ಸಂಗಾತಿ ಕಡೆಯಿಂದ ಕೇವಲ 2 ನಿಮಿಷದಲ್ಲಿ ಕಾಲ್ ಅಥವಾ ಮೆಸೇಜ್ ಬರುತ್ತದೆ ನಿಮ್ಮ ಪ್ರೀತಿಯಲ್ಲಿ ಹುಚ್ಚರಾಗುವರು

ನೀವು ಅಂತ ಯಾವತ್ತಿಗೂ ನಿಮ್ಮ ಪಾರ್ಟನರ್ ಅಥವಾ ನಿಮ್ಮ ಸಂಗಾತಿಯ ಮನಸ್ಸಿನಲ್ಲಿ ಇರಲಿ ಅಂತಾನೇ ಇಷ್ಟ ಪಡ್ತೀರಾ.ನಿಮ್ಮನ್ನ ಅವರು ಕಾಂಟಾಕ್ಟ್ ಮಾಡಿ ಅಂತ ಇಷ್ಟ ಪಡ್ತೀರಾ ಅವರನ್ನ ನೀವು ಮದುವೆಯಾಗಲು ಇಷ್ಟ ಪಡುತ್ತೀರಾ. ಇಲ್ಲಿ ಕೆಲವು ಚಿಕ್ಕ ಸಮಸ್ಯೆಗಳು ಕೂಡ ನಿಮಗೆ ಅದು ಆಗ್ತಾ ಇರುತ್ತವೆ. ನೀವು ಯಾವುದಾದರೂ ಸ್ಪೆಸಿಫಿಕ್ ಪರ್ಸಿನಿಂದ. ಕೆಲಸ ಮಾಡಿಸಿಕೊಳ್ಳಲು ಇಷ್ಟಪಡ್ತೀರಾ? ಅವರು ನಿಮ್ಮನ್ನ ಸೆಲೆಕ್ಟ್ ಮಾಡಲಿ ಅಂತ ನೀವು ಇಷ್ಟಪಡ್ತೀರಾ ಅಥವಾ ನೀವು ಯಾವುದಾದರು ಇಂಟರ್ವ್ಯೂಗೆ ಹೋಗಲು ಇಷ್ಟ ಪಡ್ತಿರಾ? ಅಷ್ಟೇ […]

Continue Reading

ಪುರುಷರಿಗೆ 10 ಮುಖ್ಯವಾದ ಸಲಹೆಗಳು

ಪುರುಷರು ಪ್ರತಿಯೊಂದು ಮನೆಯ ರಕ್ಷಾ ಕವಚಾ ಅವರಿಲ್ಲದೆ ಮನೆ ಬುನಾದಿ ಇಲ್ಲದ ಮನೆ ಆಗಿರುತ್ತೆ ಹೇಗೆ ಗೃಹಿಣಿಯರು ಮನೆಯ ಜವಾಬ್ದಾರಿ ನಿರ್ವಹಿಸುವರೋ ಅದೇ ರೀತಿ ಪುರುಷರು ಹೊರಗೆ ಕಷ್ಟ ರೀತಿ ಪುರುಷರು ಹೊರಗೆ ಕಷ್ಟ ಪಟ್ಟು ದುಡಿದು ಎಲ್ಲರ ಆಸೆಗಳನ್ನು ಇಡೆರಿಸುತ್ತಾರೆ. ಪ್ರತಿ ಮಹಿಳೆ ಕೆಟ್ಟವಲಲ್ಲ ಅದೇ ರೀತಿ ಎಲ್ಲ ಪುರುಷರು ಕೆಟ್ಟವರಲ್ಲ ಪ್ರತಿ ಒಬ್ಬಪುರುಷ ಈ ವಿಷಯಗಳನ್ನು ಯಾವಾಗಲೂ ವಿಷಯಗಳನ್ನು ಯಾವಾಗಲೂ ನೆನಪಿಡಬೇಕು 1) ಕೆಲಸ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕುಟುಂಬ ಕೂಡ ನಿಮ್ಮಸ್ವಲ್ಪ […]

