ಧನು ರಾಶಿ ರಾಹು & ಕೇತು ಗೋಚರ 60 ದಿನಗಳ ಗೋಚರ ಎಚ್ಚರ ತಪ್ಪಿದರೆ ಭಾರೀ ಸಂಕಷ್ಟ

Featured Article

ನಾವು ಮಾಯಾವಿ ಗ್ರಹವೆಂದು ಕರೆಸಿಕೊಳ್ಳುವ ರಾಹು ಮತ್ತು ಕೇತು ಗ್ರಹಗಳ ಗೋಚಾರ ಫಲಗಳು ಇಲ್ಲಿ ವರ್ಷ 2023 ಅಕ್ಟೋಬರ್ ತಿಂಗಳ 30 ನೇ ತಾರೀಖಿನ ವರೆಗೂ ಧನು ರಾಶಿಯ ಜಾತಕದವರ ಪಾಲಿಗೆ ಹೇಗೆ ಸಬಿತಾಗಲಿದೆ. ಇದನ್ನು ರಾಶಿಯ ಜಾತಕದವರು ಯಾವೆಲ್ಲ ಕ್ಷೇತ್ರಗಳ ಮೇಲೆ ಸಕಾರಾತ್ಮಕ ಮತ್ತು ನಕಾರಾತ್ಮಕ ಪ್ರಭಾವಗಳನ್ನ ರಾಹು ಮತ್ತು ಕೇತು ಗ್ರಹಗಳು ಬೀರಲಿವೆ ಅನ್ನೋದೆಲ್ಲ ಬಂದ ವಿಸ್ತಾರ ರೂಪದಲ್ಲಿ ಅರಿತುಕೊಳ್ಳೋಣ.  

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮಗೆಲ್ಲ ಗೊತ್ತಿರುವ ಹಾಗೆ ರಾಹು ಮತ್ತು ಕೇತು ಗ್ರಹ ಗಳು ಎರಡು ಒಂದೇ ಸಮಯ ದಲ್ಲಿ ತಮ್ಮ ತಮ್ಮ ರಾಶಿಗಳನ್ನು ಬದಲಿಸುತ್ತವೆ. ಹೀಗಾಗಿ ಈ ಎರಡು ಗ್ರಹಗಳು ಒಂದೇ ಎಂದು ಪರಿ ಭಾವಿಸ ಲಾಗುತ್ತದೆ. ಶಾಸ್ತ್ರ ಗಳಲ್ಲಿ ತಿಳಿಸಿರುವ ವಾಗಿ ರಾಹು ಕೇತು ಗ್ರಹಗಳು, ದೇಹದ ರುಂಡ ಮತ್ತು ಮುಂಡ ಎಂದು ಸಹ ಉಲ್ಲೇಖಿಸಲಾಗಿದೆ.

ಇನ್ನು ಪ್ರಸ್ತುತ ದಲ್ಲಿ ರಾಹು ಕೇತು ಗ್ರಹ ಗಳು ಕ್ರಮ ವಾಗಿ ಮಿಶ್ರ ಮತ್ತು ತುಲಾ ರಾಶಿಯಲ್ಲಿ ವಿರಾಜಮಾನ ನಾಗಿ ಇರ ಲಿದ್ದು, ಇಲ್ಲಿ ಅಕ್ಟೋಬರ್ ತಿಂಗಳಿನ 30 ನೇ ತಾರೀಕಿನ ದಿನದಂದು ಈ ಎರಡು ಗ್ರಹಗಳು ತಮ್ಮ ರಾಶಿಯಲ್ಲಿ ಪರಿವರ್ತನೆ ಗಳಿವೆ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವಂತೆ ರಾಹು ಕೇತು ಗ್ರಹಗಳ ಎರಡು ನವಗ್ರಹ ಗಳಲ್ಲಿ ಅತ್ಯಂತ ಪ್ರಮುಖ ಗ್ರಹಗಳು ಆಗಿರಲಿದ್ದು, ಇವುಗಳ ಪ್ರಭಾವ ಗಳು ಕೂಡ ಹೆಚ್ಚು ಪ್ರಕರತೆಯಿಂದ ಕೂಡಿರುತ್ತವೆ. ಇನ್ನು ವೈದ್ಯ ಜ್ಯೋತಿಷ ದಲ್ಲಿ ಉಲ್ಲೇಖಿಸಿರುವಂತೆ ರಾಹು ಮತ್ತು ಕೇತು ಗ್ರಹಗಳಿಗೆ ಯಾವುದೇ ಬೌತಿಕ ಅಸ್ತಿತ್ವ ವಿಲ್ಲ.

