ಇವು ಕೆಸರಲ್ಲಿ ಬಿದ್ದಿದ್ದರೂ ಕೂಡ ತಡ ಮಾಡದೆ ಕೈಗೆತ್ತುಕೊಳ್ಳಿ

ಇವು ಕೆಸರಲ್ಲಿ ಬಿದ್ದಿದ್ದರೂ ಕೂಡ ತಡ ಮಾಡದೆ ಕೈಗೆತ್ತುಕೊಳ್ಳಿ ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಚಿನ್ನ ಸೇರಿದಂತೆ ಈ ವಸ್ತುಗಳು ಕೆಸರಲ್ಲಿ ಬಿದ್ದಿದರು ಸಹ ನೀವು ಕೈಗೆತ್ತಿಕೊಳ್ಳಲು ತಡ ಮಾಡಬೇಡಿ ಎಂದು ಚಾಣಕ್ಯರು ತಮ್ಮ ನೀತಿಯಲ್ಲಿ ತಿಳಿಸಿದ್ದಾರೆ ಜೀವನದಲ್ಲಿ ಕೆಲವು ತಪ್ಪುಗಳನ್ನು ಮಾಡುವುದರಿಂದ ಇಡೀ ಜೀವನವೇ ಹಾಳಾಗುತ್ತದೆ ಮತ್ತೆ ಜೀವನ ಪುನಹ ಮೊದಲಿನಂತೆಯೇ ಆಗುವುದು ತುಂಬಾ ಕಷ್ಟ ಎಂದು ಚಾಣಕ್ಯರು ತಿಳಿಸಿದ್ದಾರೆ ಆದರೆ ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುವ ಒಂದು ಸರಿಯಾದ ನಿರ್ಣಯ ವ್ಯಕ್ತಿಯನ್ನು ರಸ್ತೆಯಿಂದ ಅರಮನೆಯವರೆಗೂ ಕೊಂಡಯ್ಯುತ್ತದೆ ಇಂದು […]

Continue Reading

ಮಿಥುನ ರಾಶಿಯವರಿಗೆ ಈ ಮೂರು ಗಣಗಳೇ ಅವರಿಗೆ ಶತ್ರು

ಮಿಥುನ ರಾಶಿಯವರಿಗೆ ಈ ಮೂರು ಗಣಗಳೇ ಅವರಿಗೆ ಶತ್ರು ನಮಸ್ಕಾರ ಸ್ನೇಹಿತರೆ,ಮಿಥುನ ರಾಶಿಯವರ ಈ ಗುಣ ಸ್ವಭಾವ ಯಾರಿಗೂ ಗೊತ್ತಿರುವುದಿಲ್ಲ ಅನ್ನುವ ಕುತೂಹಲಕಾರಿ ಮಹತ್ವವನ್ನ ಇಂದು ತಿಳಿಯೋಣ.12 ರಾಶಿಗಳಲ್ಲಿ ಮೂರನೆಯ ರಾಶಿ ಚಕ್ರವಾದ ಮಿಥುನ ರಾಶಿ ಬುಧನಿಂದ ಆಳಲ್ಪಡುತ್ತದೆ ಇವರದ್ದು ಎರಡು ಮನಸ್ಸು ಕೆಲವೊಮ್ಮೆ ಗೊಂದಲಕ್ಕ ಒಳಗಾಗುವ ಮಿಥುನ ರಾಶಿಯವರು ಎಲ್ಲವನ್ನೂ ಸಂಸ್ಕರಣೆಯ ಜೀವನ ವಿಧಾನ ಅಂತ ಪರಿಗಣಿಸುತ್ತಾರೆ ಮತ್ತು ಪರಿಕಲ್ಪನೆ ಮಾಡುತ್ತಾರೆ ಇದು ಅವರಿಗೆ ಅನಿಯಮಿತ ಉತ್ಸಾಹವನ್ನು ನೀಡುತ್ತದೆ ಇವರು ವೈವಿಧ್ಯಮಯ ಮತ್ತು ಬಹು ಸಂಸ್ಕೃತಿಯವರಾಗಿರುತ್ತಾರೆ […]

