ದೇವರ ಮುಂದೆ ವೀಳ್ಯದೆಲೆ ಹೇಗಿಡಬೇಕು? 

ಕಲಶಕ್ಕೆ ಇಟ್ಟ ವೀಳ್ಯದೆಲೆಯನ್ನು ಮತ್ತು ತಾಂಬೂಲ  ಕೊಟ್ಟ ವೀಳ್ಯದೆಲೆಯನ್ನು ಏನು ಮಾಡಬೇಕು ನೋಡೋಣ ಬನ್ನಿ ಸ್ನೇಹಿತರೆ ಯಾರ ಮನೆಯಲ್ಲೇ ತಾಂಬೂಲ ಕೊಟ್ಟರು ತಂದು ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ ನಂತರ ಉಪಯೋಗಿಸ ಬೇಕು. ತಾಂಬೂಲ ಕೊಡುವಾಗ ದಂಟು ಅಂದರೆ ಮೂಲ ನಮ್ಮ ಕಡೆಗೆ ಇರಬೇಕು. ತುದಿ ತೆಗೆದುಕೊಳ್ಳುವವರ ಕಡೆ ಇರುವಂತೆ ಇರಿಸಿ ತಾಂಬೂಲ ಕೊಡಬೇಕು.ಇದೇ ರೀತಿ ಬಾಳೆಹಣ್ಣಿಗೂ ಅನ್ವಯಿಸುತ್ತದೆ. ತಾಂಬೂಲ ದಲ್ಲಿರುವ ವೀಳ್ಯದೆಲೆಯು ಸೂರ್ಯ ಗ್ರಹನ್ನು ಪ್ರತಿನಿಧಿಸುತ್ತದೆ ಮತ್ತು ಅಡಿಕೆ ಕುಜಗ್ರಹ ನ್ನು ಪ್ರತಿನಿಧಿಸುತ್ತ ದೆ. […]

Continue Reading

ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಕಾರಣಗಳು

ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಕಾರಣಗಳು ಹಿರಿಯರ ಕಾರ್ಯ ಮಾಡದೇ ಇರುವುದು ಹರಕೆ ಮಾಡಿ ನೆನಪಿದ್ದರೂ ಕೂಡ ತೀರಿಸದೆ ಮುಂದಕ್ಕೆ ಹಾಕುವುದು. ಮಲಗಿ ಎದ್ದಾಗ ತಾಳಿ ಸರ ಬೆನ್ನಿಗೆ ಇದ್ದರು. ಗಮನಿಸದೇ ಹಾಗೆ ಇರುವುದು ನಾಗರ ಪೂಜೆ ಮಾಡುವ ಪದ್ಧತಿ ಇದ್ದರೂ ಅದನ್ನು ಮಾಡದೇ ಇರುವುದು ದೇವರ ಪೂಜಾ ಸಾಮಗ್ರಿಗಳು ಮುಂಡವಾಗಿದ್ದರೆ ಮುಕ್ಕಾಗಿದ್ದರೆ ಒಡೆದು ಹೋಗಿದ್ದರೆ ಅಥವಾ ಸವೆದಿದ್ದರೂ ಅದನ್ನೇ ಬಳಸುವುದು ಹಾಲು ನೀರನ್ನು ಒಟ್ಟಿಗೆ ತರುವುದು ಮಂಗಳಾರತಿ ಮಾಡುವಾಗ ಆರತಿ ತಟ್ಟೆಯಲ್ಲಿ ಒಂದು […]

