ಋಣ ವಿಮೋಚನೆ ನರಸಿಂಹ ಸ್ತೋತ್ರಂ….!!

ಋಣ ವಿಮೋಚನೆ ನರಸಿಂಹ ಸ್ತೋತ್ರಂ….!!

ಸರ್ವರಿಗೂ ನಮಸ್ಕಾರ, ಋಣ ವಿಮೋಚನೆ ನರಸಿಂಹ ಸ್ತೋತ್ರಂ.

“ಧ್ಯಾನಂ”
ವಾಗೀಸಾ ಯಸ್ಯ ವದನೇ ಲಕ್ಷ್ಮೀರ್ಯಸ್ಯ ಚ ವಕ್ಷಸಿ !
ಯಸ್ಯಾಸ್ತೆ ಹೃದಯೆ ಸಂವಿತ್ ತಂ ನೃಸಿಂಹಮಹಂ ಭಜೆ !!

ದೇವತಾ ಕಾರ್ಯ ಸಿದ್ದಾರ್ಥo ಸಭಾಸ್ತಂಭ ಸಮುದ್ಭವಂ !
ಶ್ರೀ ನರಸಿಂಹ ಮಹಾವೀರಂ ನಮಾಮಿ ಋಣಮುಕ್ತಯೇ ||೧||

ಲಕ್ಷ್ಯ ಲಿಂಗಿತ ವಾಮಂಗಂ ಭಕ್ತಾಾನಂ ವರದನಾಯಕಂ |
ಶ್ರೀ ನರಸಿಂಹ ಮಹಾವೀರಂ ನಮಾಮಿ ಋಣಮುಕ್ತಯೇ ||೨||

ಅಂತ್ರಮಾಲಾಧರಂ ಶಂಕಮ್ ಚಕ್ರಬ್ಜಾಯುಧ ಧಾರಣಂ |
ಶ್ರೀ ನರಸಿಂಹ ಮಹಾವೀರಂ ನಮಾಮಿ ಋಣಮುಕ್ತಯೇ ||೩||

ಸ್ಮರಣಾತ್ ಸರ್ವ ಪಾಪಜ್ಞಂ ಕದ್ರುಜವಿಫಾನಶನಂ |
ಶ್ರೀ ನರಸಿಂಹ ಮಹಾವೀರಂ ನಮಾಮಿ ಋಣಮುಕ್ತಯೇ ||೪||

ಸಿಂಹನಾದೇವ ಮಹತಾ ದಿಗ್ದಂತಿ ಭಯನಾಶನಂ |
ಶ್ರೀ ನರಸಿಂಹ ಮಹಾವೀರಂ ನಮಾಮಿ ಋಣಮುಕ್ತಯೇ ||೫||

ಪ್ರಹ್ಲಾದವರದಂ ಶ್ರೀ ಶಂ ದೈತೇಶ್ವರ ವಿಧಾರಿಣಂ |
ಶ್ರೀ ನರಸಿಂಹ ಮಹಾವೀರಂ ನಮಾಮಿ ಋಣಮುಕ್ತಯೇ ||೬||

ಕ್ರೂರಗ್ರಹೈ: ಪೀಡಿತಾನಂ ಭಕ್ತ ನಾಮಭಯಪ್ರದಂ |
ಶ್ರೀ ನರಸಿಂಹ ಮಹಾವೀರಂ ನಮಾಮಿ ಋಣಮುಕ್ತಯೇ ||೭||

ವೇದ ವೇದಾಂತಯಜ್ಞೇಶಮ್ ಬ್ರಹ್ಮರುದ್ರಾದಿವಂದಿತಂ |
ಶ್ರೀ ನರಸಿಂಹ ಮಹಾವೀರಂ ನಮಾಮಿ ಋಣಮುಕ್ತಯೇ ||೮||

ಯ ಇದಂ ಪಠತೆ ನಿತ್ಯಂ ಋಣಮೋಚನ ಸಂಹಿತಂ |
ಅನೃಣೆ ಜಾಯತೆ ಸತ್ಯೋಧನಂ ಶೀಘ್ರಮವಾಫ್ನಿಯಾತ್ ||೯||

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.