Continue Reading

ನವೆಂಬರ್ 8ಬುಧವಾರ 8ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಶುಕ್ರದೆಸೆ ಗಜಕೇಸರಿಯೋಗ

ನಮಸ್ಕಾರ ವೀಕ್ಷಕರೆ ನಾಳೆ ಬಹಳ ವಿಶೇಷವಾಗಿರುವಂತಹ ನವೆಂಬರ್ ಎಂಟನೇ ತಾರೀಖು ಬುಧವಾರ ನಾಳೆಯಿಂದ ಹೇಗೆ ಒಂದು ರಾಶಿಯವರಿಗೆ ಕುಬೇರ ದೇವನ ಸಂಪೂರ್ಣ ವಾದ ಅನುಗ್ರಹ ದೊರೆಯುತ್ತಿದೆ.ತಿರುಕನೂ ಕೂಡ ಆಗರ್ಭ ಶ್ರೀಮಂತಿಕೆಯನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ. ಒಮ್ಮೆ ಒಬ್ಬ ಮನುಷ್ಯನಿಗೆ ಲಕ್ಷ್ಮಿ ದೇವಿ ಹಾಗೂ ಕುಬೇರ ದೇವನ ಆಶೀರ್ವಾದ ಬಿದ್ದರೆ ಸಾಕು. ಅವನು ಎಂತದೇ ಕಡು ಬಡತನದಲ್ಲಿದ್ದರೂ ಕೂಡ ಎಲ್ಲ ವನ್ನು ತಪ್ಪಿಸಿಕೊಂಡು ಶ್ರೀಮಂತಿಕೆಯ ಜೀವನವನ್ನು ಹೊಂದಲು ಸಾಧ್ಯವಾಗುತ್ತದೆ. ಅದೃಷ್ಟದ ಸಮಯವನ್ನು ಪ್ರಾಪ್ತಿ ಮಾಡಿಕೊಂಡು ಊಹೆಗೂ ನಿಲುಕದ ಜೀವನವನ್ನು […]

Continue Reading

ಮರಣ ಹೊಂದಿದ ವ್ಯಕ್ತಿಗಳು ಯಾವ ಕಾರಣಕ್ಕೆ ಕನಸಿನಲ್ಲಿ ಬರುತ್ತಾರೆ

ಇಂದಿನ ಸಂಚಿಕೆಯಲ್ಲಿ ಮರಣ ಹೊಂದಿದ  ವ್ಯಕ್ತಿಗಳು ಯಾವ ಕಾರಣಕ್ಕೆ ಕನಸಿನಲ್ಲಿ ಬರುತ್ತಾರೆ ಗೊತ್ತೆ ಮರಣ ಹೊಂದಿದ ವ್ಯಕ್ತಿಗಳು ಕನಸಿನ ಲ್ಲಿ ಬರುವುದು ಸಹಜತೆಯಲ್ಲ. ಸತ್ತ ವ್ಯಕ್ತಿಗಳು ಕನಸಿನ ಲ್ಲಿ ಬರುತ್ತಾರೆ ಎಂದರೆ ಅದಕ್ಕೊಂದು ಅರ್ಥ ವಿರುತ್ತದೆ. ಇನ್ನೂ ಕೆಲವರಿಗೆ ರಾತ್ರಿ ಬಂದ ಕನಸು ಬೆಳಿಗ್ಗೆ ತಿಳಿಯುವುದಿಲ್ಲ ಹಾಗೂ ಇನ್ನೊಬ್ಬರಿಗೆ ಹೇಳಿಕೊಳ್ಳಲು ಆತಂಕ ವಿರುತ್ತದೆ ಅಥವಾ ಗೊಂದಲವಿರುತ್ತದೆ. ಸತ್ತ ವ್ಯಕ್ತಿಗಳ ದೇಹದ ಮೇಲೆ ಪ್ರವೇಶವಾಗುವಂಥದ್ದು ಅಥವಾ ಕನಸಿನಲ್ಲಿ ಬಂದರೆ ಇವೆಲ್ಲವೂ ಯಾವುದೇ ಕಾರಣಕ್ಕೂ ಒಳ್ಳೆಯ ಪರಿಣಾಮಗಳ ಜೀವನದಲ್ಲಿ ಆಗುತ್ತೆ […]

