ಡಿಸೆಂಬರ್ 28 ನಾಳೆಯಿಂದ ಐದು ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ

ನಾಳೆ ಡಿಸೆಂಬರ್ 28 ತಾರೀಕು ಗುರು ರಾಘವೇಂದ್ರರ ಅನುಗ್ರಹ ಆಶೀರ್ವಾದ 5 ರಾಶಿಯವರಿಗೆ ಸಿಗುತ್ತಾ ಇದ್ದು ಈ ರಾಶಿಯಲ್ಲಿ ಅತ್ಯದ್ಭುತ ದಿನ ಅಂತ ಹೇಳಬಹುದು ಹಾಗಾದರೆ ಯಾವೆಲ್ಲ ರಾಶಿಗಳಿಗೆ ಯಾವೆಲ್ಲ ಅದೃಷ್ಟದ ಫಲಗಳು ಸಿಗುವುದನ್ನು ನಾವು ಗುರು ರಾಘವೇಂದ್ರರು ನೀಡುತ್ತಿದ್ದಾರೆ  ನೋಡೋಣ. ಈ ರಾಶಿಯ ಜನರಿಗೆ ಈ ಒಂದು ದಿನ ಬಹಳ ಅದೃಷ್ಟವಾದ ದಿನ ಅಂತ ಹೇಳಲಾಗುತ್ತದೆ. ಈ ದಿನ ನಿಮ್ಮ ವಿಶೇಷ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿ ಆಗುತ್ತೀರಾ ಸಂಬಂಧವನ್ನು ಬಲಪಡಿಸುವಲ್ಲಿ ಮತ್ತು ಅದಕ್ಕೆ ಪ್ರಾಮುಖ್ಯತೆ ನೀಡುವಲ್ಲಿ […]

Continue Reading

ಡಿಸೆಂಬರ್ 24 ಭಯಂಕರ ಭಾನುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಹಾಶಿವನ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ಭಯಂಕರವಾದ ಭಾನುವಾರ ಮತ್ತು ಡಿಸೆಂಬರ್ ಇಪತ್ತೈದು ಇಪ್ಪತ್ನಾಲ್ಕನೇ ತಾರೀಕು.ಭಾನುವಾರದಿಂದ ಕೆಲವೊಂದು ರಾಶಿಗಳಿಗೆ ಮಹಾ ಶಿವನ ಸಂಪೂರ್ಣವಾದ ಕೃಪೆಯಿಂದ ಗಜಕೇಸರಿ ಯೋಗ ಮತ್ತು ಮಹಾ ಶಿವನ ಸಂಪೂರ್ಣ ಕೃಪೆ ಯಿಂದ ರಾಶಿಗೆ ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತ ಅಂತ ಹೇಳಬಹುದು. ಒಂದು ಭಾನುವಾರದಿಂದಲೇ ರಾಶಿ ಗಳಿಗೆ ಮಹಾಶಿವನ ಕೃಪೆ ಸಿಗುತ್ತದೆ. ಇವೆಲ್ಲ ಯೋಗ ಫಲಗಳು ದೊರೆಯುತ್ತೆ .ಯಾರು ರಾಶಿಯವರಿಗೆ ಸಿಗ್ತಾ ಇದೆ. ಮಹಾ ಶಿವನ ಸಂಪೂರ್ಣ ಕೃಪೆ, ಈ ರಾಶಿಯ,ವರು ಜೀವನದಲ್ಲಿ ನಾಳೆಯಿಂದ ಸಾಕಷ್ಟು ಅದೃಷ್ಟ […]

Continue Reading

ಆ ದಿನ ತಪ್ಪಿಯು ಇಂತ ತಪ್ಪುಗಳನ್ನು ಮಾಡಬೇಡಿ | ವೈಕುಂಠ, ಮುಕ್ಕೋಟಿ, ಮೋಕ್ಷದ ಏಕಾದಶಿ ಸಂಕಲ್ಪ ಸಹಿತ ಆಚರಣೆ,

ವೈಕುಂಠ ಏಕಾದಶಿಯ ಪೂರ್ಣ ಮಾಹಿತಿಯನ್ನು ನಿಮ್ಮ ಜೊತೆ ಹಂಚಿಕೊಳ್ಳಲಿಕ್ಕೆ ವಿಡಿಯೋ ಮಾಡ್ತಾ ಇದ್ದೀನಿ. ಆಚರಣೆ ಯಾವ ರೀತಿ ಮಾಡಬೇಕು, ಏನು ಮಾಡಬಾರದು, ಏನು ಮಾಡಲೇಬೇಕು, ಎಲ್ಲ ವನ್ನು ಪೂರ್ಣವಾಗಿ ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡತಾ ಹೋಗ್ತೀನಿ. ವೈಕುಂಠ ಏಕಾದಶಿ ಅಂತ ಕರೀ ತೀವಿ ಮುಕ್ಕೋಟಿ ಏಕಾದಶಿ ಅಂತ ಕೂಡ ಕರೀತಾರೆ ಜೊತೆಗೆ ಮೋಕ್ಷದ ಏಕಾದಶಿ ಅಂತ ಹೇಳಿ ಕರೀತೀವಿ ವೈಕುಂಠ ಏಕಾದಶಿ ಅಂತ ಹೇಳಿ ಯಾಕೆ ಕರೀತೀವಿ ಅಂತ ಹೇಳಿದ್ರೆ ಭಗವಂತ ಮಹಾವಿಷ್ಣು ವೈಕುಂಠ ದಿಂದ ಭೂಮಿಗೆ […]

Continue Reading

ಸಾಲ ಲಕ್ಷ ಇರಲಿ ಕೋಟಿ ಇರಲಿ ಶತ್ರು ಕಾಟ ಇರಲಿ ಲವಂಗದ ಈ ಪರಿಹಾರಗಳುಜೀವನದ ದಿಕ್ಕನ್ನೇ ಬದಲಾಯಿಸುತ್ತೆ.

ನಮಸ್ಕಾರ ಲವಂಗ ಜೀವನದ ದಿಕ್ಕನ್ನೇ ಬದಲಾಯಿಸುತ್ತೆ. ಲವಂಗದ ಕೆಲವು ತಂತ್ರ ಗಳು ಜೀವನ ದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಆದ್ದರಿಂದ ಈ ತಂತ್ರಗಳ ಬಗ್ಗೆ ತಿಳಿಯುವುದು ಮುಖ್ಯ. ಲವಂಗದ ತಂತ್ರ ಗಳನ್ನು ಹಣದ ಲಾಭ ಕ್ಕಾಗಿ ತೊಂದರೆಗಳನ್ನು ತೊಡೆದು ಹಾಕಲು ಮತ್ತು ಅದೃಷ್ಟವನ್ನು ಬಲಪಡಿಸಲು ಬಳಸಲಾಗುತ್ತದೆ. ಲವಂಗಕ್ಕೆ ಸಂಬಂಧಿಸಿದ ಕೆಲವು ವಿಶೇಷ ತಂತ್ರಗಳು ಮತ್ತು ಪರಿಹಾರವನ್ನು ತಿಳಿದುಕೊಳ್ಳೋಣ ಬನ್ನಿ ನಿಮ್ಮ ಯಾವುದೇ ಕೆಲಸ ವು ಸ್ಥಗಿತಗೊಂಡಿದ್ದರೆ ಅಥವಾ ದೀರ್ಘಕಾಲದವರೆಗೆ ಮಾಡಲಾಗ ದಿದ್ದರೆ ನೀವು ಲವಂಗ, ಏಲಕ್ಕಿ […]

Continue Reading

ವೃಶ್ಚಿಕ 2024ರ ವರ್ಷ ಭವಿಷ್ಯ

ವೃಶ್ಚಿಕ ರಾಶಿಯವರಿಗೆ ಸಂಬಂಧಪಟ್ಟ ಹಾಗೆ 2024ರ ವರ್ಷ ಭವಿಷ್ಯ ವನ್ನು ತಿಳಿಸಿ ಕೊಡುತ್ತಾ ಹೋಗುತ್ತಾನೆ ನೋಡಿ. ಈ ಒಂದು 2024 ರಲ್ಲಿ ಗುರುವಿನ ಬದಲಾವಣೆ ಅಂತದೊಂದು ತಕ್ಕಂತಿದೆ ಬಿಟ್ಟರೆ ಗ್ರಹಣವೂ ಇಲ್ಲ. ಉಳಿದ ತಕ್ಕಂತಹ ಗ್ರಹದ ಬದಲಾವಣೆಯು ಇಲ್ಲ ದೊಡ್ಡದಾಗಿರುತ್ತದೆ. ಈ ರವಿ ಶುಕ್ರ, ಬುಧ ಕುಜ ಇವರೆಲ್ಲ.ತಿಂಗಳು ತಿಂಗಳು ಅವರ ಸ್ಥಾನವನ್ನ ಬದಲಾವಣೆ ಮಾಡುತ್ತಾ ಇರುತ್ತಾರೆ.ನಿಮ್ಮ ರಾಶಿಯಿಂದ ಆರ ನೇ ಮನೆಯಲ್ಲಿ ತಕ್ಕಂತ ಗುರುವಾಗಿದ್ದ.ದೊಡ್ಡದಾಗಿ ಅಂತಹ ಬದಲಾವಣೆ ಇರುತ್ತದೆ. ಈ ವರ್ಷದಲ್ಲಿ ಏನಾಗುತ್ತೆ ಅಂತ ಅಂದ್ರೆ […]

