ಪ್ರೀತಿಯಲ್ಲಿ ಮೋಸ ಆದವರು ಈ ಮಾತುಗಳನ್ನು ಕೇಳಿ ಲವ್ ಬ್ರೇಕಪ್ ಮೋಟಿವೇಶನ್ ಸ್ಪೀಚ್

ಪ್ರೀತಿಯಲ್ಲಿ ಮೋಸ ಆದವರು ಈ ಮಾತುಗಳನ್ನು ಕೇಳಿ ಲವ್ ಬ್ರೇಕಪ್ ಮೋಟಿವೇಶನ್ ಸ್ಪೀಚ್

ಹಲೋ ಸ್ನೇಹಿತರೆ ನೀವು ಯಾರಾದರೂ ತುಂಬಾ ಹಚ್ಚಿಕೊಂಡಿದ್ದಾರೆ ಅಥವಾ ಅವರನ್ನು ತುಂಬಾ ಕೇರ್ ಮಾಡುತ್ತಾ ಹಾಗೆ ಇರುತ್ತೀರ ಪ್ರೀತಿ ಮಾಡೋಕೆ ಭಾಗ್ಯ ಆಗಲು ಪ್ರಯತ್ನ ಮಾಡುತ್ತೀರಾ ಆದರೆ ಪ್ರಶ್ನೆ ಏನು ಅಂದರೆ ಅವರು ಕೂಡ ಕ್ಲಿಯಾರಿಟಿ ನಿಮಗೆ ಕೊಡುತ್ತಾರೆ ಅಥವಾ ಅವರು ಕೂಡ ನಿಮ್ಮನ್ನು ಅಷ್ಟೇ ಕೇರ್ ಮಾಡುತ್ತಾರೆ ಎಂಗಾಗಿಂಗ್ ಇರುತ್ತೆ ಅಂದರೆ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳದೆ ನಮ್ಮ ಮನಸ್ಸು ಅವರಿಗಾಗಿ ಸೋತು ಬಿಡುತ್ತದೆ ಅವರು ನಮಗೆ ವ್ಯಾಲ್ಯೂ ವನ್ನು ಕೊಡುತ್ತಾರೋ ಅದು ನಮ್ಮ ಸೆಕೆಂಡರಿ ವಿಷಯ ಆದರೆ ನಾವು ಕೂಡ ಅವರನ್ನು ತಲೆಯ ಮೇಲೆ ಇರಿಸಿಕೊಂಡು ಮೆರೆಸುತ್ತಾ ಇರುತ್ತೀವಿ ಯಾರದ್ದೋ ಮಾತಿಗೆ ನೀವು ಅಟ್ಯಾಚ್ಮೆಂಟ್ ಅನ್ನು ಬೆಳೆಸಿಕೊಂಡು ತೀರ ವಿಶ್ವಾಸ ಇಲ್ಲದ ವ್ಯಕ್ತಿಗೆ ಮರಳು ಆಗಿ ಬಿಡುತ್ತೀರಾ ನಿಜವಾಗ್ಲು ನಿಮಗೆ ಅವರು ವ್ಯಾಲ್ಯೂ ಕೊಡು ಕೊಡುವುದಾದರೆ ಅವರಲ್ಲಿ ಹೇಳಿಸುವುದು ಬೇಕಾಗಿರುವುದಿಲ್ಲ ಅದು ತಾನಾಗಿ ಗೊತ್ತಾಗುತ್ತದೆ ನೀವು ಅವರಿಗೆ ಎಷ್ಟು ಸ್ಪೆಷಲ್ ಅಂತ ನಿಮಗೆ ಅವರ ಲೈಫಿನಲ್ಲಿ ಎಷ್ಟು ವ್ಯಾಲ್ಯೂ ಇದೆ ಅಂತ ನೀವು ಇರೋದು ಬಿಡುವುದು ಅವರ ಮನಸ್ಸಲ್ಲಿ ಮ್ಯಾಟರ್ರು ಅಲ್ಲದೆ ನೀವು ಅಲ್ಲೇ ಇರಬಾರದು ತುಂಬಾ ಜನ ಕೋಶನ್ ಅನ್ನು ಕೇಳುತ್ತಾರೆ ನನ್ನನ್ನು ತುಂಬಾ ಪ್ರೀತಿಸುವವರು ದೂರ ಆಗಿ ಬಿಟ್ಟಿದ್ದಾರೆ ಆದರೆ ಇವಾಗಲು ಅವರನ್ನು ಮರಿಯೋಕೆ ಆಗುತ್ತಿಲ್ಲ ಅವರು ಇಲ್ಲದೆ ಇರೋಕೆ ಆಗುತ್ತಿಲ್ಲವೆಂದು ಏನು ಮಾಡುವುದೆಂದು ಚಿಂತೆ ಮಾಡುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಅವರಿಗೆಲ್ಲಾ ಒಂದು ಕಟು ಸತ್ಯವನ್ನು ಹೇಳುತ್ತೇನೆ ಕೇಳಿ ಆದರೆ ಸ್ವಲ್ಪ ಕಟ್ಟು ವಾಗಿರುತ್ತದೆ ಆದರೆ ಒಳ್ಳೆಯದು ನಂತರ ಕೈಲಾದ ಔಷಧಿಯನ್ನು ತೆಗೆದುಕೊಳ್ಳದೆ ಆರೋಗ್ಯ ಸುಧಾರಿಸಬೇಕೆಂದೂ ಗೈಯುವುದು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮಾತು ಕಟುವಾಗಿದ್ದರೆ ಒಳ್ಳೆಯದೇ ಬಾಸು ಈ ರೀತಿಯ ಪ್ರಶ್ನೆ ಕೇಳುವವರಿಗೆ ಧಮ್ ಇಲ್ಲ ಗುರು ಅಲ್ಲ ಅದೃಷ್ಟ ವಾದ ಜಗತ್ತಿದೆ ಬಂಗಾರದ ಆದ ಬದುಕಿದೆ ಆದರೆ ನಿಮಗೆ ಅಂತ ಯೋಗ್ಯರು ನಿಮಗೆ ನೆನಪಾಗುತ್ತಾರೆ ಅಂತ ಒಮ್ಮೆ ಯೋಚಿಸಿ ನೋಡಿ ನೀವು ಅವರಿಂದ ದೂರ ಆಗಬೇಕೆಂದರೆ ಸುಮ್ಮಸುಮ್ಮನೆ ಯಾಗಿರುವುದಿಲ್ಲ ಏನೋ ಕಾರಣ ಇರುತ್ತದೆ ರಿಲೇಷನ್ಶಿಪ್ ದುಃಖಕ್ಕೆ ಕಾರಣವಾಗಿತ್ತು ಅದಕ್ಕೆ ದೂರವಾಗಿದ್ದರು ಆ ವ್ಯಕ್ತಿ ನಿಮಗೆ ರಾಂಗ್ ಅನಿಸ್ತಾ ಇತ್ತು ಅದಕ್ಕೆ ನೀವು ದೂರ ಆಗಿದ್ದೀರಾ ನೀವು ಅವರೇ ನನ್ನ ಪ್ರಪಂಚ ಅಂದುಕೊಂಡಿದ್ದೀರಾ ಆದರೆ ಅದಕ್ಕೆ ಅವರು ನಿಮಗೆ ಸ್ವಲ್ಪನು ಕಿಮ್ಮತ್ತು ಕೊಡುವುದು ಇರುವುದಿಲ್ಲ ಅದಕ್ಕೆ ನೀವು ನಿಮ್ಮ ಒಳಮನಸ್ಸು ಹೇಳುತ್ತಿತ್ತು ಅವರನ್ನು ಬಿಟ್ಟು ಬಿಡು ಅಂತ ಹೇಳುತ್ತಿತ್ತು ಅದಕ್ಕೆ ದೂರವಾಗಿದೆ ನೀವೇನಾದರೂ ಅವರ ಮನಸ್ಸಿಗೆ ನೋವಾದ ರೀತಿಯಲ್ಲಿ ನಡೆದು ಕೊಂಡಿದ್ದೀರಾ ಫೀಲ್ ಆಗುತ್ತಿರ ಅರ್ಥ ಮಾಡಿದ್ದೀರಾ ಇಲ್ಲವಾದರೆ ಅವರ ಬಗ್ಗೆ ಡೋಂಟ್ ವರಿ ಅವರು ನಿಮ್ಮ ಬಗ್ಗೆ ಚಿಂತೆಯನ್ನು ಪಡುತ್ತಿಲ್ಲ ಎಂದರೆ ನೀವು ಎಂತಕ್ಕೆ ತಲೆ ಚರ್ಚು ಕೊಳ್ಳುತ್ತಿದ್ದೀರಾ ಹುಚ್ಚರಾಗಿ ಬಿಡುತ್ತೀರಾ ಕಂಡ್ರಿ ಇನ್ಕೇಸೆ ನಿಮ್ಮನ್ನು ಕಳೆದುಕೊಂಡಿದ್ದಾರೆ ನೀವಲ್ಲ ಇಂತಹ ಡಬ್ಬ ರೆಲೇಶನ್ಶಿಪ್ ಒಳಗೆ ಬಂದರೆ ಖುಷಿಪಡಿ ಸುಳ್ಳು ಹೇಳಿ ಮೋಸ ಮಾಡಿದೆ ಅವರಿಂದ ದೂರ ಆದಂತೆ ಖುಷಿಪಡಿ ಒಂದು ಸ್ಪೂರ್ತಿಯಿಂದ ಬಚಾವಾದೆ ಎಂದು ಖುಷಿಯಿಂದ ಇರಬೇಕು

ನೀವೇನು ಆಟ ಸಮಾನಾ ನಿಮ್ಮ ಜೊತೆ ಯಾರ್ಯಾರೋ ಬಂದು ಆಟ ಆಡಿ ಹೋಗೋಕೆ bee brave or ಸ್ಟ್ರಾಂಗ್ yaar ಇತರ ಕೈಯಲ್ಲಿ ಯಾಗದಂತೆ ಮಾತಾಡಬೇಡಿ ಕೆಲವರೆಲ್ಲ ಅವರ ಜೀವನದಲ್ಲಿ ಇವರು ಬರ್ತಾರೆ ಹೋಗುತ್ತಾರೆ ಅದಕ್ಕೆ ನೀವು ತಲೆಕೆಡಿಸಿಕೊಂಡು ಹೋಗಬೇಡಿ ಹಂಗೆ ನಿಮ್ಮ ಲೈಫಿನಲ್ಲಿ ಬಂದಿದ್ದಾರೆ ಹೋಗಿದ್ದಾರೆ ಎಲ್ಲರನ್ನೂ ಡೀಪಾಗಿ ನಿಮ್ಮ ರಿಲೇಶನ್ ಶಿಪ್ ನೋಡಿದರೆ ನಿಮಗೆ ನಾಚಿಕೆ ಬರುತ್ತೆ ಗುರು ಏನು ಚೇತನ ಅಪ್ಪ ಇದು ನೀವು ನೀವು ನಿಮ್ಮನ್ನು ಯಾವೂರಲ್ಲಿ ಸಹ ಕಮ್ಮಿ ಅಂದುಕೊಳ್ಳಬಾರದು ನೀವು ಏನು ಬೇಕಾದರೂ ಮಾಡಬಹುದು ಇಂತಹ ಕೆಟ್ಟ ಅಲೋಚನೆಯನ್ನು ನಿಮ್ಮ ತಲೆಯಿಂದ ತೆಗೆದು ಹಾಕು ಬಿಡಿ ನಿಮ್ಮ ಬಗ್ಗೆ ಯೋಚಿಸಿ ಅವಾಗ್ಲೇ ನಿಮ್ಮ ಜೀವನವನ್ನು ಜೀವನ ಅರ್ಥವಾಗುತ್ತದೆ ನಿಮ್ಮ ತಪ್ಪು ಏನೆಂದರೆ ನಿಮ್ಮನ್ನು ನೀವೇ ಅರ್ಥ ಮಾಡಿಕೊಂಡಿಲ್ಲ ನಿಮ್ಮನ್ನು ನೀವು ರೆಸ್ಪೆಕ್ಟ್ ಮಾಡಿಲ್ಲ ನಿಮ್ಮನ್ನು ನೀವೇ ಪ್ರೀತಿಸಿಲ್ಲ ಇವೆಲ್ಲವನ್ನು ಮಾಡಿದರೆ ನೀವು ಬೇರೆಯವರ ಪ್ರೀತಿಯಲ್ಲಿ ಬಲಿ ಆಗುತ್ತಿರಲಿಲ್ಲ ಅದೇನು ಇರಲಿ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ನಿಮ್ಮನ ಜೀವನದಲ್ಲಿ ಹಿಂದೆ ಆಗುವುದಿಲ್ಲ ಮುಂದೆ ಆಗುವ ಯೋಚನೆ ಮಾಡಿ ಹಾಗಿದ್ದಾಗ ಇದು ತುಂಬಾ ಮುಂದೆ ನಡೆಯುವ ಬಗ್ಗೆ ಫೋಕಸ್ ಮಾಡಿ ಧನ್ಯವಾದಗಳು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.