Continue Reading

ಮನುಷ್ಯನ ಕಣ್ಣಿನ ಬಣ್ಣಗಳು ಹೇಳುತ್ತವೆ ಅವನ ವ್ಯಕ್ತಿತ್ವ ಎಂತದ್ದು ಅನ್ನೋದು

ಸ್ನೇಹಿತರೆ ಮನುಷ್ಯನ ಕಣ್ಣಿನ ಬಣ್ಣಗಳು ಹೇಳುತ್ತವೆ ಅವನ ವ್ಯಕ್ತಿತ್ವ ಎಂತದ್ದು ಅನ್ನೋದು ಕಣ್ಣಿನ ಬಣ್ಣಗಳು ಹೇಳೊದು. ಅಷ್ಟೇ ಅಲ್ಲ, ಮನುಷ್ಯನ ಕಣ್ಣಿನ ವಿನ್ಯಾಸ ಬದುಕಿನ ಬಗ್ಗೆ ಹೇಳುತ್ತೆ. ಯಾವ ಬಣ್ಣದ ಕಣ್ಣುಗಳು ಏನೆಲ್ಲ ಅರ್ಥಗಳನ್ನು ಸೂಚಿಸುತ್ತವೆ ಮತ್ತು ಆತನ ವ್ಯಕ್ತಿತ್ವವನ್ನ ಹೇಗೆ ನಾವು ಅರ್ಥಮಾಡಿಕೊಳ್ಳಬಹುದು ಅನ್ನೋದು  ತಿಳಿದುಕೊಳ್ಳೋಣ ಬನ್ನಿ.  ನಿಮ್ಮ ಕಣ್ಣಿನ ಬಣ್ಣಗಳು ಯಾವುವು ಕಂದುಬಣ್ಣ, ನೀಲಿ ಬಣ್ಣ, ಕೆಂಪು ಬಣ್ಣ, ಹಳದಿ ಬಣ್ಣ, ಕಪ್ಪು ಬಣ್ಣ.ಇದೆಲ್ಲ ಬಣ್ಣಕ್ಕೂ ಒಂದೊಂದು ಅರ್ಥವಿದೆ. ನಿಮ್ಮ ಕಣ್ಣಿನ ಬಣ್ಣ ಯಾವುದು […]

Continue Reading

ನಿಮ್ಮ ಹಣ ವಸೂಲಿ ಆಗಲು..!

ಕೊಟ್ಟಿರತಕ್ಕಂತ ಹಣ ನಾವು ಪಡ್ಕೋ ಬೇಕು ಗುರುಗಳೆ ಅಂತ ಬಹಳ ಜನ ಕೇಳ್ತಾರೆ . ಆ ಏನಿಲ್ಲ ಅಂದ್ರೆ ಈಗ ಈ ಜನ್ಮ ದಲ್ಲಿ ನಿಮಗೆ ಇರತಕ್ಕಂತಹ ಪತ್ನಿ ಮತ್ತು ಮಕ್ಕಳು ಯಾರು ಅಂದ್ರೆ. ಯಾರು ನಿಮ್ಮ ಪತ್ನಿ ಮತ್ತು ಮಕ್ಕಳು, ಯಾರು ಹಿಂದಿನ ಜನ್ಮದ ಶತ್ರುಗಳಂತೆ.ಹಿಂದಿನ ಜನ್ಮದ ಶತ್ರು ಅಂದ ರೆ ಅಲ್ಲಿ ಬ್ಯಾಲೆನ್ಸ್ ಇದ್ದಂತೆ. ಇಲ್ಲಿ ಬಂದು ಅಲ್ಲಿನವರಿಗೆ ಸೇವೆ ಮಾಡು. ನೀವು ಅವಕಾಶ ವನ್ನ ಕೊಡೋದು ಒಂದೇ ದಾರಿ. ಅವರಿಗೆ ದಯವಿಟ್ಟು ಅವಕಾಶ […]

