಲ್ಲವನ್ನು ಸಹ ಸುಲಭವಾಗಿ ತಿಳಿಯಬಹುದು

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ನಂಬರ್ 1 ಇತರರ ಮೇಲೆ ಪ್ರಾಬಲ್ಯ ಸಾಧಿಸುವ ಪ್ರವರ್ಧಿಯಾಗಿದೆ ಯಾರ ಪಾದದ ಬೆರಳು ಎತ್ತರದಿಂದ ಇಳಿಮುಖವಾಗಿ ಹೋಗುತ್ತದೆಯೋ ಅಂತಹ ಜನರು ಇನ್ನೊಬ್ಬರ ಮೇಲೆ ಪ್ರವರ್ಧ ಸಾಧಿಸುವ ಗುಣವನ್ನು ಹೊಂದಿರುತ್ತಾರೆ ಅಧಿಕಾರವನ್ನು ವ್ಯಕ್ತಪಡಿಸುವ ಗುಣವನ್ನು ಸಹ ಇವರು ಹೊಂದಿರುತ್ತಾರೆ ಎಲ್ಲಿ ಹೋದರೂ ಸಹ ಅಲ್ಲಿಯವರೆಗೂ ಇವರಿಗೆ ಗೌರವ ನೀಡಲಿ ಎಂದು ಅವರು ಸಾಧಿಸುತ್ತಾರೆ ಎಲ್ಲರೂ ಇವರ ಮಾತುಗಳನ್ನು ಕೇಳಬೇಕು ಎನ್ನುವುದು ಇವರ ಆಸೆಯಾಗಿರುತ್ತದೆ ಒಂದು ವೇಳೆ ಮನೆಯಲ್ಲಾಗಲಿ ಸಮಾಜದಲ್ಲಿ ಆಗಲೀ ಇವರ ಅನುಸಾರವಾಗಿ ಇವರ ವಿರುದ್ಧ ನಡೆದುಕೊಂಡರೆ ಇವರಿಗೆ ತುಂಬಾ ಸಿಟ್ಟು ಬರುತ್ತದೆ

ನಂಬರ್ 2 ತುಂಬಾನೇ ಕಠಿಣ ಪರಿಶ್ರಮ ಪಡುವ ಜನರು ಯಾರ ಪದದ ಮೊದಲ ಮೂರು ಬೆರಳು ಸಮನಾಗಿದ್ದು ಉಳಿದ ಬೆರಳು ಚಿಕ್ಕದಾಗಿರುತ್ತದೆಯೋ ಇಂತಹ ವ್ಯಕ್ತಿಗಳು ಕಠಿಣ ಪರಿಶ್ರಮ ಪಡುವಂತಹ ವ್ಯಕ್ತಿಗಳಾಗಿರುತ್ತಾರೆ ಇಂತಹ ಜನರು ತಮ್ಮ ಸಮದ ಶಕ್ತಿಗಳ ಮೇಲೆ ಮತ್ತು ತಮ್ಮ ಕಾರ್ಯಗಳ ಮೇಲೆ ಯಶಸ್ಸನ್ನು ಸಾಧಿಸುತ್ತಾರೆ ಜೊತೆಗೆ ಸಮಾಜದಲ್ಲಿ ಗೌರವ ಕೂಡ ಇವರಿಗೆ ಹೆಚ್ಚಾಗಿ ಸಿಗುತ್ತದೆ