Continue Reading

ಕಡಿಮೆ ಮಾತನಾಡುವ ಜನರು ಇದನ್ನು ಓದಿ

ಕಡಿಮೆ ಮಾತನಾಡುವ ಜನರು ಇದನ್ನು ಓದಿ ಸರ್ವರಿಗೂ ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಚಾಣಕ್ಯ ನೀತಿ ಆಚಾರ್ಯ ಚಾಣಕ್ಯರಿಂದ ರಚಿಸಲಾದ ಒಂದು ನೀತಿ ಗ್ರಂಥವಾಗಿದೆ ಇದರಲ್ಲಿ ಜೀವನವನ್ನು ಸುಖಮಯ ಮತ್ತು ಸಫಲವನ್ನಾಗಿಸಲು ಕೆಲವು ಉಪಯೋಗಕಾರಿ ವಿಷಯಗಳನ್ನು ತಿಳಿಸಿದ್ದಾರೆ ಸ್ನೇಹಿತರೆ ಇಲ್ಲಿ ಕಡಿಮೆ ಮಾತನಾಡುವುದು ತುಂಬಾ ಒಳ್ಳೆಯ ಗುಣ ಎಂದು ಹೇಳಲಾಗಿದೆ ಈ ಜಗತ್ತಿನಲ್ಲಿ ಹಲವಾರು ರೀತಿಯ ಜನಗಳಿದ್ದಾರೆ ಅವರು ಯೋಚಿಸುವಂತಹ ಪದ್ಧತಿಯು ಭಿನ್ನ-ಭಿನ್ನವಾಗಿರುತ್ತದೆ ಕೆಲವು ಜನರು ಕಡಿಮೆ ಮಾತನಾಡುವ ಜನರನ್ನು ಇಷ್ಟಪಡುತ್ತಾರೆ ಕೆಲವರ ಜಾಸ್ತಿ ಮಾತನಾಡುವುವವರನ್ನ ಅಧಿಕವಾಗಿ ಮಾತನಾಡುವುದರಿಂದ […]

Continue Reading

ಮನೆಯಲ್ಲೇ ತಯಾರಿಸಿದ ಬೆಲ್ಲ ಇವತ್ತೇ ತಿನ್ನಿ

ಮನೆಯಲ್ಲೇ ತಯಾರಿಸಿದ ಬೆಲ್ಲ ಇವತ್ತೇ ತಿನ್ನಿ ಸರ್ವರಿಗೂ ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಹಬ್ಬ ಹರಿದಿನಗಳ ಆಚರಣೆ ಶುರುವಾದಾಗ ಅಂದಿನ ಕಾಲದಿಂದಲೂ ನಡೆದುಕೊಂಡು ಬಂದಿದ್ದ ಸಾಂಪ್ರದಾಯ ಬದ್ಧವಾದ ಆಚರಣೆಯ ಪದ್ಧತಿಯ ಜೊತೆಗೆ ಸಿಹಿ ಕಾಗ್ದೆಗಳನ್ನು ತಯಾರು ಮಾಡಿ ದೇವರಿಗೆ ನೈವೇದ್ಯವಾಗಿ ಇಡುತ್ತಾರೆ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ […]

