ವಾತ ಪಿತ್ತ ಕಫ ಇವುಗಳನ್ನು ಹೇಗೆ ಸಮವಾಗಿಡಬೇಕು

ವಾತ ಪಿತ್ತ ಕಫ ಇವುಗಳನ್ನು ಹೇಗೆ ಸಮನಾಗಿ ಇಡಬೇಕು ವಾತ ಪಿತ್ತ ಕಫ ಇದು ಮನುಷ್ಯನ ದೇಹದಲ್ಲಿ ಹೆಚ್ಚಾಗಿ ಇದೆಯಾ ಅಥವಾ ಕಡಿಮೆಯಾಗಿದೆಯೋ ಅಥವಾ ವಾತಪ್ರಕೃತಿ ಅಥವಾ ಪ್ರಕೃತಿಯ ಎಂದು ತಿಳಿದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಇದನ್ನು ವೈದ್ಯರು ಮಾತ್ರ ತಿಳಿಸುತ್ತಾರೆ ಇದರ ಬಗ್ಗೆ ಅಧ್ಯಯನ ಮಾಡಿರುವ ವೈದ್ಯರು ಇದನ್ನು ತಿಳಿಸುತ್ತಾರೆ ಕೆಲವು ವೈದ್ಯರುಗಳು ನಾಡಿ ವಿಜ್ಞಾನದ ಮೂಲಕ ನಮ್ಮ ದೇಹ ವಾತಪ್ರಕೃತಿ ದೇಹವು ಅಥವಾ ಪಿತ್ತ ಪ್ರಕೃತಿ ದೇಹವು ಎಂದು ತಿಳಿಸುತ್ತಾರೆ ಇನ್ನು ಕೆಲವು ವೈದ್ಯರುಗಳು ನಾಲಿಗೆಯನ್ನು ನೋಡಿ ನಮ್ಮ ದೇಹ ಯಾವುದು ಯಾವ ಸಮಸ್ಯೆ ಇದೆ ಯಾವುದು ಹೆಚ್ಚಿದೆ ಅಥವಾ ಯಾವುದು ಕಡಿಮೆ ಇದೆ ಎಂದು ತಿಳಿಸುತ್ತಾರೆ ಮೂರನೆಯದಾಗಿ ಇದನ್ನು ತಿಳಿಯಲು ಇನ್ನು ದರ್ಶನ ಪ್ರಕೃತಿಯಿಂದ ತಿಳಿಸಲಾಗುತ್ತದೆ

ಇದರ ಮೂಲಕ ದೇಹವನ್ನು ನೋಡಿ ನಾವು ಇದು ಯಾವ ರೀತಿಯ ದೇಹ ಇವರಿಗೆ ಯಾವ ತೊಂದರೆ ಇದೆ ಮತ್ತು ಇದಕ್ಕೆ ಪರಿಹಾರವನ್ನು ನಾವು ತಿಳಿಸುತ್ತದೆ ಕೆಲವೊಂದು ಬಾರಿ ನಾವು ನಮ್ಮ ಹಿರಿಯರಿಗೆ ಯಾವುದಾದರೂ ಚಿಕಿತ್ಸೆಯನ್ನು ನೀಡಿದರೆ ಆ ಸಮಸ್ಯೆ ಏನಾದರೂ ಮಕ್ಕಳು ಅಥವಾ ಮೊಮ್ಮಕ್ಕಳಲ್ಲಿ ಕಂಡುಬಂದರೆ ಅದೇ ರೀತಿಯ ಚಿಕಿತ್ಸೆಯನ್ನು ನಾವು ಮುಂದುವರಿಸಬಹುದಾಗಿದೆ ಏಕೆಂದರೆ ಅವರು ಒಂದೇ ರೀತಿಯ ವಂಶಾವಳಿ ಆಗಿರುತ್ತಾರೆ ಮತ್ತು ಒಂದೇ ಕುಟುಂಬದವರ ಆಗಿರುತ್ತಾರೆ ಈ ಕಾರಣದಿಂದ ತಾತನಿಗೆ ತಿಳಿಸಿದ ಚಿಕಿತ್ಸೆಯು ಹೊಂದಿಕೊಂಡರೆ ಅದನ್ನು ನಾವು ಮುಂದಿನ ಪೀಳಿಗೆಯವರು ಅವರಿಗೂ ಸಹ ನೀಡಬಹುದು ಇದರಿಂದ ವೈದ್ಯರಿಗೂ ಸಹ ಸಮಸ್ಯೆಯನ್ನು ಹೇಳುವುದು ಕಷ್ಟವಾಗುವುದಿಲ್ಲ

ಮೊದಲನೆಯದಾಗಿ ವಾತಾವರಣ ಲಕ್ಷಣವೆಂದರೆ ವಾತದ ಗುಣವ ಒಣಗಿಸುವ ಗುಣವಾಗಿರುತ್ತದೆ ನಮ್ಮ ದೇಹವೂ ವಾದ ಗುಣವಿದ್ದರೆ ಹೆಚ್ಚು ಒಣಗುತ್ತದೆ ತುಟಿಗಳು ಬಿರುಕು ಬಿಡುತ್ತದೆ ಚರ್ಮವು ಟ್ರೈನ್ ಆಗಿರುತ್ತದೆ ಇದು ವಾತದ ಒಂದು ಎಚ್ಚೆತ್ತುಕೊಳ್ಳುವ ಅಂತಹ ಸೂಚನೆಯಾಗಿರುತ್ತದೆ ಇದನ್ನು ನೀವು ಕಂಡ ತಕ್ಷಣ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.