ಮೇಷ ರಾಶಿ ಏಪ್ರಿಲ್ ಮಾಸ ಭವಿಷ್ಯ

ಮೇಷ ರಾಶಿ ಏಪ್ರಿಲ್ ಮಾಸ ಭವಿಷ್ಯ

ಏಪ್ರಿಲ್ ಮಾಸದ ವಿಷಯ ಏನು ಇದರಲ್ಲಿ ನಿಮಗೆ ಯಾವ ಲಾಭಗಳು ಬರುತ್ತವೆ ಹಾಗೆ ಯಾವ ಸಮಸ್ಯೆಗಳನ್ನು ನೀವು ಎದುರಿಸಬೇಕು ಹಾಗೆ ಇದಕ್ಕೆ ಪರಿಹಾರ ಏನು ಮಾಡಬೇಕು ಏನು ಮಾಡಬಾರದು ಯಾವ ಗ್ರಹಗಳು ನಿಮಗೆ ಒಳ್ಳೆಯದು ಮಾಡುತ್ತವೆ ವಿಶೇಷವಾಗಿ ಒಂದು ಸ್ಪೆಷಲ್ ಸಲಹೆ ನಿಮಗೆ ಅಂತ ಹೇಳಬಹುದು. ಈ ಸಮಯದಲ್ಲಿ ನಿಮ್ಮ ತಲೆಯಲ್ಲಿ ಒಂದು ವಿಚಾರ ಬರುತ್ತದೆ .ಮನಸ್ಸು ಅದೇ ವಿಚಾರದ ಕಡೆ ಗಮನ ಎಳೆಯುತ್ತದೆ. ಏನ ಕಥೆ ಅಂತ ಬಿಟ್ಟು ಅದು ಒಂದು ಕೆಲಸ ಮಾಡಬಾರದು ಅದು ಒಂದು ಬಿಟ್ಟು ನೀವು ಏನು ಮಾಡಬಹುದು

ಏಕೆ ಈ ವಿಚಾರ ಎಷ್ಟು ಗಂಭೀರವಾಗಿದೆ ಏಕೆಂದರೆ ವಿಚಾರವನ್ನು ನೀವು ಗಮನಿಸಿ ಗಮನಿಸುತ್ತಾ ಹೋದರೆ ಟೈಮ್ ಹೋಗಿದ್ದು ಗೊತ್ತಾಗಲ್ಲ ವಿಚಾರನೆ ತಲೆಗೆ ಬರುತ್ತದೆ ಅಷ್ಟೊಂದು ನಿಮಗೆ ಅದು ಕಂಗಳಿಸುತ್ತದೆ ಕಂಗೇಳಿಸುವುದು ಅಂತ ಸೀರಿಯಸ್ ಅಲ್ಲ ದೊಡ್ಡ ಅಪಾಯ ಆತಂಕ ಅಥವಾ ಏನು ಅಲ್ಲ ತುಂಬಾ ಸ್ವಾರಸ್ಯಕರವಾದಂತಹ ಒಂದು ವಿಚಾರ ಅದು ಏನು ಅಂತ ನಿಮಗೆ ಆಮೇಲೆ ಹೇಳುತ್ತೇನೆ ಅದಕ್ಕೂ ಮೊದಲು ಏನು ಒಳ್ಳೆಯದಾಗುತ್ತದೆ ನಿಮಗೆ ಮೊದಲು ನೋಡಿಕೊಳ್ಳೋಣ ಬನ್ನಿ ಹೇಳಿದ್ದೇವೆ

ಸ್ವಲ್ಪ ಸಮಾಧಾನಕರ ಸ್ಥಿತಿಗೆ ಬರುವಂತ ಸಮಯ ಲಾಭದಲ್ಲಿ ಇರುವಂತಹ ಶನಿ ಒಳ್ಳೆಯದನ್ನು ಮಾಡುತ್ತಾ ಬರುತ್ತಾರೆ ನಿಮಗೆ ಲಾಭ ಬರುವುದು ಗ್ಯಾರಂಟಿ ಇರುತ್ತದೆ ಅಥವಾ ಕೆಲವೊಬ್ಬರ ಹತ್ತಿರ ಹಣ ಹೋಗುವದು ಜಾಸ್ತಿ ಇದೆ. ಉದ್ಯಮಿಗಳು ನಡೆಸುವವರಿಗೆ ಇವರಿಗೆಲ್ಲ ಒಂದು ಒಂದು ಹೆಚ್ಚಿನ ಅವಕಾಶಗಳು ಕಾಣುತ್ತವೆ.