ನಂಬರ್ 3 ಅದ್ಭುತವಾಗಿ ಕಾರ್ಯ ಮಾಡುವಂಥವರು ಯಾರ ಪದಗಳಲ್ಲಿ ಹೆಬ್ಬೆರಳಿನ ಪಕ್ಕದ ಬೆರಳು ಉದ್ದವಾಗಿರುತ್ತದೆ ಉಳಿದ ಬೆರಳು ಕ್ರಮೇಣವಾಗಿ ಚಿಕ್ಕದಾಗಿರುತ್ತದೆಯೋ ಇಂತಹ ಜನರು ಯಾವುದೇ ರೀತಿಯ ಕೆಲಸವನ್ನು ಯೂನಿಕ್ ಆಗಿ ಕೆಲಸ ಮಾಡುತ್ತಾರೆ ಕಾರ್ಯಕ್ಷೇತ್ರದಲ್ಲಿ ಇವರ ಪ್ಲಾನಿಂಗ್ ತುಂಬಾನೇ ವಿಭಿನ್ನ ಹಾಗೂ ಶ್ರೇಷ್ಠವಾಗಿರುತ್ತದೆ ತಮ್ಮ ಯೋಜನೆಗಳ ಬಲಗಳ ಮೇಲೆ ಇವರಿಗೆ ವಿಶೇಷವಾದ ಸ್ಥಾನ ಕೂಡ ಸಿಗುತ್ತದೆ ಮನೆ ಮತ್ತು ಕುಟುಂಬಗಳಲ್ಲಿ ಇವರು ಐಷಾರಾಮಿ ಜೀವನ ಕೂಡ ಮಾಡುತ್ತಾರೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ನಂಬರ್ 4 ಶಾಂತ ಪ್ರಿಯ ಜನರು ಯಾರ ಪದಗಳಲ್ಲೇ ಹೆಬ್ಬೆರಳು ದೊಡ್ಡದಾಗಿತ್ತು ಉಳಿದ ಬೆರಳು ಚಿಕ್ಕದಾಗಿರುತ್ತದೆಯೋ ಒಂದು ವೇಳೆ ಉಳಿದ ನಾಲ್ಕು ಬೆರಳು ಬೆಳೆಯುತ್ತಾರೆ ಸಮನಾಗಿರುತ್ತದೆಯೋ ಇವರ ಮೈಂಡ್ ಕೂಲ್ ಆಗಿರುತ್ತದೆ ಯಾವುದೇ ಕಾರ್ಯವನ್ನು ಇವರ ಶಾಂತವಾಗಿ ಮಾಡಲು ಇಚ್ಛಿಸುತ್ತಾರೆ ಇವರು ಯಾವತ್ತಿಗೂ ಆವೇಶದಲ್ಲಿ ಬರುವುದಿಲ್ಲ ಇವರು ವಿರೋಧಿಗಳಲ್ಲಿ ಶಾಂತಿಯಿಂದ ಜೀವಿಸುತ್ತಾರೆ ಶಾಂತಿಪ್ರಿಯರಾಗಿರುವ ಈ ಜನರು ಕೆಲವೊಮ್ಮೆ ಆಲಸಿಗಳು ಕೂಡ ಆಗಿರುತ್ತಾರೆ ಇದೇ ಒಂದು ಕಾರಣದಿಂದ ಕಾರ್ಯಗಳಲ್ಲಿ ಸ್ವಲ್ಪ ನಿಧಾನವಾಗಿ ಕೆಲಸ ಮಾಡುತ್ತಾರೆ

ನಂಬರ್ 5 ಶಕ್ತಿಶಾಲಿ ಜನರು ಯಾರ ಪಾದಗಳಲ್ಲಿ ಹೆಬ್ಬೆರಳಿನ ಪಕ್ಕದ ಬೆರಳು ಉದ್ದವಾಗಿದ್ದು ಅದರ ಪಕ್ಕದ ಬೆರಳು ಕೂಡ ಉದ್ದವಾಗಿದ್ದು ಉಳಿದ ಬೆರಳುಗಳು ಇನ್ನಷ್ಟು ಚಿಕ್ಕದಾಗಿದ್ದರೆ ಇಂತಹ ವ್ಯಕ್ತಿಗಳು ಶಕ್ತಿಶಾಲಿ ಮತ್ತು ಬುದ್ಧಿ ಶಾಲೀಗಳು ಆಗಿರುತ್ತಾರೆ ಸಾಮಾನ್ಯವಾಗಿ ಇಂತಹ ಜನರು ಕ್ರೇಜಿ ಆಗಿರುತ್ತಾರೆ ಯಾವುದೇ ರೀತಿಯ ಕೆಲಸಗಳನ್ನು ತುಂಬಾನೇ ಜೋಶ್ ಮತ್ತು ಖುಷಿಯಿಂದ ಮಾಡುತ್ತಾರೆ ಇವರು ತಮ್ಮ ಜೀವನವನ್ನು ತುಂಬಾನೇ ಸಂತೋಷ ಮತ್ತು ಖುಷಿಯಿಂದ ಆನಂದಿಸುತ್ತಾರೆ ಖುಷಿಯಿಂದ ಇದು ಇನ್ನೊಬ್ಬರನ್ನು ಕೂಡ ಸಂತೋಷದಿಂದ ಇರಿಸುತ್ತಾರೆ ಕಾಮೆಂಟ್ನಲ್ಲಿ ನಿಮ್ಮ ಪದದ ಶೇಪ್ ಯಾವ ರೀತಿ ಇದೆ ಎಂದು ತಪ್ಪದೇ ಬರೆಯಿರಿ ನಿಮ್ಮ ಸಮಸ್ಯೆಗಳು ಏನೇ ಇದ್ದರೆ ಎಷ್ಟೇ ಕಠಿಣವಾಗಿದ್ದರೆ ಅದಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಸಲಹೆ ಮತ್ತು ಪರಿಹಾರಕ್ಕಾಗಿ ಗುರುಗಳ ನಂಬರಿಗೆ (9916852606) ಫೋನ್ ಕರೆ ಅಥವಾ ವಾಟ್ಸಪ್ ಮುಖಾಂತರ ಪರಿಹಾರ ಪಡೆದುಕೊಳ್ಳಿ ನಂಬಿಕೆ ಇಟ್ಟು ಕರೆಮಾಡಿ ಧನ್ಯವಾದಗಳು

Leave A Reply

Your email address will not be published.