ಹೂ ಕೋಸು ಸಕ್ಕರೆ ಕಾಯಿಲೆಗೆ ಎಂತಹ ಔಷಧಿ ಗೊತ್ತಾ? ವೈದ್ಯಕೀಯ ಲೋಕದ ಚಮತ್ಕಾರ ಇದು

ಹೂ ಕೋಸು ಸಕ್ಕರೆ ಕಾಯಿಲೆಗೆ ಎಂತಹ ಔಷಧಿ ಗೊತ್ತಾ? ವೈದ್ಯಕೀಯ ಲೋಕದ ಚಮತ್ಕಾರ ಇದು

ನಮಸ್ಕಾರ ಸ್ನೇಹಿತರೇ, ಆರೋಗ್ಯದ ವಿಚಾರದಲ್ಲಿ ನಾವು ಯಾವ ತರಕಾರಿಯನ್ನು ಸಹ ಕಡೆಗಣಿಸುವಂತಿಲ್ಲ ಏಕೆಂದರೆ ಒಂದೊಂದು ಬಗೆಯ ತರಕಾರಿಯಿಂದ ನಮಗೆ ಒಂದೊಂದು ರೀತಿಯ ಆರೋಗ್ಯದ ಲಾಭಗಳು ಸಿಗುತ್ತವೆ ಕೆಲವು ತರಕಾರಿಗಳಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದ್ದರೆ ಇನ್ನು ಕೆಲವು ತರಕಾರಿಗಳಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಹೇರಳವಾಗಿ ಸಿಗುತ್ತವೆ ಆದರೆ ನಮ್ಮ ಆರೋಗ್ಯದ ಲಾಭಕ್ಕೆ

ಆದಷ್ಟು ನೈಸರ್ಗಿಕ ರೂಪದ ಆಹಾರ ಪದಾರ್ಥಗಳನ್ನು ಅಂದರೆ ಕಲಬೆರಕೆ ಇಲ್ಲದೆ ತಿನ್ನಬೇಕು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ ಹಾಗಾದರೆ ಹೂ ಕೋಸನ್ನು ನಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದರಿಂದ ನಮಗೆ ಸಿಗುವಂತಹ ಆರೋಗ್ಯಕಾರಿ ಲಾಭಗಳ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಬನ್ನಿ ಹೂ ಕೋಸಿನಲ್ಲಿ ಮೆದುಳಿನ ಆರೋಗ್ಯವನ್ನು ಬುದ್ಧಿಶಕ್ತಿಯನ್ನು ಮತ್ತು ಚುರುಕುತನವನ್ನು ಹೆಚ್ಚು ಮಾಡುವ ಕೋಲಿನ್ ಹೆಚ್ಚಾಗಿ ಕಂಡು ಬರುತ್ತದೆ ಇದು ಮೆದುಳಿನ ಜೀವಕೋಶಗಳಿಂದ ನಮ್ಮ ಇಡಿ ದೇಹದ ಯಾವುದೇ ಭಾಗಕ್ಕೆ ಬರುವ ಸಂಕೇತಗಳನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತದೆ ವೈದ್ಯರ

ಪ್ರಕಾರ ಮಕ್ಕಳಿಗಾಗಿ ಹಾಗೂ ವಯಸ್ಸಾದವರಿಗೆ ಇದೊಂದು ಅದ್ಭುತವಾದ ತರಕಾರಿಯಾಗಿದೆ ಇನ್ನು ಹೂ ಕೋಸು ಮನುಷ್ಯನ ದೇಹದಲ್ಲಿ ಕ್ಯಾನ್ಸರ್ ಗಡ್ಡೆಗಳು ಹೆಚ್ಚು ನಿರ್ಮಾಣಗೊಳ್ಳದಂತೆ ನೋಡಿಕೊಳ್ಳುತ್ತದೆ ಏಕೆಂದರೆ ಇದು ಪ್ರತಿಯೊಂದು ಜೀವಕೋಶವನ್ನು ಆರೋಗ್ಯಕರವಾಗಿ ಇರಿಸುತ್ತದೆ ಅಷ್ಟೇ ಅಲ್ಲದೆ ಇದರಲ್ಲಿ ಸಲ್ಫರ್ ಪ್ರಮಾಣ ಹೆಚ್ಚಾಗಿದ್ದು ಕ್ಯಾನ್ಸರ್ ಕಾಯಿಲೆ ವೃದ್ಧಿಸದಂತೆ ಕಾಪಾಡುತ್ತದೆ ವಿಶೇಷವಾಗಿ ಮಹಿಳೆಯರಿಗೆ ಬರಬಹುದಾದ ಸ್ತನ ಕ್ಯಾನ್ಸರ್ ಸಮಸ್ಯೆಯನ್ನು ಇದು ತಡೆದು ಹಾಕುತ್ತದೆ ಇನ್ನು ನಮ್ಮ ದೇಹದಲ್ಲಿ ಹಾರ್ಮೋನ್ ಸಮತೋಲನದಲ್ಲಿ ಇಲ್ಲದಿದ್ದರೆ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ

ಅದರಲ್ಲೂ ಲೈಂಗಿಕ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ ಆದರೆ ಹೂಕೋಸು ಆಗಾಗ ತಿನ್ನುವುದರಿಂದ ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಬ್ಯಾಲೆನ್ಸ್ ನಡೆಯುತ್ತದೆ ಇದು ಸಮಯಕ್ಕೆ ಸರಿಯಾಗಿ ಲೈಂಗಿಕ ಹಾರ್ಮೋನ್ ಉತ್ಪತ್ತಿಯಲ್ಲಿ ಕೂಡ ನೆರವಿಗೆ ಬರುತ್ತದೆ ಅಷ್ಟೇ ಅಲ್ಲದೆ ಹೂಕೋಸು ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದ್ದು ಬೀಟಾ ಕೆರೋಟಿನ್ ಸಿನಾಮಿಕಾಮ್ಲ ಮತ್ತು ಇನ್ನಿತರ ಶಕ್ತಿಯುತ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದೆ ಇದು ನಮ್ಮ ದೇಹದ ಆಕ್ಸಿಡೆಟೀವ್ ಒತ್ತಡವನ್ನು ಕಡಿಮೆ ಮಾಡಿ ಉರಿಯೂತದ ವಿರುದ್ಧ ಹೋರಾಡುತ್ತದೆ

ಇನ್ನು ಹೂಕೋಸು ಹೃದಯ ಸ್ನೇಹಿ ತರಕಾರಿ ಎಂಬ ಎಂಬ ಹೆಸರು ಪಡೆದಿದೆ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಾಗಿರುವ ಇದು ಹೃದಯದ ಕಾಯಿಲೆ ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತದೆ ಉರಿಯೂತ ನಿವಾರಕ ಗುಣಲಕ್ಷಣ ಇದರಲ್ಲಿ ಇರುವುದರಿಂದ ರಕ್ತ ನಾಳಗಳಲ್ಲಿ ಸರಿಯಾದ ಪ್ರಮಾಣದಲ್ಲಿ ರಕ್ತ ಸಂಚಾರ ಆಗುವಂತೆ ನೋಡಿಕೊಳ್ಳುತ್ತದೆ ಹೃದಯದ ಆರೋಗ್ಯಕ್ಕೆ ಹೂ ಕೋಸು ಹೇಳಿ ಮಾಡಿಸಿದ ತರಕಾರಿಯಾಗಿದೆ ಹಾಗಾಗಿ ಇಂತಹ ತರಕಾರಿಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.