Continue Reading

ವೃಷಭ ರಾಶಿ ನವೆಂಬರ್ ಮಾಸ ಭವಿಷ್ಯ

ವೃಷಭ ರಾಶಿಗೆ ನವಂಬರ್ ತಿಂಗಳು ಅಂತ ನೋಡ್ಬೇಕು. ಮೊದಲು ನೋಡಿ ಒಂದೊಳ್ಳೆ ಆ ತಿಂಗಳು ತುಂಬಾ ಚೆನ್ನಾಗಿ ನಡೆಯುತ್ತೆ ಅಂತ ಒಳ್ಳೆ ಸ್ಟಾರ್ಟ್ ಅಂದ್ರೆ ಹೇಗೆ ಒಳ್ಳೆ ಬೆಳವಣಿಗೆ ಉಂಟಾಗುವುದು. ವಿಶೇಷವಾಗಿ ಶತ್ರುಗಳು ಇರ್ತಾರೆ. ಅದು ಅಂದ್ರೆ ಶತ್ರುಗಳು ಅಂದ್ರೆ ಡೈರೆಕ್ಟ್ ಆಗಿ ಫೈಟ್ ಮಾಡಿರಬಹುದು. ಹಿಂದಿನ ಏನಾದರೂ ಪಿತೂರಿ ಮಾಡುವುದು.ವಿಶೇಷವಾಗಿ ಎಂಪ್ಲಾಯ್‌ಗಳಿಗೆ ಆಗುವಂತಹುದು.ನೀವು ಕೆಲಸ ಮಾಡುತ್ತಿರ ಅದರ ಬಗ್ಗೆ ಬಹಳ ತೀಕ್ಷ್ಣ ವಾದ ಕ್ರೆಡಿಟ್ ಬರುತ್ತೆ. ಈ ತಿಂಗಳು ಬರುತ್ತೆ ಅಂತ ಹೇಳ್ತಾ ಇಲ್ಲ. ಈ […]

Continue Reading

ವಿಶ್ವದಲ್ಲೇ ಅತ್ಯಪರೂಪದ ವಿಗ್ರಹ ಹೊಂದಿರುವ ಕ್ಷೇತ್ರ

ವೀಕ್ಷಕರೇ ನಮಸ್ಕಾರ ತಮ್ಮ ಪರಿಚಯವಾಗಿ ಸುಸ್ವಾಗತ. ಆದರೆ ನಮ್ಮ ಭಾರತ ದೇಶ ದೇವಾನುದೇವತೆಗಳಿಂದಲೇ ನಿರ್ಮಿತವಾದಂತಹ ಪರಮ ಪುಣ್ಯ ಭೂಮಿ ಈ ಭಾರತ ದೇಶವು ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೂ ಸಹ ಅನೇಕ ಪುಣ್ಯ ನದಿಗಳು, ಪುಣ್ಯ ಕ್ಷೇತ್ರಗಳು ಹಾಗು ಪುಣ್ಯ ಸರೋವರಗಳಿಂದಲೇ ಕೂಡಿದೆ. ನಮ್ಮ ರಾಜ್ಯ ಕರ್ನಾಟಕದಲ್ಲಿಯೂ ಸಹ ನೂರಾರು ವರ್ಷಗಳ ಇತಿಹಾಸ ವಿರುವ ತನ್ನದೇ ಆದ ಹಿರಿಮೆಯನ್ನು ಹೊಂದಿರುವ ಹಲವಾರು ಪುಣ್ಯ ಕ್ಷೇತ್ರಗಳಿವೆ.ನಾವಿಂದು ನಮ್ಮ ಪ್ರಸ್ತುತ ಸಂಚಿಕೆಯಲ್ಲಿ ಕಲಿಯುಗದ ಪ್ರತ್ಯಕ್ಷ ದೈವ ಶ್ರೀನಿವಾಸ ದೇವರು ದಿನೇ ದಿನೇ […]