Continue Reading

ಬೆಲ್ಲದ ಚಹಾ ಈ ಕಾಯಿಲೆ ಇದ್ದವರು ಇವತ್ತೆ ಸೇವಿಸಿ ನೋಡಿ

ಬೆಲ್ಲದ ಚಹಾ ಈ ಕಾಯಿಲೆ ಇದ್ದವರು ಇವತ್ತೆ ಸೇವಿಸಿ ನೋಡಿ ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಬೇರೆ ಯಾವುದೇ ಸಂದರ್ಭದಲ್ಲಿ ಆದರೂ ಪರವಾಗಿಲ್ಲ ಆದರೆ ಚಳಿಗಾಲದಲ್ಲಿ ನಮ್ಮ ಆರೋಗ್ಯಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ ನಮ್ಮ ಆಹಾರದಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆದರೆ ನೆಗಡಿ ಬರುವುದು ಖಂಡಿತ ಬೇರೆ ಸಮಯದಲ್ಲಿ ನಿರ್ಲಕ್ಷ ಮಾಡಿದಂತೆ ಈಗ ನೆಗಡಿಯನ್ನು ನಿರ್ಲಕ್ಷಿಸಿದರೆ ಖಂಡಿತ ಜ್ವರಕ್ಕೆ ಸಂಬಂಧಪಟ್ಟ ರೋಗ ಲಕ್ಷಣಗಳು ಒಂದೊಂದಾಗಿ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ ಹೀಗಾಗಿ ಸಣ್ಣ ಪ್ರಮಾಣದಲ್ಲಿ ನೆಗಡಿ ಬಂದ ತಕ್ಷಣ ಹೇಗಾದರೂ ಮಾಡಿ […]

Continue Reading

ಮೊಳಕೆ ಕಾಳು ತಿಂದರೆ ಈ ರೋಗಗಳಿಂದ ದೂರ ಇರಬಹುದು

ಮೊಳಕೆ ಕಾಳು ತಿಂದರೆ ಈ ರೋಗಗಳಿಂದ ದೂರ ಇರಬಹುದು ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ […]

Continue Reading

ಚಾಣಕ್ಯ ಹೇಳಿದ ಈ ನಾಲ್ಕು ವಿಷಯಗಳನ್ನು ನೀವು ಪಾಲಿಸಿದರೆ ಎಂದು ಹಣದ ಕೊರತೆ ಇರದು

ಚಾಣಕ್ಯ ಹೇಳಿದ ಈ ನಾಲ್ಕು ವಿಷಯಗಳನ್ನು ನೀವು ಪಾಲಿಸಿದರೆ ಎಂದು ಹಣದ ಕೊರತೆ ಇರದು ಸರ್ವರಿಗೂ ನಮಸ್ಕಾರ ಸ್ನೇಹಿತರೇ, ಆಚಾರ್ಯ ಚಾಣಕ್ಯರು ರಾಜ ವಿಷ್ಣು ಗುಪ್ತನ ಆಸ್ಥಾನದ ಅತ್ಯುತ್ತಮ ರಾಜತಾಂತ್ರಿಕರು ಚಾಣಕ್ಯ ನೀತಿಯಲ್ಲಿ ಜೀವನದ ಸಾಕಷ್ಟು ವಲಯಗಳನ್ನು ಅತ್ಯುತ್ತಮವಾಗಿ ಕಳೆಯಲು ಬೇಕಾದಂತಹ ಸಲಹೆಗಳಿವೆ ಈ ಚಾಣಕ್ಯ ನೀತಿ ಬಹುತೇಕ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ ಕೃಷಿ ರಾಜಕೀಯ ಆರ್ಥಿಕತೆಯ ವಿಷಯಗಳಿಗೆ ಬಂದಾಗ ಚಾಣಕ್ಯ ಅತ್ಯುತ್ತಮ ಮಹಾಜ್ಞಾನಿ ಜೀವನದಲ್ಲಿ ಹಣದ ಸಮಸ್ಯೆ ಇಲ್ಲವೆಂದರೆ ಜೀವನ ಅರ್ಧದಷ್ಟು ಸುಗಮವಾಗಿರುತ್ತದೆ ಆದರೆ ಬಹುತೇಕ […]

Continue Reading

ಹಾಗಲಕಾಯಿ ಹಲವು ಕಾಯಿಲೆಗಳಿಗೆ ರಾಮಬಾಣ

ಹಾಗಲಕಾಯಿ ಹಲವು ಕಾಯಿಲೆಗಳಿಗೆ ರಾಮಬಾಣ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ […]