Continue Reading

ಡಿಸೆಂಬರ್ ತಿಂಗಳು ಮುಗಿಯುತ್ತಲೇ 7 ರಾಶಿಯವರಿಗೆ ಬಾರಿ ಅದೃಷ್ಟ ಆಗರ್ಭ ಶ್ರೀಮಂತರಾಗುವಿರಿ ಮುಟ್ಟಿದ್ದೆಲ್ಲ ಬಂಗಾರ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇನ್ನೇನು ಡಿಸೆಂಬರ್ ತಿಂಗಳು ಮುಗಿಯುವ ದಿನ ಇನ್ನೇನು ಕೆಲವೇ ದಿನಗಳು ಆರಂಭವಾಗಿದೆ. ಇನ್ನು ಜನವರಿ ಹೊಸ ವರ್ಷ ಅಂದ್ರೆ 2024 ಹೊಸ ವರ್ಷದಲ್ಲಿ ಈ ಏಳು ರಾಶಿಯವರು ಕೂಡ ಈ ಬಾರಿ ರಾಜ ವೈಭವನ ಆರಂಭ ಮಾಡಿ ಕೊಳ್ತಾರೆ ಮತ್ತು ಈ ಒಂದು ಬರುವ ವರ್ಷದಲ್ಲಿ ಜನವರಿ ತಿಂಗಳು ಪೂರ್ತಿ ಇವರಿಗೆ ಅದೃಷ್ಟ ಅದೃಷ್ಟ ಅಂತ ಹೇಳಬಹುದು. ಒಂದು ಮಹಾ ಅದೃಷ್ಟ ಶುರುವಾಗುತ್ತೆ. ಈ 1 ಡಿಸೆಂಬರ್ ತಿಂಗಳು ಮುಗಿದ ನಂತರ ಹೊಸ […]

Continue Reading

ರಾಯರಿಗೆ ಪ್ರಿಯವಾದ ಮಂತ್ರ

ಶ್ರೀ ವಿದ್ಯಾ ಶಂಕರ ಆಚಾರ್ಯರು ತಿಳಿಸಿರುವ ಹಾಗೆ ಪ್ರತಿಯೊಬ್ಬರ ಜೀವನದಲ್ಲಿ ಕಷ್ಟ ಎನ್ನುವುದು ಬಂದೇ ಬರುತ್ತದೆ. ಯಾವುದೇ ಕಷ್ಟ ಇದ್ದರು. ಗುರುರಾಯರ ಸ್ಮರಣೆ ಮಾಡುವುದರಿಂದ ಎಲ್ಲ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತವೆ. ನಮಗೆಲ್ಲ ತಿಳಿದಿರುವ ಹಾಗೆ ಶ್ರೀ ಗುರುರಾಯರನ್ನು ನೆನೆಯಲು ಹಲವಾರು ರೀತಿಯಲ್ಲಿ ಮಂತ್ರಗಳಿವೆ. ಅದರಲ್ಲಿ ಪ್ರಮುಖವಾದ ಮಂತ್ರ ಅಂದ್ರೆ ಶ್ರೀ ಗುರು ರಾಘವೇಂದ್ರ ಗಾಯತ್ರಿ ಮಂತ್ರ ತುಂಬಾ ಶ್ರೇಷ್ಠ ವಾದ ಮಂತ್ರವಾಗಿದೆ. ಶ್ರೀ ಗುರು ರಾಘವೇಂದ್ರ ಗಾಯತ್ರಿ ಮಂತ್ರವನ್ನು ದಿನಕ್ಕೆ ಒಂದು ಬಾರಿ ಐದು ಬಾರಿ […]

Continue Reading

ಈ ರೀತಿ ವಾಸ್ತು ದೋಷಗಳು ಮನೆಯಲ್ಲಿ ಇದ್ದರೆ ,ಆ ಮನೆಯಲ್ಲಿ , ಆರೋಗ್ಯ,ನೆಮ್ಮದಿ ,ಧನ ಯಾವುದೂ ಇರುವದಿಲ್ಲ ,ಪರಿಹಾರ ಏನು