Continue Reading

ರಾತ್ರಿ ಮನೆಗೆ ನುಗ್ಗಿದ ಹಸು ಏನೇ ಮಾಡಿದರು ಹೊರಗಡೆ ಹೋಗಲ್ಲ ಕಾರಣ ಗೊತ್ತಾಗಿ ಮಾಲಿಕ ಬೆಚ್ಚಿ ಬೀಳುತ್ತಾನೆ 

ಒಂದು ಹಸು ಇಡೀ ಕುಟುಂಬವನ್ನ ಬದುಕಿಸಿ ಜೀವನ ಬದಲಾಯಿಸುತ್ತದೆ ಅಂದರೆ ಎಂತವರನ್ನಾದರೂ ಆಶ್ಚರ್ಯ ಪಡಿಸುತ್ತೆ.ದೇಶದ ಗುಜರಾತ್ ರಾಜ್ಯದ ಸೀತಾಪುರದಲ್ಲಿ ನೆಲೆಸಿರುವ ಒಂದು ಕುಟುಂಬ ಈ ಕುಟುಂಬದ ಮುಖ್ಯಸ್ಥನ ಜಲ ರಾಮ್ ಎಲ್ಲವೂ ಈ ಕುಟುಂಬದಲ್ಲಿ ಚೆನ್ನಾಗಿ ಇರುತ್ತೆ. ಜಲ ರಾಮ್ ಬಾಪು ಅವರ ಕೆಲಸ ವ್ಯವಸಾಯ ರಾಗಿ, ಜೋಳ, ಭತ್ತ.ಬೆಳೆದು ಚೆನ್ನಾಗಿ ದುಡ್ಡು ಸಂಪಾದನೆ ಮಾಡಿ. ಖುಷಿ ಖುಷಿಯಾಗಿ ಜೀವನ ಮುಂದೆ ಸಾಗಿಸುತ್ತಾ ಇರುತ್ತಾರೆ.ರಾಮ್ ಬಾಪು ಅವರಿಗೆ ಒಬ್ಬಳು ಹೆಂಡತಿ ಕಾಲೇಜಿಗೆ ಹೋಗುವ ಇಬ್ಬರು ಗಂಡು ಮಕ್ಕಳು […]

Continue Reading

ನವೆಂಬರ್ 10ನೇ ತಾರೀಕಿನಿಂದ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುಕ್ರದೆಸೆ ನೀವೇ ಪುಣ್ಯವಂತರು ಮುಟ್ಟಿದೆಲ್ಲ ಬಂಗಾರ

ಎಲ್ಲರಿಗೂ ನಮಸ್ಕಾರ ಇದು ನವೆಂಬರ್ ಹತ್ತನೇ ತಾರೀಕು ಶುಕ್ರವಾರದಿಂದ ಕೆಲವೊಂದು ರಾಶಿಗಳಿಗೆ ಬಾರಿ ಅದೃಷ್ಟ.ನವೆಂಬರ್ ಹತ್ತನೇ ತಾರೀಕು ವಿಶೇಷ ಪಾತ್ರ. ಶುಕ್ರವಾರದಿಂದ ಕೆಲವೊಂದು ರಾಶಿಗಳಿಗೆ ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣ ಕೃಪಾ ಇರೋದ್ರಿಂದ ಬಾರಿ ಅದೃಷ್ಟವಂತರು ಅಂತ ಹೇಳಬಹುದು. ಹೌದು ಈ ಕೆಲವೊಂದು ರಾಶಿಗಳಿಗೆ ಭಾರಿ ಅದೃಷ್ಟ ಹಾಗೂ ಈ ರಾಶಿಯವರಿಗೆ ಭಾರಿ ಅದೃಷ್ಟ ತರುತ್ತಿ ಅಂತಾನೇ ಹೇಳಬಹುದು ಮತ್ತು ನಿಮ್ಮ ಒಂದು ಜೀವನದಲ್ಲಿರುವ ಪ್ರತಿಯೊಂದು ಕಷ್ಟಗಳು ಕೂಡ ತಾಯಿ ಲಕ್ಷ್ಮಿ ದೇವಿ ಕೃಪೆಯಿಂದ ಈ 1 […]

