ದೇವರು ನಮ್ಮ ಮನೆಯಲ್ಲಿ ಇದ್ದಾನೆ ಎಂದು ನೀಡುವ ಸೂಚನೆಗಳು

ದೇವರು ನಮ್ಮ ಮನೆಯಲ್ಲಿ ಇದ್ದಾನೆ ಎಂದು ನೀಡುವ ಸೂಚನೆಗಳು

ನಾವು ದೇವರನ್ನು ನಂಬಿದರೆ ಸಾಕು ಅವನು ನಮ್ಮ ಮನೆಯಲ್ಲಿ ಸದಾ ಇದ್ದು ನಮ್ಮನ್ನು ಕಾಪಾಡುತ್ತಾನೆ ಪ್ರತಿದಿನ ಬೆಳಿಗ್ಗೆ ಕಾಗೆ ನಿಮ್ಮ ಮನೆಯ ಹೊರಗಡೆ ಕೂಗುತ್ತಿದೆ ಎಂದರೆ ಅಲ್ಲಿ ದೇವರ ಪ್ರಾತಿನಿಧ್ಯ ಇರುತ್ತದೆ ಎಂದು ಅರ್ಥ ಆದರೆ ಅದು ಆಹಾರಕ್ಕಾಗಿ ಬಂದಿರಬಹುದು ಎಂದು ಇಲ್ಲವೇ ಮನೆಗೆ ಯಾರಾದರೂ ನೆಂಟರು ಬರಬಹುದು ಎಂದು ನಾವು ಅಂದುಕೊಳ್ಳುತ್ತೇವೆ ಪ್ರತಿ ದಿನ ಬರುವುದನ್ನು ನೋಡಿ ನಾವು ನಮಗೆ ಏನಾದರೂ ಸಮಸ್ಯೆಗಳು ಬರಬಹುದು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತೇವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಪ್ರತಿದಿನ ಅದು ಬಂದು ಕೂಗುತ್ತಿದ್ದರೆ ನಿಮ್ಮ ಮನೆಯಲ್ಲಿರುವ ದೈವಶಕ್ತಿಯ ಅರಿವನ್ನು ಮಾಡಿಸುವುದಕ್ಕಾಗಿ ಬರುತ್ತದೆ ಕಾಗೆ ರೂಪದಲ್ಲಿ ಬಂದು ನಿಮ್ಮ ಮನೆಯಲ್ಲಿ ದೈವಿಶಕ್ತಿ ಇದೆ ಎಂದು ನಿಮಗೆ ತಿಳಿಸುತ್ತದೆ ಆದರೆ ನಾವು ಅದನ್ನು ತಿಳಿದುಕೊಳ್ಳುವುದಿಲ್ಲ ಅದು ಪ್ರತಿದಿನ ಕೂಗುತ್ತಿದ್ದರೆ ಅದರಿಂದ ನಮಗೆ ಏನಾದರೂ ತೊಂದರೆಗಳು ಬರಬಹುದು ಎಂದು ನೂರಾರು ಜ್ಯೋತಿಷಿಗಳ ಬಳಿ ಹೋಗಿ ಸಮಸ್ಯೆಯನ್ನು ಹೇಳಿಕೊಳ್ಳುತ್ತೇವೆ

ಹಾಗಾಗಿ ಪ್ರತಿದಿನ ಕಾಗೆ ನಿಮ್ಮ ಮನೆಯಲ್ಲಿರುವ ದೇವಿಶಕ್ತಿಯ ರೂಪವನ್ನು ನೋಡಲು ನಿಮ್ಮ ಮನೆಯ ಮುಂದೆ ಬಂದು ಕೂತು ಕೂಗುತ್ತದೆ ಇದರಿಂದ ನಿಮಗೆ ಯಾವುದೇ ರೀತಿಯ ತೊಂದರೆಗಳು ಇರುವುದಿಲ್ಲ ನಿಮ್ಮ ಪ್ರತಿಯೊಂದು ಕೆಲಸದಲ್ಲೂ ಆ ದೇವರು ನಿಮ್ಮ ಹಿಂದೆ ಇದ್ದು ನಿಮ್ಮನ್ನು ಕಾಪಾಡುತ್ತಾನೆ ಎಂದು ತಿಳಿಸಲು ಕಾಗೆ ಪ್ರತಿದಿನ ಬಂದು ನಿಮ್ಮ ಮನೆಯ ಹೊರಗಡೆ ಕೂಗುತ್ತದೆ ಇದರಿಂದ ನಿಮಗಾಗಲಿ ನಿಮ್ಮ ಮನೆಯವರಿಗಾಗಲಿ ತೊಂದನೆಗಳು ಆಗುವುದಿಲ್ಲ

ಇನ್ನು ಎರಡನೆಯ ಸಂಕೇತವೆಂದರೆ ದೇವರ ಮನೆಯಲ್ಲಿ ದೇವರಿಗೆ ಅರಿಶಿಣ ಕುಂಕುಮವನ್ನು ಇಟ್ಟು ಪೂಜೆಯನ್ನೂ ಮಾಡುತ್ತಿರುತ್ತೀರಿ ಗಂಧದ ಕಡ್ಡಿ ಹಚ್ಚಿ ಕರ್ಪೂರವನ್ನು ಬೆಳಗಿ ನೈವೇದ್ಯವನ್ನು ಮಾಡಿ ದೇವರಿಗೆ ಸಮರ್ಪಣೆಯನ್ನು ಮಾಡುತ್ತಿದ್ದರೆ ಆ ಸಮಯದಲ್ಲಿ ನೀವು ಗಮನಿಸಬಹುದು ಫೋಟೋಗಳಿಗೆ ಇಟ್ಟಿರುವ ಹೂವು ಅಥವಾ ಬಿಲ್ವಪತ್ರೆ ಕೆಳಗೆ ಬೀಳುತ್ತದೆ ಎಂದರೆ ಅಲ್ಲಿ ದೇವಿ ಶಕ್ತಿ ಇದೆ ಎಂದು ಅರ್ಥ ಈ ರೀತಿ ಇದ್ದರೆ ದೇವರ ಅನುಗ್ರಹ ನಿಮ್ಮ ಕುಟುಂಬದ ಮೇಲೆ ಸದಾ ಇರುತ್ತದೆ ಎಂದು ಸೂಚಿಸುತ್ತದೆ

ಇದರಿಂದ ನಿಮ್ಮ ಪ್ರತಿಯೊಂದು ಕೆಲಸದಲ್ಲೂ ನಿಮಗೆ ವಿಜಯ ಪ್ರಾಪ್ತಿಯಾಗುತ್ತದೆ ಮಾಡುವಂತಹ ಕೆಲಸದಲ್ಲಿ ಲಾಭ ಸಿಗುತ್ತದೆ ಮಕ್ಕಳ ಓದಿನಲ್ಲಿ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ದೇವರು ನಿಮ್ಮ ಮನೆಯಲ್ಲಿ ಇದ್ದಾನೆ ಎಂದು ಈ ರೀತಿ ಕೆಲವು ಸೂಚನೆಗಳನ್ನು ನೀಡುತ್ತಿರುತ್ತಾರೆ ಮತ್ತೊಂದು ಸಂಕೇತ ಎಂದರೆ ಹಲ್ಲಿಗಳು ದೇವರ ಮನೆಗೆ ಬರುವಂತದ್ದು

ಹಲ್ಲಿಗಳು ದೇವರ ಮನೆಗೆ ಬಂದರೆ ಅದನ್ನು ಆಚೆ ಕಳಿಸುತ್ತೇವೆ ಆದರೆ ಅದು ಎಲ್ಲಿಯೂ ಹೋಗುವುದಿಲ್ಲ ದೇವರು ನಮ್ಮನ್ನು ಹಲ್ಲಿಯ ರೂಪದಲ್ಲಿ ಕಾಪಾಡುತ್ತಾರೆ ದೇವರ ಅನುಗ್ರಹ ನಮ್ಮ ಮನೆಯವರ ಮೇಲೆ ಇದೆ ಎಂದು ಅರ್ಥ ದೇವರು ತಮ್ಮ ಶಕ್ತಿಯನ್ನು ಮನೆಯಲ್ಲಿರುವ ಚಿಕ್ಕ ಚಿಕ್ಕ ಜಂತುಗಳ ರೂಪದಲ್ಲಿ ನಮಗೆ ತೋರಿಸುತ್ತಾರೆ ಕೆಲವು ಸಂದರ್ಭಗಳಲ್ಲಿ ದೇವರ ಮನೆಗಳಲ್ಲಿ ದೇವರ ಫೋಟೋಗಳು ಹಿಂದೆ ಹಲ್ಲಿಗಳು ಇರುತ್ತದೆ ಹೀಗಿದ್ದಾಗ ದೈವಿಶಕ್ತಿ ನಮ್ಮ ಮನೆಯಲ್ಲಿ ಇದೆ ಎಂದರ್ಥ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.