ಕೆಲವು ವಾಸ್ತು ದೋಷಗಳ ಬಗ್ಗೆ ತಿಳಿಸಿ ಕೊಡ್ತೀನಿ ಅಂತ ಈ ವಾಸ್ತು ದೋಷಗಳು ನಮಗೆ ಯಾವ ರೀತಿ ಭಾರತದ ಯಾವ ರೀತಿ ನಿಮಗೆ ಕಾಡಲು ಶುರುವಾಗುತ್ತದೆ. ಯಾವ ದೋಷದಿಂದ ನಮ್ಮ ಮನೆಯಲ್ಲಿ ಅಸಮಾಧಾನ ಆಗಿರಬಹುದು. ಹಣ ಕೈಯಲ್ಲಿ ಇಲ್ಲದೇ ಇದಾಗಿರಬಹುದು. ಈ ನಾನಾ ತರದ ಮನೆಯಲ್ಲಿ ತೊಂದರೆಗಳು ಮಾನಸಿಕ ವಾಗಿ ತೊಂದರೆಗಳು ಯಾವರೀತಿ ಯಾಕೆ ನಮ್ಮ ಮನೆಯಲ್ಲಿ ಶುರು ಆಗ್ತಾವ ಅನ್ನೋ ದಿಕ್ಕೆ ಇವತ್ತು ಕೆಲವು ವಿಷಯಗಳನ್ನ ತಿಳಿಕೊಡ್ತೀನಿ. ಈಗ ಸಾಮಾನ್ಯವಾಗಿ ಒಂದು ಜಾಗವನ್ನು ಖರೀದಿ ಮಾಡ್ತೀವಿ, […]

Continue Reading

ಸುಬ್ರಹ್ಮಣ್ಯ ಮೂಲ ಮಂತ್ರ

ಸುಬ್ರಹ್ಮಣ್ಯ ಸ್ವಾಮಿಯ ಈ ಮೂಲ ಮಂತ್ರವನ್ನು ಯಾರು ಪ್ರತಿನಿತ್ಯ 21 ಬಾರಿ ಪಠಿಸುತ್ತಾರೋ ಅವರಿಗೆ ಯಾವುದೇ ಕಷ್ಟಗಳು ಎದುರಾಗುವುದಿಲ್ಲ. ಜೀವನದಲ್ಲಿ ವಿಪರೀತ ಕಷ್ಟಗಳು, ನೋವುಗಳು, ಅಡಚಣೆಗಳು, ಯಾವುದೇ ಕೆಲಸ ಕಾರ್ಯಗಳನ್ನು ಪ್ರಾರಂಭಿಸಬೇಕಾದರೆ ಹಲವಾರು ತೊಂದರೆಗಳು ಬಂದು ಅದನ್ನು ಕೆಡಿಸುತ್ತಿರುತ್ತದೆ. ಅಂತಹ ಸಮಯದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಈ ಒಂದು ಮಂತ್ರ ವನ್ನು ನೀವು ಪಠಿಸುವುದರಿಂದ ಖಂಡಿತವಾಗಿಯೂ ಅಂತ ಕೆಲಸದಲ್ಲಿ ಯಶಸ್ಸು ಅನ್ನುವುದು ಸಿಕ್ಕೇ ಸಿಗುತ್ತದೆ ಹಾಗೂ ಹಣಕಾಸಿನ ಸಮಸ್ಯೆಯನ್ನು ಸಹ ಇದರ ಪ್ರಭಾವ ಹೆಚ್ಚಾಗಿರುತ್ತದೆ ಎಂದು ವಿದ್ಯಾ ಶಂಕರ […]

Continue Reading

ಮಿಥುನ ರಾಶಿ ಭವಿಷ್ಯ. 

ತಿಂಗಳ ಶುರು ಬಹಳ ಅದ್ಭುತವಾಗಿರುತ್ತದೆ ನಿಮಗೆ ಎಲ್ಲರಿಗೂ ನಮಸ್ಕಾರ ಮಿಥುನ ರಾಶಿಯ ಭವಿಷ್ಯ ಹೇಳುವುದಕ್ಕಿಂತ ಮುಂಚೆ ನೀವು ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ನಮ್ಮ ಆರಂಭ ಒಂದು ಲಾಟರಿ ಮೂಲಕ ಆಗುತ್ತದೆ . ಲಾಟರಿ ಎಂದರೆ ಲ್ಯಾಟರಿ ಟಿಕೆಟ್ ಅಲ್ಲಿ ನಾವು ಸಕ್ಸಸ್ ಫುಲ್ ಆತರ ತೆಗೆದುಕೊಳ್ಳಬೇಡಿ ಈ ಮಾತಿನ ಶುಭಕರವಾಗಿ ಶುರುವಾಗುತ್ತದೆ ಒಂದು ಮಟ್ಟಕ್ಕೆ ಒಳ್ಳೆಯ ಅರ್ನಿಂಗ್ಸ್ ಜೊತೆ ಶುರುವಾಗುತ್ತದೆ ಅಂತ ಹೇಳುತ್ತಿದ್ದೇನೆ ಬಹಳಷ್ಟು ಪಾಸಿಟಿವ್ ತರುವಂತದ್ದು ಆಗ್ರಹ ಕೂಡ […]

Continue Reading