Continue Reading

ಪ್ರತಿದಿನ ಈ 20 ಒಳ್ಳೆಯ ಅಭ್ಯಾಸಗಳನ್ನು ರೂಡಿಸಿಕೊಂಡರೆ ಜೀವನ ಸುಂದರ

1) ಸೂರ್ಯ ಹುಟ್ಟುವ ಮೊದಲೇ ಎದ್ದು Active ಆಗಿ 2) ಬೆಳಗ್ಗೆ ಎದ್ದ ತಕ್ಷಣ mobile ನೋಡಬೇಡಿ ಮುಂಜಾವಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ 3) ಏಳುತ್ತಲೇ ಗೊಣಗಾಟ ಜಗಳ ಮಾಡದೆ ನಗು ಮುಖದಿಂದ ದಿನವನ್ನು ಆರಂಭಿಸಿ 4) ಎದ್ದ ನಂತರ walking ವ್ಯಾಯಾಮ ಯೋಗ ಅಥವಾ ಧ್ಯಾನ ಮಾಡಿ . 5) ದಿನ 5 ನಿಮಿಷವಾದರೂ ಬಿಸಿಲಿಗೆ ಮೈ ಒಡ್ಡುವುದನ್ನು ಮರೆಯಬೇಡಿ 6) ಆರೋಗ್ಯವಾಗಿರಲು ಸಾಕಷ್ಟು ನೀರು ಕುಡಿಯಿರಿ ಬೆಳಿಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ ಒಂದು ಲೀಟರ್ […]

Continue Reading

ಸಾಲದ ಚಿಂತೆ ತುಂಬಾ ಇದೆಯಾ.? ಹಾಗಿದ್ರೆ ಹೀಗೆ ಮಾಡಿ

ಬಹಳ ಜನ ಕಷ್ಟಪಟ್ಟು ದಿನ ಪೂರ್ತಿ ಕೆಲಸ ಗಳನ್ನು ಮಾಡ್ತೀರಾ. ದೇಹಕ್ಕೆ ಆಯಾಸ ಆಗುತ್ತೆ.ಶಾಂತಿ ಬೇಕು ಎಷ್ಟು ದುಡ್ಡು ಕೈಲಿ ಬಂದರೂ ಉಳಿಯುತ್ತಿಲ್ಲ.ಈ ನೀರಿನ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿರುವರು. ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡು ಬದುಕುವುದು ತುಂಬಾ ಕಷ್ಟ.ಆ ಸಾಲದ ಸುಳಿಯಲ್ಲಿ ಬಿದ್ದು ಅನುಭವಿಸಿರುವಂತಹ ಕಾರಣ ನಾವು ಕೇಳಿದ್ವಿ. ನೀವು ಕೇಳಿರ್ತೀರಾ ಅನುಭವಿಸುತ್ತಿರಾ.ಸಹಜ ಸಾಲ ದಿಂದ ವಿಮುಕ್ತಿ ಹೊಂದುವುದು ಹೇಗೆ?ಪರಿವರ್ತನೆ ಹೊಂದ ಬೇಕು ಭಗವಂತನ ಮಗು ಏನಾದ್ರೂ ಕರುಣಿಸಿ ಆತ ಸ್ವಲ್ಪ ಕಣ್ಣ ತೆಗೆದು ನೋಡಿ ನಮ್ಮ ಉದ್ಧಾರ […]

Continue Reading