Continue Reading

ಈ 10 ಸೂತ್ರಗಳನ್ನು ನಿಮ್ಮ ಜೀವನ ದಲ್ಲಿ ಅಳವಡಿಸಿಕೊಂಡಲ್ಲಿ ಹಣದ ಲಾಭ ಪಡೆಯುವಿರಿ

ಈ 10 ಸೂತ್ರಗಳನ್ನು ನಿಮ್ಮ ಜೀವನ ದಲ್ಲಿ ಅಳವಡಿಸಿಕೊಂಡಲ್ಲಿ ಹಣದ ಲಾಭ ಪಡೆಯುವಿರಿ. ಖಂಡಿತ ಹಣದ ಸಮಸ್ಯೆಗಳು ಬರುವುದಿಲ್ಲ. ಹೆಚ್ಚು ಹಣಗಳಿಸುವುದು ಶ್ರೀಮಂತಿಕೆಯನ್ನು ಪಡೆಯುವುದು ಎಲ್ಲರ ಗುರಿಯಾಗಿರುತ್ತದೆ. ಅದಕ್ಕಾಗಿ ದುಡಿಯುತ್ತಾರೆ ಕೂಡ. ಆದರೆ ಕೆಲವೊಮ್ಮೆ ಇದಕ್ಕೆ ಕೆಲವು ಅಡೆತಡೆಗಳು ಉಂಟಾ ಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸಮಸ್ಯೆಗಳ ನಿವಾರಣೆಯ ಜೊತೆಗೆ ಜೀವನದಲ್ಲಿ ಅಳವಡಿಸಬಹುದಾದ ನಿಯಮಗಳನ್ನು ವಿವರಿಸಲಾಗಿದೆ.ಶ್ರೀಮಂತನಾಗುವುದು ಪ್ರತಿಯೊಬ್ಬ ವ್ಯಕ್ತಿಯ ಕನಸು. ಕೆಲವರು ಕಷ್ಟಪಟ್ಟು ಶ್ರೀಮಂತರಾಗಬಹುದು. ಕೆಲವರು ಅದೃಷ್ಟದಿಂದಲು ಧನಿಕರಾಗಬಹುದುವೈದಿಕ ಜ್ಯೋತಿಷ್ಯದಲ್ಲಿಯು ವ್ಯಕ್ತಿಯು ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು […]

Continue Reading

ಇಂದಿನ ಮದ್ಯರಾತ್ರಿಯಿಂದ ಅದೃಷ್ಟವೋ ಅದೃಷ್ಟ 6 ರಾಶಿಯ ಜನರಿಗೆ ಶುಕ್ರದಶೆ ಶುರು ನೀವೇ ಪುಣ್ಯವಂತರು ಲಕ್ಷ್ಮೀದೇವಿ ಕೃಪೆ

ಶಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಸೆಪ್ಟೆಂಬರ್ 26ನೇ ತಾರೀಖು ಬಹಳ ಭಯಂಕರ ವಾದಂತಹ ಮಂಗಳವಾರ ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ದೊರೆಯುತ್ತದೆ ಹಾಗೂ ಈ ರಾಶಿಯವರು ಬಹಳಷ್ಟು ಅದೃಷ್ಟವಂತ ರು ಎಂದು ಹೇಳಬಹುದು. ಈ ರಾಶಿಯವರಿಗೆ ನಾಳೆಯಿಂದ ಬಾರಿ ಅದೃಷ್ಟ ಹಾಗೂ ಮುಂದಿನ 75 ವರ್ಷಗಳ ವರೆಗೂ ಕೂಡ ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು ಅದೃಷ್ಟದ ಫಲಗಳು ದೊರೆಯುತ್ತದೆ ಎಂದು ನೋಡೋಣ ಬನ್ನಿ.ಹೌದು. ಈ […]

Continue Reading

ಪಿತೃ ದೋಷ ದೂರ ಮಾಡಲು ಈ ವಸ್ತುಗಳನ್ನ ಖಂಡಿತ ದಾನ ಮಾಡಬೇಕು.

