ಶೇಂಗಾ ಬೀಜ ಮತ್ತು ಬೆಲ್ಲವನ್ನು ಸೇರಿಸಿ ತಿನ್ನೋದರಿಂದ ನಿಮ್ಮ ದೇಹದಲ್ಲಿ ಏನೇನು ಬದಲಾವಣೆಯಾಗುತ್ತದೆ ಗೊತ್ತಾ….?

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಈಗಾಗಲೇ ಗೊತ್ತಿದೆ ಭೂಮಿಯಲ್ಲಿರುವ ಪ್ರತಿಯೊಂದು ಆಹಾರವು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ ಅದೇ ರೀತಿ ಮಾಂಸವನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಒಂದಲ್ಲ ಒಂದು ರೀತಿಯ ಪೌಷ್ಟಿಕಾಂಶ ದೊರೆಯುತ್ತದೆ ಆದರೆ ಎಲ್ಲರೂ ಸಹ ಮಾಂಸ ಸೇವನೆ ಮಾಡಲು ಆಗುವುದಿಲ್ಲ ಏಕೆಂದರೆ ಮಾಂಸವು ದುಬಾರಿ ಹಾಗೂ ಇನ್ನು ಕೆಲವರು ತಿನ್ನಲು ನಿರಾಕರಿಸುತ್ತಾರೆ ಹಾಗೂ ಇನ್ನು ಕೆಲವರಿಗೆ ನಿರ್ಬಂಧನೆ ಇರುತ್ತದೆ.

ಮಾಂಸ ಸೇವನೆ ಮಾಡುವುದರ ಬದಲಿಗೆ ಮನೆಯಲ್ಲೇ ಇರುವ ಆಹಾರವನ್ನು ಸೇವನೆ ಮಾಡಿ ಸಸ್ಯಹಾರಿಗಳಿಗೆ ಅದರಿಂದ ಪೌಷ್ಟಿಕಾಂಶ ದೊರೆಯುತ್ತದೆ ಹಾಗೂ ನಾನ್ವೆಜ್ ಸೇವನೆಯಿಂದ ಸಿಗುವ ಪೌಷ್ಟಿಕಾಂಶ ಹಾಗೂ ಖನಿಜಾಂಶಗಳು ಇದರಲ್ಲಿಯೂ ಸಹ ಸಿಗುತ್ತದೆ ಮನೆಯಲ್ಲಿ ಈ ಪದಾರ್ಥ ಇದ್ದರೆ ಸಾಕು ನಿಮ್ಮ ದೇಹಕ್ಕೆ ಬೇಕಾಗಿರುವ ಪೌಷ್ಟಿಕಾಂಶವಾಗಬಹುದು ನ್ಯೂಟ್ರಿಷಿಯನ್ ಗಳಾಗಬಹುದು ಸಿಗುತ್ತದೆ.

ಸಾಮಾನ್ಯವಾಗಿ ಶೇಂಗಾ ಬೀಜದ ಬಗ್ಗೆ ಎಲ್ಲರಿಗೂ ತಿಳಿಯುತ್ತದೆ ಆದರೆ ಯಾವಾಗ ಉಪಯೋಗಿಸಬೇಕು ತಿಳಿದಿರುವುದಿಲ್ಲ ಶೇಂಗಾ ಬೀಜವನ್ನು ನಾವು ಪ್ರತಿ ದಿನ ಆಹಾರದಲ್ಲಿ ಬಳಕೆ ಮಾಡುತ್ತಿರುತ್ತೇವೆ ಇನ್ನು ಕೆಲವರು ಹಸಿ ಶೇಂಗಾವನ್ನು ಸೇವಿಸುತ್ತಾರೆ ಇನ್ನು ಕೆಲವರು ಹುರಿದು ತಿನ್ನುತ್ತಾರೆ ಇನ್ನು ಕೆಲವರು ಇದನ್ನು ಚಟ್ನಿಯನ್ನಾಗಿ ಚಟ್ನಿ ಪುಡಿಯನ್ನಾಗಿ ಮಾಡಿ ಸೇವಿಸುತ್ತಾರೆ .

ಹೀಗೆ ನಾನಾ ರೀತಿಯಾಗಿ ಇದನ್ನು ಸೇವನೆ ಮಾಡುತ್ತಿರುತ್ತಾರೆ ಕೆಲವರು ಸರಿಯಾದ ಪ್ರಮಾಣದಲ್ಲಿ ಆಹಾರ ಸೇವನೆ ಮಾಡುತ್ತಿರುವುದಿಲ್ಲ ಹಾಗಾಗಿ ಅವರಿಗೆ ದೇಹದಲ್ಲಿ ನಿಶಕ್ತಿ ಸುಸ್ತು ಮತ್ತು ಏನು ಮಾಡಲು ಶಕ್ತಿ ಇರುವುದಿಲ್ಲ ಅಂತಹವರು ಈ ಶೇಂಗಾ ಬೀಜವನ್ನು ಹುರಿದುಕೊಂಡು ಒಂದು ಮುಷ್ಟಿಯಷ್ಟು ತೆಗೆದುಕೊಳ್ಳಬೇಕು ಅದಕ್ಕೆ ಬೆಲ್ಲವನ್ನು ಸೇರಿಸಿ ದಿನನಿತ್ಯ ಸೇವಿಸುತ್ತಾ ಬಂದರೆ ಶಕ್ತಿ ಮತ್ತು ಚೈತನ್ಯ ಸಿಗುತ್ತದೆ .

ಇನ್ನು ಈ ಶೇಂಗಾ ಬೀಜವನ್ನು ಸೇವನೆ ಮಾಡುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೂ ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳಬಹುದು ನೀವೇನಾದರೂ ತೂಕ ಹೆಚ್ಚು ಮಾಡಿಕೊಳ್ಳಬೇಕು ಎಂದಿದ್ದರೆ ಊಟದ ನಂತರ ಸ್ವಲ್ಪ ಶೇಂಗಾ ಬೀಜವನ್ನು ಉರಿದು ತಿನ್ನುವುದರಿಂದ ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳಬಹುದು ಹಾಗೂ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದರು

ಉಪಹಾರಕ್ಕು ಮುನ್ನ ನೆನೆಸಿದ ಶೇಂಗಾ ಬೀಜವನ್ನು ತಿನ್ನುವುದರಿಂದ ತೂಕನಷ್ಟಮಾಡಿಕೊಳ್ಳಬಹುದು ಇನ್ನು ಸಕ್ಕರೆ ಕಾಯಿಲೆ ಇರುವವರು ಸಹ ಇದನ್ನು ಸೇವನೆ ಮಾಡಬಹುದು ಏಕೆಂದರೆ ಸಕ್ಕರೆ ಕಾಯಿಲೆ ಇರುವವರಿಗೆ ಹಸಿವು ಹೆಚ್ಚಾಗಿ ಆಗುತ್ತಿರುತ್ತದೆ ಹಾಗಾಗಿ ಹುರಿದ ಕಡಲೆಯನ್ನು ತಿನ್ನುವುದರಿಂದ ಹಸಿವು ಕಡಿಮೆಯಾಗುತ್ತದೆ ಹಾಗೂ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.