ಅದು ಈ ಎರಡು ಗ್ರಹಗಳಿಗೆ ವೈದಿಕ ಜ್ಯೋತಿಷ್ಯ ಮತ್ತು ಧಾರ್ಮಿಕ ದೃಷ್ಟಿಕೋನದಲ್ಲಿ ಅಧಿಕ ಮಹತ್ವ ಪೂರ್ಣ ಸಾರ ವನ್ನ ನೀಡಲಾಗಿದೆ. ಅಲ್ಲದೆ ರಾಹು ಗ್ರಹವನ್ನು ಒಂದು ಭ್ರಮಿತ ಗ್ರಹ ಎಂದು ಸಹ ಕರೆಯ ಲಾಗುತ್ತದೆ. ರಾಹು ಗ್ರಹ, ಸುಳ್ಳು ಭರವಸೆ ಮತ್ತು ಅದು ವಿಶ್ವಾಸದ ಕಾರಕ ಗ್ರಹ ಎಂದು ಸಹ ನಂಬಲಾಗಿದೆ. ರಾಹು ಗ್ರಹದ ಪ್ರಭಾವ ಕ್ಕೆ ಒಳಪಡುವ ಜಾತಕ ದವರು ಜೂಜು ನಶೆ ಕೆಟ್ಟ ಚಟ ಮತ್ತು ವೇದ್ಯ ಗತಿ ವಿಧಿ ಗಳ ತ್ತ ಹೆಚ್ಚು ಆಕರ್ಷಿತ ರಾಗುತ್ತಾರೆ. ಅಲ್ಲದೆ ಇವರಲ್ಲಿ ಕ್ರಾಂತಿ ಕಾರಕ ಸ್ವಭಾವ ಜೊತೆ ಗೆ ನವೀನತೆಯ ಕಡೆಗೆ ಒಲವು ಕೂಡ ಉಂಟಾಗುತ್ತದೆ.

ಇನ್ನು ರಾಹು ಗ್ರಹವು ಯಾವ ಗ್ರಹದೊಂದಿಗೆ ಯುವತಿಯ ನ್ನು ಹೊಂದಿರು ತ್ತಾನೋ ಆ ಗ್ರಹದ ರೀತಿಯ ಫಲಗಳನ್ನೇ ಪ್ರಧಾನ ಮಾಡುತ್ತಾನೆ. ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತು ಗ್ರಹವನ್ನ ಸಂತೃಪ್ತಿ ಮತ್ತು ಏಕಾಂತ ಗ್ರಹ ಎಂದು ನಂಬ ಲಾಗಿದೆ. ರಾಹು ಹಾಗೂ ಕೇತು ಗ್ರಹ ವು ಯಾವುದೇ ಭೌತಿಕ ಅಸ್ತಿತ್ವ ವಿಲ್ಲ. ಕೇತು ಗ್ರಹವನ್ನು ಆಧ್ಯಾತ್ಮಿಕ ಗುಣ, ಸ್ವಭಾವ ಗಳನ್ನು ವಿಕಸಿತ ಗೊಳಿಸುವ ಗ್ರಹ ಎಂದು ಸಹ ಹೇಳ ಲಾಗುತ್ತದೆ. ಇದು ಒಂದು ನೀಚ ಗ್ರಹ ವಾಗಿದ್ದು, ಇದು ಯಾವುದೇ ವ್ಯಕ್ತಿಯ ಜೀವನ ದಲ್ಲಿ ಮೋಕ್ಷ ಪ್ರದಾನ ಮಾಡುವ ಗ್ರಹ ಎಂದು ಸಹ ಹೇಳಬಹುದಾಗಿದೆ. ಸಂಪೂರ್ಣ ಮಾಹಿತಿಯಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *