ಜನರ ಮಾತು ಮನೆ ಹಾಳು ಈ ಕಥೆ ಕೇಳಿ ಎಚ್ಚರದಿಂದಿರಿ

ಜನರ ಮಾತು ಮನೆ ಹಾಳು ಈ ಕಥೆ ಕೇಳಿ ಎಚ್ಚರದಿಂದಿರಿ

ಒಂದು ಊರಿನಲ್ಲಿ ಒಬ್ಬ ವ್ಯಾಪಾರಿ ಇದ್ದ ಅವನು ತನ್ನ ಮನೆಯಲ್ಲಿ ಒಂದು ಕುದುರೆಯನ್ನು ಸಾಕಿದ್ದ ಅದರ ಬೆನ್ನ ಮೇಲೆ ಸಾಮಾನು ಹೇರಿಕೊಂಡು ಜೊತೆಗೆ ತಾನು ಕುಳಿತುಕೊಂಡು ಪೇಟೆಯ ತನ್ನ ಅಂಗಡಿಗೆ ಪ್ರತಿದಿನ ಹೋಗುತ್ತಿದ್ದ ಅವನು ಅದಕ್ಕೆ ಹಸಿರು ಹುಲ್ಲನ್ನು ಹುರಳಿಕಾಳುಗಳನ್ನು ತಿನ್ನಲು ಕೊಡುತ್ತಿದ್ದ ಆ ಕುದುರೆಯ ಮೇಲೆ ಅವನಿಗೆ ತುಂಬಾ ಪ್ರೀತಿ ಇತ್ತು ಅದಕ್ಕಾಗಿ ತನ್ನ ಮನೆಯಲ್ಲಿ ಅದಕ್ಕೆ ಲಾಯ ಕಟ್ಟಿಸಿದ ಕುದುರೆಯು ಅಲ್ಲಿ ವಾಸಿಸುತ್ತಿತ್ತು ಆ ವ್ಯಾಪಾರಿಯ ಮನೆಯಲ್ಲಿ ಒಂದು ಇಲಿಯು ಇತ್ತು ಅದು ಒಂದು ಮೂಲೆಯಲ್ಲಿ ಬಿಲವನ್ನು ಕೊರೆದು ವಾಸ ಮಾಡುತ್ತಿತ್ತು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಆ ವರ್ತಕನ ಕುಟುಂಬದವರೆಲ್ಲರೂ ರಾತ್ರಿ ನಿದ್ರಿಸಿದ ಮೇಲೆ ಇಲಿಯು ಮೆಲ್ಲಗೆ ಅಡುಗೆ ಮನೆಗೆ ಹೋಗಿ ಉಳಿದ ಆಹಾರವನ್ನು ತಿನ್ನುತ್ತಿತ್ತು ಅಗತ್ಯಕ್ಕಿಂತ ಹೆಚ್ಚಾಗಿ ತಿನ್ನುತ್ತಿರುವ ಕಾರಣ ಆ ಇಲಿಯು ತುಂಬಾ ದಪ್ಪವಾಗಿತ್ತು ಒಂದು ದಿನ ಇಲಿಯು ಮನೆಯಲ್ಲಿ ಸುತ್ತಾಡುತ್ತಾ ಕುದುರೆ ಲಾಯದ ಒಳಗೆ ಹೋಯಿತು ಆಗ ಅಲ್ಲಿ ಕುದುರೆ ಇರಲಿಲ್ಲ ಅದು ಮಾಲೀಕನ ಜೊತೆ ಅಂಗಡಿಗೆ ಹೋಗಿತ್ತು ಇಲಿಯೂ ಆ ಲಾಯದಲ್ಲಿ ಇಡೀ ದಿನ ಆಟ ಆಡಿತ್ತು ಅದಕ್ಕೆ ತುಂಬಾ ಸಂತೋಷವಾಯಿತು

ಇಲಿ ಮರುದಿನವೂ ಅದೇ ಜಾಗಕ್ಕೆ ಬಂತು ಹೀಗೆ ಪ್ರತಿ ದಿನ ಬರಲು ಪ್ರಾರಂಭಿಸಿತು ಕುದುರೆ ಇಡೀ ದಿನ ಮಾಲೀಕನ ಸರಕುಗಳನ್ನು ಹೇರಿಕೊಂಡು ಹೋಗುವುದನ್ನು ಇಲಿ ನೋಡಿತು ಅದಕ್ಕೆ ಕುದುರೆಯ ಮೇಲೆ ಕರುಣೆ ಉಂಟಾಯಿತು ಅಯ್ಯೋ ಪಾಪ ಎಂದು ಮನದಲ್ಲಿಯೇ ಸಂತಾಪ ಪಟ್ಟಿತು ಒಂದು ಸಾಯಂಕಾಲ ಕುದುರೆ ಹಿಂತಿರುಗಿ ಬಂದಾಗ ಅದಕ್ಕೆ ತುಂಬಾ ಸುಸ್ತಾಗಿತ್ತು ವ್ಯಾಪಾರಿ ಅದಕ್ಕೆ ಹಸಿರು ಹುಲ್ಲು ಹಾಕಿ ನೀರು ಕುಡಿಸಿದ ಕುದುರೆ ಹುಲ್ಲು ತಿನ್ನುತ್ತಿರುವಾಗ ಇಲಿ ಅದರ ಎದುರುಗಡೆ ಬಂದಿತು

ಅಣ್ಣ ನೀನು ಎಷ್ಟು ದೊಡ್ಡ ಪ್ರಾಣಿ, ಆದರೂ ಈ ಹುಲ್ಲು ಪಡೆಯಲು ನೀನು ವ್ಯಾಪಾರಿಗಾಗಿ ಮೈಮುರಿದು ಕೆಲಸ ಮಾಡಬೇಕು ನೀನು ಗುಲಾಮನಂತೆ ಕೆಲಸ ಮಾಡಬೇಕಾಗಿರುವುದು ನಾಚಿಕೆಗೇಡು ನನ್ನನ್ನು ನೋಡು ನಾನು ಚಿಕ್ಕವನಿರಬಹುದು ಆದರೆ ನಾನು ಗುಲಾಮನಲ್ಲ ನಾನು ಎಲ್ಲಿಯೂ ಬೇಕಾದರೂ ತಿರುಗಾಡುತ್ತೇನೆ ಏನು ಬೇಕಾದರೂ ತಿನ್ನುತ್ತೇನೆ

ನಾನು ಯಾರಿಗಾಗಿ ದುಡಿಯಬೇಕಾಗಿಲ್ಲ ಎಂದಿತು ಕುದುರೆ ತಿನ್ನುತ್ತಿರುವುದನ್ನು ನಿಲ್ಲಿಸಿ ನಿನ್ನ ಯೋಚನೆ ತಪ್ಪು, ನಾನು ಗುಲಾಮನಲ್ಲ ನಾನು ಒಡೆಯನಿಗಾಗಿ ಕೆಲಸ ಮಾಡುತ್ತೇನೆ ಅವನು ನನ್ನನ್ನು ಪ್ರೀತಿಸುತ್ತಾನೆ ನಿನ್ನನ್ನು ಯಾರಾದರೂ ಪ್ರೀತಿಸುತ್ತಾರೆಯೇ ನಿನಗೆ ಯಾರಾದರೂ ಆಹಾರವನ್ನು ಕೊಡುತ್ತಾರೆಯೇ ನೀನು ಆಹಾರವನ್ನು ಅಡುಗೆಮನೆಯಿಂದ ಕದ್ದು ತಿನ್ನಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.