Continue Reading

ಸಿಂಹ ರಾಶಿಯವರ ಪಾಸಿಟಿವ್ ಮತ್ತು ನೆಗೆಟಿವ್ ಅಂಶಗಳು

ಸಿಂಹ ರಾಶಿಯವರ ಪಾಸಿಟಿವ್ ಮತ್ತು ನೆಗೆಟಿವ್ ಅಂಶಗಳು ನಮಸ್ಕಾರ ಸ್ನೇಹಿತರೇ,ಸಿಂಹ ರಾಶಿಯವರ ಗುಣ ಸ್ವಭಾವಗಳು ನಿಮಗೆ ಅಚ್ಚರಿ ಮೂಡಿಸುತ್ತದೆ ಅನ್ನುವ ಸಂಗತಿಗಳನ್ನು ತಿಳಿಯೋಣ ಸೂರ್ಯ ರಾಶಿ ಚಕ್ರದ 5ನೇ ರಾಶಿಗೆ ಅಧಿಪತಿ ಈ ರಾಶಿ ಚಕ್ರವು ಸಿಂಹವನ್ನು ಪ್ರತಿನಿಧಿಸುತ್ತದೆ ಈ ರಾಶಿ ಚಿನ್ಹೆಯಲ್ಲಿ ಜನಿಸಿದ ವ್ಯಕ್ತಿಯ ಮೇಲೆ ಸೂರ್ಯದೇವನ ಪರಿಣಾಮ ತುಂಬಾ ಹೆಚ್ಚಾಗಿರುತ್ತದೆ ಜ್ಯೋತಿಷ್ಯದ ಪ್ರಕಾರ ಸೂರ್ಯದೇವ ಸಿಂಹ ರಾಶಿಯ ಅಧಿಪತಿ ಮತ್ತು ನವಗ್ರಹಗಳ ರಾಜನು ಹೌದು ಈ ರಾಶಿಯ ಜನರ ನಡವಳಿಕೆ ಗುಣಲಕ್ಷಣಗಳಲ್ಲಿ ತಮ್ಮದೇ ಆದ […]

Continue Reading

ಐದು ನಿಮಿಷದಲ್ಲಿ ನಿದ್ದೆ ಬರಲು ಹೀಗೆ ಮಾಡಿ ಸಾಕು

ಐದು ನಿಮಿಷದಲ್ಲಿ ನಿದ್ದೆ ಬರಲು ಹೀಗೆ ಮಾಡಿ ಸಾಕು ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಎಷ್ಟೋ ಜನ ವಯಸ್ಸಾದವರಿಗೆ ನಿದ್ದೆ ಸರಿಯಾಗಿ ಬರುವುದಿಲ್ಲ ಅಂತವರಿಗೆ ನಿದ್ದೆ ಮಾತ್ರೆ ತೆಗೆದುಕೊಳ್ಳುವುದಕ್ಕೂ ಮನಸ್ಸಿರುವುದಿಲ್ಲ ನಿದ್ದೆ ಮಾತ್ರೆ ಬೇಡ ಎಂದು ಹೇಳುತ್ತಾರೆ ನಿದ್ದೆ ಸುಗಮವಾಗಿ ಬರಬೇಕು ಆದರೆ ಯಾವುದೇ ಅಡ್ಡ ಪರಿಣಾಮಗಳು ಬೀರಬಾರದು ಅಂದರೆ ಏನನ್ನು ತೆಗೆದುಕೊಳ್ಳಬಹುದು ಅಂದರೆ ಅದು ಗಸಗಸೆ, ಗಸಗಸೆಯಿಂದ ದೇಹಕ್ಕೆ ಶಕ್ತಿ ಕೂಡ ಬರುತ್ತದೆ ಗಸಗಸೆಯ ಪಾಯಸವನ್ನು ಮಾಡಿಕೊಂಡು ಕುಡಿಯಬಹುದು ಅಥವಾ ಗಸಗಸೆಯನ್ನು ಹಾಲಿಗೆ ಹಾಕಿಕೊಂಡು ಸಂಜೆ ಸಮಯದಲ್ಲಿ […]

Continue Reading