ಯಾವ ರಾಶಿಯವರು ಯಾವ ರತ್ನ ಧರಿಸಿದರೆ ಅದೃಷ್ಟ ಫಲ ಸಿಗುತ್ತೆ

ಯಾವ ರಾಶಿಯವರು ಯಾವ ರತ್ನ ಧರಿಸಿದರೆ ಅದೃಷ್ಟ ಫಲ ಸಿಗುತ್ತೆ

ಅದೃಷ್ಟ ರತ್ನ ಗಳನ್ನು ಧರಿಸಲು ಅವರ ಅಭಿಪ್ರಾಯ ಹೇಳಿ ಇನ್ನೊಂದು ರೀತಿಯಲ್ಲಿ ಇರುತ್ತದೆ ಕೆಲವು ರಾಶಿಯವರಿಗೆ ಅವರ ಜನ್ಮ ಕುಂಡಲಿಯ ಆಧಾರದ ಮೇಲೆ ಅದೃಷ್ಟ ದಿನವನ್ನು ಸೂಚಿಸಲಾಗುತ್ತದೆ ಇನ್ನುಳಿದವರಿಗೆ ಅವರಿಗೆ ಯಾವ ಗ್ರಹದ ಸ್ಥಿತಿಯು ಸರಿಯಾಗಿ ಇರುವುದಿಲ್ಲವೋ ಅವರಿಗೆ ಬಣ್ಣದ ರತ್ನವನ್ನು ಧರಿಸಿ ಎಂದು ಸೂಚಿಸಲಾಗಿದೆ ಇನ್ನು ಕೆಲವು ಗ್ರಹಗಳ ದೆಸೆಯು ಬೀಳಬಾರದು ಎಂದು ರತ್ನವನ್ನು ಧರಿಸುತ್ತಾರೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಮೇಷ ಮತ್ತು ವೃಶ್ಚಿಕ ರಾಶಿಯವರಿಗೆ ಅಧಿಪತಿಯಾಗಿದ್ದು ಹವಳವನ್ನು ಧರಿಸಿದರೆ ತುಂಬಾ ಒಳ್ಳೆಯದು ಇನ್ನು ಹವಳ ವನ್ನು ಬೆಳ್ಳಿಯಲ್ಲಿ ದರಿಸಿದರೆ ಅತ್ಯುತ್ತಮ ಫಲಗಳು ದೊರೆಯುತ್ತದೆ ಮಂಗಳವಾರ ಧಾರಣೆ ಮಾಡಿದರೆ ಅತ್ಯುತ್ತಮವಾಗಿರುತ್ತದೆ

ಇನ್ನೂ ವೃಷಭ ಹಾಗೂ ತುಲಾ ರಾಶಿಯವರಿಗೆ ಶುಕ್ರ ಅಧಿಪತಿ ಇವರು ವಜ್ರವನ್ನು ಧರಿಸಿದರೆ ತುಂಬಾ ಒಳ್ಳೆಯದು ಉಂಗುರದ ಬೆರಳಿಗೆ ಚಿನ್ನ ಅಥವಾ ಪ್ಲೇಟಿನಮ್ ನಲ್ಲಿ ಮಾಡಿಸಬಹುದು ಇವರು ಶುಕ್ರವಾರದ ದಿನದಂದು ಉಂಗುರವನ್ನು ಧಾರಣೆ ಮಾಡಬೇಕು

ಮಿಥುನ ಹಾಗೂ ಕನ್ಯಾ ರಾಶಿ ಈ ರಾಶಿಯವರಿಗೆ ಬುಧ ಅಧಿಪತಿಯಾಗಿರುತ್ತಾನೆ ಇವರು ಕಿರುಬೆರಳಲ್ಲಿ ಪಚ್ಚೆಯನ್ನು ಧರಿಸಬಹುದು ಇವರು ಕಿರುಬೆರಳಿನಲ್ಲಿ ಧರಿಸಿದರೆ ಉತ್ತಮ ಫಲ ಇರುತ್ತದೆ ಇವರು ಬುಧವಾರ ದಿನದಂದು ಧರಿಸಬೇಕು

ಕರ್ಕಾಟಕ ರಾಶಿ ರಾಶಿಗೆ ಚಂದ್ರ ಅಧಿಪತಿ ಮುತ್ತನ್ನು ತೋರು ಬೆರಳಿಗೆ ಧರಿಸಿದರೆ ತುಂಬಾ ಒಳ್ಳೆಯದಾಗುತ್ತದೆ ಇದನ್ನು ಸೋಮವಾರ ಧರಿಸಿದರೆ ತುಂಬಾ ಒಳ್ಳೆಯದು ಸಿಂಹರಾಶಿ ಈ ರಾಶಿಯವರಿಗೆ ರವಿ ಅಧಿಪತಿ ಇವರು ಸ್ಟಾರ್ ಮತ್ತು ರುಬಿ ಧರಿಸಿದರೆ ತುಂಬಾ ಒಳ್ಳೆಯದು ಭಾನುವಾರ ದಿನದಂದು ಉಂಗುರ ಧರಿಸಿದರೆ ತುಂಬಾ ಒಳ್ಳೆಯದು

ಧನು ಮತ್ತು ಮೀನ ರಾಶಿ ಈ ಎರಡು ರಾಶಿಯವರಿಗೆ ಗುರುವು ಅಧಿಪತಿ ಕನಕ ಪುಷ್ಯರಾಗ ಧಾರಣೆ ಮಾಡಿದರೆ ತುಂಬಾ ಒಳ್ಳೆಯದು ಗುರುವಾರದ ದಿನದಂದು ತೋರು ಬೆರಳಿಗೆ ಉಂಗುರವನ್ನು ಧರಿಸಬೇಕು ಮಕರ ಮತ್ತು ಕುಂಭ ರಾಶಿ 2 ರಾಶಿಗೆ ಶನಿ ಅಧಿಪತಿ ಯಾಗಿರುತ್ತಾರೆ ಇದರ ನೆಲವನ್ನು ಧರಿಸಿದರೆ ತುಂಬಾ ಒಳ್ಳೆಯದಾಗುತ್ತದೆ ಇವರು ಶನಿವಾರದ ದಿನ ಬೆಳ್ಳಿಯ ಜೊತೆ ಧರಿಸಿದರೆ ತುಂಬಾ ಒಳ್ಳೆಯದು ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.