ಪಾರ್ಶ್ವವಾಯು ರೋಗಿಗಳಿಗೆ ಈ ನಾಟಿ ಔಷಧಿ

ಪಾಶ್ವವಾಯು ರೋಗಿಗಳಿಗೆ ಈ ನಾಟಿ ಔಷಧಿ

ಪಾಶ್ವವಾಯು ಎಲ್ಲರಿಗೂ ಸರ್ವೇಸಾಮಾನ್ಯ ಇದಕ್ಕೆ ಹಣ ಹೆಚ್ಚು ಖರ್ಚು ಮಾಡುವ ಅವಶ್ಯಕತೆ ಇಲ್ಲ ಮನೆಯ ಬಳಿ ಸಿಗುವ ಸುಲಭ ವಸ್ತುಗಳಿಂದ ಔಷಧಿಯನ್ನು ನಾವೇ ತಯಾರಿಸಿಕೊಳ್ಳಬಹುದು ಆಗಿದೆ ಔಷಧಿ ಎಂದರೆ ಮನೆಯ ಬಳಿ ಸಿಗುವ ಗರಿಕೆ ಹುಲ್ಲು ಗಳನ್ನು ತೆಗೆದುಕೊಂಡು ಬಂದು ಮತ್ತು ಅರ್ಜುನ ಚೂರಣ ಮತ್ತು ಅರಳಿಮರದ ಚೋರಣ ಮತ್ತು ವನ ಜೀರಿಗೆ ಮತ್ತು ಅಂದರು ಗಿಡ ಸಂಪೂರ್ಣ ಗಿಡದ ಬೇರಿನ ಸಹಿತ ಮತ್ತು ಭೀಮನ ಕಡ್ಡಿ ಮತ್ತು ಶುದ್ಧಿ ಮಾಡಿದ ಇಂಗು ಪಚ್ಚಕರ್ಪೂರ ಇಷ್ಟನ್ನೂ ಸೇರಿಸಿ ಚೆನ್ನಾಗಿ ಕೊಟ್ಟಿಕೊಂಡು

ನಂತರ ಅದನ್ನು ಒಂದು ದಿನ ಒಣಗಳು ಬಿಡಬೇಕು ಒಂದು ದಿನದ ನಂತರ ಗರಿಕೆಯನ್ನು ತೆಗೆದುಕೊಂಡು ಚೆನ್ನಾಗಿ ಕುಟ್ಟಿ ಅದರಿಂದ ರಸವನ್ನು ತೆಗೆದು ಅದನ್ನು ರಾಗಿ ಮುದ್ದೆ ಚಪಾತಿ ಹಿಟ್ಟು ಕಲಸುವ ಹಾಗೆ ಮುಂದೆ ಕಟ್ಟಿಕೊಂಡು ಅದು ಉಂಡೆ ಕಟ್ಟುವುದಕ್ಕೆ ಹದವಾಗಿರಬೇಕು ಅದನ್ನು ಬಟಾಣಿ ಕಾಳಿನ ಗಾತ್ರದಲ್ಲಿ ಉಂಡೆಮಾಡಿ ಮಾತ್ರೆಗಳ ರೀತಿಯಲ್ಲಿ ಸಿದ್ದ ಮಾಡಿಕೊಳ್ಳಬೇಕು ಈ ರೀತಿ ಮಾಡಿಕೊಂಡು ಅದನ್ನು ಮಾತ್ರೆಗಳ ರೀತಿಯಲ್ಲಿ ತೆಗೆದುಕೊಳ್ಳಬೇಕು

ಇದನ್ನು 1 ಮಾತ್ರೆಯಂತೆ ಸಂಜೆ ಒಂದು ಮಾತ್ರ ಇಂತಿ ದಿನಕ್ಕೆ ಎರಡು ಮಾತ್ರೆಯಂತೆ 60 ಮಾತ್ರೆಗಳನ್ನು ನಾವು ತೆಗೆದುಕೊಳ್ಳಬೇಕು ಈ ಮಾತ್ರೆಯನ್ನು ಬಿಸಿನೀರು ಗರಿಕೆ ರಸ ಅಥವಾ ತುಳಸಿ ರಸ ಯಾವುದರಲ್ಲಾದರೂ ಸೇವಿಸಬಹುದು ಜೊತೆಗೆ ಕುದಿನಾ ಮತ್ತು ಕರಬೇವಿನ ರಸದ ಜೊತೆಗೆ ಸಹ ಇದನ್ನು ನಾವು ಸೇವಿಸಬಹುದು ಈ ಮಾತನ್ನು ತೆಗೆದುಕೊಳ್ಳುವಾಗ ಯಾವುದೇ ಆಹಾರವನ್ನು ಕೊಡಬಾರದು ಸಂಬಂಧಿಸಿ ಯಾವುದೇ ಆಹಾರವನ್ನು ಕೊಡಬಾರದು ಆಲೂಗಡ್ಡೆ ಬದನೆಕಾಯಿ ಕುಂಬಳಕಾಯಿ ಈ ರೀತಿಯ ಆಹಾರವನ್ನು ಕೊಡಬಾರದು ಆರಂಭದ ದಿನಗಳಲ್ಲಿ ಆದರೆ 15 ಮಾತ್ರೆಗಳು ಸಾಕು ಆರರಿಂದ ಏಳು ತಿಂಗಳು ಆಗಿದ್ದಾರೆ 60 ಮಾತ್ರೆಗಳು ಬೇಕಾಗುತ್ತದೆ ಎರಡು ಅಥವಾ ಮೂರು ವರ್ಷಗಳು ಆಗಿದೆಯೆಂದರೆ 13 ತಿಂಗಳು ಈ ಮಾತ್ರೆಗಳನ್ನು ನಾವು ತೆಗೆದುಕೊಳ್ಳಬೇಕು

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ಶ್ರೀನಿವಾಸ್ ರಾವ್ ಆಚಾರ್ಯ (95133 55544 ಕಾಲ್/ವಾಟ್ಸಪ್)ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 95133 55544

Leave A Reply

Your email address will not be published.