ರಾಶಿಯ ಅಧಿಪತಿಯಾದ ಕುಜ ಮೂರನೇ ಮನೆಯಲ್ಲಿ ಲಾಭಕ್ಕೆ ಇನ್ನಷ್ಟು ಇಂಪ್ರೂ ಕೊಡುತ್ತಾನೆ ಸಾಹಸ ಪ್ರವೃತ್ತಿ ಹೊಂದುತ್ತಾನೆ ಇನ್ವೆಸ್ಟ್ಮೆಂಟ್ ಗಳು ಕಮಿಟ್ಮೆಂಟ್ ಗಳು ಲಾಭಗಳು. ಭೂಮಿಕೊಳ್ಳುವುದು ಮಾರುವುದು ಜಾಗ ಬಾಡಿಗೆ ಕೊಡುವುದು, ಪ್ಲೀಸ್ ಕೊಡುವುದು ಸೋ ಇತರದ ಎಲ್ಲ ಚಟುವಟಿಕೆಗಳು ಮನೆ ಅಥವಾ ಸ್ವಂತ ಭೂಮಿಯನ್ನು ಕರೆದಿಸುವವಲ್ಲಿ ಬಹಳ ಒಳ್ಳೆ ಟೈಮಿದೆ ಲಾಭಗಳು ಬರುತ್ತವೆ ಇದರಿಂದ ರಿಯಲ್ ಎಸ್ಟೇಟ್ ಗಳಿಗೆ ವ್ಯವಹಾರಗಳು ಕುದುರುತ್ತವೆ ಚೆನ್ನಾಗಿ ಮುಂದೆ ಹೋಗುತ್ತವೆ ಸ್ವಲ್ಪ ಕೇರ್ಫುಲ್ ಆಗಿರಬೇಕು ಗುರುವಿನಿಂದ ನಿಮಗೆ ಶ್ರೀರಕ್ಷ ಸಿಗುವುದು ಶುರುವಾಗುತ್ತದೆ ಏಕೆಂದರೆ ರವಿ ಹದಿನಾಲ್ಕನೇ ತಾರೀಕಿಗೆ ರಾಶಿಗೆ ರಾಹು ಕೂಡ ಅಲ್ಲೇ ಇದ್ದಾನೆ ಕಾಟಗಳು ಮಾನಸಿಕ ಸಂಘರ್ಷಗಳು ನಡೆಯುತ್ತವೆ ಗುರು ಬಂದ ನಂತರ ಪರಿಸ್ಥಿತಿ ತುಂಬ ಸುಧಾರಿಸುತ್ತದೆ ನಿಮ್ಮ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಗಳು ಇರುತ್ತವೆ ಲಾಂಗ್ ಟರ್ಮ್

ಸಮಸ್ಯೆಗಳು ಇದ್ದರೂ ಕೂಡ ಅದರಿಂದ ಬಾದೆ ಪಡುತ್ತಿದ್ದಾರೆ ಅದರಲ್ಲೂ ಕೂಡ ಇಂಪ್ರೂವ್ಮೆಂಟ್ ಆಗುವುದು ಇದೆ ಬಹಳಷ್ಟು ನಿಮ್ಮ ನಿಮ್ಮ ಸ್ಥಿತಿ ಸುಧಾರಣೆ ಆಗುತ್ತದೆ ಅಂತ ಹೇಳಬಹುದು ಇದು ಏಪ್ರಿಲ್ ತಿಂಗಳ ಮೇಷ ರಾಶಿಯ ಮಾಸ ಭವಿಷ್ಯವಾಗಿದೆ ಈ ತಿಂಗಳ ಕೊನೆಯವರೆಗೂ ನಿಮಗೆ ಬಹಳಷ್ಟು ಸುಧಾರಣೆಗಳು ನಿಮಗೆ ಲಾಭಗಳು ಆರೋಗ್ಯದ ಸುಧಾರಣೆಗಳು ಎಲ್ಲವೂ ಕಂಡುಬರುತ್ತದೆ. ಇನ್ನು ಆ ವಿಚಾರ ಯಾವುದು ಅದನ್ನು ಹೇಗೆ ಬಗೆಹರಿಸು ಕೊಳ್ಳುವುದು ಎಂಬುದನ್ನು ನೀವು ನೋಡಬೇಕು ಎಂದರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.