ಸಿಗಂದೂರು ಚೌಡೇಶ್ವರಿದೇವಿಯನ್ನು ಕಂಡರೆ ಕಳ್ಳರಿಗೆ ಭಯ

ಸಿಗಂದೂರು ಚೌಡೇಶ್ವರಿ ಕಂಡರೆ ಕಳ್ಳರಿಗೆ ಭಯ

ನಮಸ್ಕಾರ ಸ್ನೇಹಿತರೆ, ನಿಮಗೆ ಸಿಗಂದೂರು ಚೌಡೇಶ್ವರಿಯ ಬಗ್ಗೆ ಗೊತ್ತೇ ಇದೆ ಆದ್ರೆ ಆ ತಾಯಿ ನೆಲೆಸಿದ್ದು ಹೇಗೆ ಆ ದೇವಿಯ ಪವಾಡ ಎಂಥದ್ದು ಅನ್ನೋದು ನಿಮಗೆ ಗೊತ್ತಿರಲಿಕ್ಕಿಲ್ಲ ಅದನ್ನು ತಿಳಿಯಲು ಪೂರ್ತಿಯಾಗಿ ಓದಿ


ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರಿನಲ್ಲಿ ನೀರಿನ ಮಧ್ಯೆ ನೆಲೆನಿಂತಿರುವ ಈ ಚೌಡೇಶ್ವರಿ ತಾಯಿಗೆ ಐನೂರು ವರ್ಷಗಳ ಇತಿಹಾಸವಿದೆ ಒಂದು ದಿನ ಅಂದರೆ ಐನೂರು ವರ್ಷಗಳ ಹಿಂದೆ ಶೇಷಪ್ಪ ಎಂಬ ತಾತ ತನ್ನ ಫ್ರೆಂಡ್ಸ್ ಜೊತೆ ಬೇಟೆ ಆಡೋಕ್ಕೆ ಅಂತ ಸಿಗಂದೂರಿನ ಕಾಡಿಗೆ ಬಂದಿದ್ರು ಸಿಗಂದೂರು ಹಾಗ ದಟ್ಟ ಕಾಡಾಗಿತ್ತು ಆ ದಟ್ಟ ಕಾಡು ತಿರುಗುತ್ತಿದ್ದ ಶೇಷಪ್ಪ ಮತ್ತೆ ಅವರ ಫ್ರೆಂಡ್ಸ್ ಬೇಟೆ ಆಡುವ ಉತ್ಸಾಹದಲ್ಲಿ ಒಬ್ಬೊಬ್ಬರು ದಿಕ್ಕಾಪಾಲಾಗಿ ಬಿಟ್ಟರು