ಪಿತೃ ದೋಷ ದೂರ ಮಾಡಲು ಈ ವಸ್ತುಗಳನ್ನ ಖಂಡಿತ ದಾನ ಮಾಡಬೇಕು. ಇದರಿಂದ ಖಂಡಿತ ಪಿತೃ ದೋಷದ ಸಮಸ್ಯೆಗಳು ದೂರಗೊಳ್ಳುತ್ತವೆ. ವೀಕ್ಷಕರೆ ವರ್ಷ 2023ರಲ್ಲಿ ಪಿತೃ ಪಕ್ಷವು ಸೆಪ್ಟೆಂಬರ್ ತಿಂಗಳ ಇಪ್ಪತ್ತೊಂಬತ್ತನೆಯ ತಾರೀಖಿನಿಂದ ಪ್ರಾರಂಭ ಗೊಳ್ಳಲಿದ್ದು, ಅಕ್ಟೋಬರ್ ತಿಂಗಳಿನ ಹದಿನಾಲ್ಕನೆಯ ತಾರೀಖಿನವರೆಗೂ ಮುಂದುವರೆಯಲಿದೆ. ಅಂದರೆ ಭಾದ್ರಪದ ಮಾಸದ ಪೂರ್ಣಿಮಾ ತಿಥಿಯಿಂದ ಹಿಡಿದು ಅಶ್ವಿನ ಮಾಸದ ಅಮವಾಸ್ಯೆ ತಿಥಿಯ ದಿನದಂದು ಪಿತೃಪಕ್ಷ ಕೊನೆಗೊಳ್ಳುತ್ತದೆ. ಒಟ್ಟು 16 ದಿನಗಳ ಕಾಲ ಇರುವ ಪಿತೃ ಪಕ್ಷದಲ್ಲಿ ಪೂರ್ವಜರಿಗೆ ಶೋಧ ವಿಧಿವಿಧಾನಗಳು, ತರ್ಪಣ […]

Continue Reading

ಕೊಬ್ಬರಿಯಣ್ಣೆ ಕಮಾಲ್

ಕೊಬ್ಬರಿಯಣ್ಣೆ ಕಮಾಲ್ ….ರಾತ್ರಿ ಕಳೆದು ಬೆಳಗಾಗುವುದರೊಳಗೆ ನೀನು ಬದಲಾಗುವುದಿಲ್ಲ ಅಂತಾರೆ. ಆದ್ರೆ ಕೊನೆಯಲ್ಲಿ ಹಚ್ಚಿದರೆ ಇನ್ನೊಂದು ಬದಲಾವಣೆಗಳು ಕಾಣಬಹುದು ಎನ್ನುತ್ತದೆ ಆಯುರ್ವೇದ. ಹಾಗಾದ್ರೆ ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆ ಹಚ್ಚಿ ಎಲ್ಲ ಬದಲಾವಣೆಗಳು ಕಾಣಬಹುದು ಎನ್ನುವುದರ ಬಗ್ಗೆ ತಿಳಿಯೋಣ ಸ್ವಲ್ಪ ಬಿಸಿ ಮಾಡಿ ರಾತ್ರಿ ಮಲಗುವ ಮುನ್ನ ಕೂದಲಿಗೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಿದರೆ ಕೂದಲು ಮೃದು ಮವಾಗುತ್ತದೆ. ಒಂದು ಲೋಟ ಕೊಬ್ಬರಿ ಎಣಿಯನ್ನು ಬಿಸಿ ಮಾಡಿ. ಅದಕ್ಕೆ ಎರಡು ಅಥವಾ ನಾಲ್ಕು ಚಮಚ ನೆಲ್ಲಿಕಾಯಿ […]

Continue Reading

ಮೂಲಕ ಮಹಿಳೆಯರ ಲಕ್ಷಣಗಳು.