ಶೇಷಪ್ಪ ಹಿಂತಿರುಗಿ ನೋಡಿದರೆ ಯಾರು ಕಾಣಿಸಲೇ ಇಲ್ಲ ಇದೆಲ್ಲದರ ಮಧ್ಯೆ ಹುಲಿಯ ಗರ್ಜನೆ ಹುಳ ಹುಪ್ಪಟೆಗಳ ಶಬ್ದ ಏನಾಯಿತು ಅಂತ ಶೇಷಪ್ಪ ಫುಲ್ ನಿಂತಲ್ಲೆ ನಡುಗೋಕೆ ಶುರುವಾದ್ರು ಯಾವತ್ತು ಹೀಗೆ ಆಗಿರಲಿಲ್ಲ ಇವತ್ತು ಯಾಕೆ ಹಿಂಗಾಯ್ತು ಅಂತ ಭಯದಲ್ಲೇ ಮುಂದೆ ಹೋಗ್ತಾ ದಾರಿತಪ್ಪಿ ಬಿಟ್ಟರು ಕತ್ತಲಾಗುತ್ತಿದ್ದಂತೆ ಮತ್ತಷ್ಟು ಭಯಭೀತನಾದ ಶೇಷಪ್ಪ ಅಲ್ಲೇ ಮಲಗಿದ್ರು ಈ ವೇಳೆ ಶೇಷಪ್ಪನಾ ಕನಸಿನಲ್ಲಿ ಬಂದ ಚೌಡೇಶ್ವರಿ ತಾಯಿ ನಾನು ಈ ಸ್ಥಳದಲ್ಲಿ ನೆಲೆಸಿರುವುದನ್ನು ತಿಳಿಸಿ ನಂತರ ತನಗೆ ದೇವಸ್ಥಾನ ಕಟ್ಟಿಸಿ ಕೊಡಬೇಕೆಂದು ಕೇಳಿದ್ರಂತೆ ಅಷ್ಟರಲ್ಲಿ ನಿದ್ರೆಯಿಂದ ಎದ್ದ ಶೇಷಪ್ಪ ಸುತ್ತ ನೋಡಿ ಯಾವ ಬೇಟೆಯು ಬೇಡ ಏನು ಬೇಡ ಅಂತ ಮನೆ ಕಡೆ ಹಿಂತಿರುಗಿ ಪ್ರಯಾಣ ಬೆಳೆಸಿದ ಕೊನೆಗೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512 ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಹೇಗೋ ಮನೆ ಸೇರಿದ ಮತ್ತೆ ತನ್ನ ಕನಸಿನಲ್ಲಿ ಚೌಡೇಶ್ವರಿ ತಾಯಿ ಬಂದಿದ್ದನ್ನು ನೆನಪಿಸಿಕೊಂಡ ಶೇಷಪ್ಪ ಇದನ್ನು ಊರ ಜನಕ್ಕೆ ಹೇಳೋದು ಹೇಗೆ ಅದನ್ನ ಜನ ನಂಬುತ್ತಾರ ಅಂತ ಯೋಚಿಸ್ತಿದ್ದಾಗ ಶೇಷಪ್ಪನಿಗೆ ಅದೇ ಊರಿನ ಬ್ರಾಹ್ಮಣ ದುಗ್ಗಜ್ಜ ನೆನಪಾದರು ತಕ್ಷಣ ದುಗ್ಗಜ್ಜನ ಬಳಿ ಬಂದ ಶೇಷಪ್ಪ ಎಲ್ಲವನ್ನೂ ಹೇಳಿಕೊಂಡರು ಅಲ್ಲದೆ ನಾನೇ ದೇವಸ್ಥಾನ ಕಟ್ಟಿಸುತ್ತೇನೆ ನನಗೆ ನಿಮ್ಮ ಹೆಲ್ಪ್ ಬೇಕು ದೇವಸ್ಥಾನ ಕಟ್ಟಿದ ಮೇಲೆ ನೀವೇ ಅರ್ಚಕರಾಗಬೇಕೆಂದು ಕೇಳಿಕೊಂಡರು ಇದನ್ನೆಲ್ಲ ಕೇಳಿ ಆಶ್ಚರ್ಯಗೊಂಡ ದುಗ್ಗಜ್ಜ ಸರಿ ನಾನು ನಿಮಗೆ ಸಹಾಯ ಮಾಡುತ್ತೇನೆ ಅಂದ್ರು ಕೊನೆಗೆ ಇಲ್ಲಿ ಸಣ್ಣದೊಂದು ಗುಡಿಕಟ್ಟಿಸಿ ಪೂಜೆ ಮಾಡಲು ಶುರು ಮಾಡಿದ್ರು ದಿನಕಳೆದಂತೆ ಈ ದೇವಿಯ ಮಹಾತ್ಮೆ ಹೆಚ್ಚಿತು ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಕೂಡ ಹೆಚ್ಚಾಯಿತು ಆದ್ರೆ ಶೇಷಪ್ಪ ದುಗ್ಗಪ್ಪ ಸಾವಿನ ಬಳಿಕ ಈ ಗುಡಿ ನೀರಿನಲ್ಲಿ ಮುಳುಗಿತ್ತು ನಂತರ ಕೆಲ ಭಕ್ತರು ಸೇರಿ ಈ ದೇವಿಯನ್ನು ನೀರಿನಿಂದ ಸ್ವಲ್ಪ ಎತ್ತರಕ್ಕೆ ಪ್ರತಿಷ್ಠಾಪಿಸಿ ದೊಡ್ಡ ದೇಗುಲ ಕಟ್ಟಿಸಿದರು ಅದೇ ಸಿಗಂದೂರು ಚೌಡೇಶ್ವರಿತಾಯಿ

ಸದ್ಯ ಈ ಸಿಗಂದೂರು ಚೌಡೇಶ್ವರಿಗೆ ಭಕ್ತರ ದಂಡೇ ಇದೇ ಇಲ್ಲಿ ಮತ್ತೊಂದು ಪ್ರತೀತಿಯಿದೆ ಅದೇನೆಂದರೆ ಕಳ್ಳರಿಂದ ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಇಲ್ಲಿ ಬೋರ್ಡ್ ಕೊಡ್ತಾರೆ ಆ ಬೋರ್ಡ್ ಮೇಲೆ ಶ್ರೀದೇವಿಯ ರಕ್ಷಣೆ ಇದೆ ಎಂದು ಬರೆಯಲಾಗಿದ್ದು ಇದನ್ನ ಜಮೀನು ತೋಟ ಗದ್ದೆ ಮನೆಗಳಲ್ಲಿ ಹಾಕಿಕೊಂಡರೆ ಕಳ್ಳತನವಾಗುವುದಿಲ್ಲವಂತೆ ಒಂದೊಮ್ಮೆ ಕಳ್ಳನಿಗೆ ಗೊತ್ತಾಗದೇ ಕದ್ದರೂ ಅವನಿಗೆ ತೊಂದರೆಯಾಗಿ ಕದ್ದಿದ್ದನ್ನು ವಾಪಸ್ ತಂದಿಟ್ಟು ಹೋಗ್ತಾನಂತೆ ಶಿವಮೊಗ್ಗ ಉತ್ತರ ಕನ್ನಡ ಜಿಲ್ಲೆಯ ಮೂಲೆಯಲ್ಲೂ ಈ ದೇವಿಯ ರಕ್ಷಣೆ ಬೋರ್ಡ್ ಗಳು ಕಾಣಿಸುತ್ತೆ ಹೀಗಾಗಿ ಇಲ್ಲಿ ಕಳ್ಳತನ ಕಡಿಮೆಯಂತೆ ಇದನ್ನೆಲ್ಲ ಕೇಳಿ ಆಶ್ಚರ್ಯ ಹಾಕ್ತಿರ ಬೇಕಲ್ವಾ ಆದ್ರೂ ಇದು ಅಲ್ಲಿಯವರ ನಂಬಿಕೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512 ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.