ಮೂಕ ಮಹಿಳೆ ತನ್ನ ಗಂಡನನ್ನು ಗುಲಾಮನಾಗಿ ಮಾಡಿಕೊಂಡು ತಾನು ಗುಲಾಮನ ಹೆಂಡತಿಯಾಗಿ ಇರುತ್ತಾಳೆ. ಆದರೆ ಬುದ್ದಿವಂತ ಮಹಿಳೆ ಗಂಡನನ್ನು ರಾಜನಾಗಿ ನೋಡಿಕೊಂಡು ತಾನು ರಾಣಿಯಾಗಿ ಬಾಳುತ್ತಾಳೆ.ಮೂಕ ಮಹಿಳೆ ತನ್ನ ಗಂಡನನ್ನು ಬುಗುರಿಯಂತೆ ಆಡಿಸುತ್ತಾಳೆ. ಬೇರೆ ಕಡೆ ಮನೆ ಮಾಡಿರೋಣ ಅಂತ ಹಠ ಹಿಡಿಯುತ್ತಾಳೆ. ಅವಳಿಗೆ ಕೂಡಿ ಬಾಳಲು ಅಷ್ಟು ಇಷ್ಟ ವಿರುವುದಿಲ್ಲ. ಆದರೆ ಬುದ್ದಿವಂತ ಮಹಿಳೆ ಸಂಸಾರದಲ್ಲಿ ಎಷ್ಟೇ ಕಷ್ಟ ವಿರಲಿ. ಎಲ್ಲರನ್ನು ಎಲ್ಲ ವನ್ನು ಹೊಂದಿಕೊಂಡು ಪರಿಸ್ಥಿತಿ ದಿನ ಅರ್ಥಮಾಡಿಕೊಂಡು ಎಲ್ಲರೊಂದಿಗೆ ಒಟ್ಟಿಗೆ ಬಾಳುವ ಆಸಕ್ತಿ […]

Continue Reading

ಸಾಲದ ಶೂಲ ದಿಂದ ಪಾರಾಗಲು ಈ ಪರಿಹಾರಗಳನ್ನು ಮಾಡಿ 100% ಫಲಿತಾಂಶ ಸಿಗುತ್ತದೆ.

ಸಾಲದ ಶೂಲ ದಿಂದ ಪಾರಾಗಲು ಈ ಪರಿಹಾರಗಳನ್ನು ಮಾಡಿ 100% ಫಲಿತಾಂಶ ಸಿಗುತ್ತದೆ. ಸಾಲವೆಂಬುದು ಹೊನ್ನ ಶೂಲವಿದ್ದಂತೆ ಎಂಬ ಗಾದೆ ಮಾತೊಂದಿದೆ. ಸಾಲ ಪಡೆಯುವಾಗ ಇರುವ ಸಂಭ್ರಮ ಅದನ್ನು ತೀರಿಸುವಾಗ ಇರುವುದಿಲ್ಲ. ಅದರಲ್ಲೂ ಒಂದು ಸಾಲ ತೀರಿಸಲು ಮತ್ತೊಂದು ಸಾಲ ಮಾಡುತ್ತ ಹೋಗುವವರಿಗೆ ಎಷ್ಟು ಸಾಲ ಸಿಕ್ಕರು ಸಾಕಾಗದು.ಕೆಲವರು ಸಾಲದ ಸುಳಿಯಲ್ಲಿ ತಾವಾಗಿಯೇ ಸಿಲುಕುತ್ತ ಹೋಗುತ್ತಾರೆ. ನಂತರ ಅದರಿಂದ ಹೊರಬರಲಾಗದೆ ಒದ್ದಾಡಲಾರಂಭಿಸುತ್ತಾರೆ.ಇನ್ನು ಕೆಲವರು ಬೇಡ ಅಂತಲೇ ಸಾಲ ಮಾಡುವುದಿಲ್ಲ.ಆದರೆ ಜೀವನದಲ್ಲಿ ಎದುರಾಗುವ ಯಾವುದೇ ಕೆಟ್ಟ ಪರಿಸ್ಥಿತಿಯನ್ನು ನಿಭಾಯಿಸಲು […]

Continue Reading