ಮಕ್ಕಳಿಗೆ ಯಾವ ಸಮಯದಲ್ಲಿ ದೃಷ್ಟಿಯನ್ನು ತೆಗೆಯಬೇಕು

ಮಕ್ಕಳಿಗೆ ಯಾವ ಸಮಯದಲ್ಲಿ ದೃಷ್ಟಿಯನ್ನು ತೆಗೆಯಬೇಕು

ದೃಷ್ಟಿ ತೆಗೆಯೋದನ್ನು ನಾವು ಹಿರಿಯರ ಕಾಲದಿಂದಲೂ ಪಾಲಿಸುತ್ತಾ ಬಂದಿದ್ದೇವೆ. ನಮ್ಮ ಮನೆಯ ಮಕ್ಕಳಿಗೆ ದೃಷ್ಟಿ ಯಾವಾಗ ತೆಗೆಯಬೇಕು ಮಕ್ಕಳು ಅಳಲು ಪ್ರಾರಂಭಿಸಿದರೆ ಏನು ಮಾಡಿದರು ಸಹ ಅಳುವುದನ್ನು ನಿಲ್ಲಿಸುವುದಿಲ್ಲ. ಈ ಸಮಯದಲ್ಲಿ ನಾವು ಏನು ಮಾಡಬೇಕು ಎಂಬುದು ನಮಗೆ ತಿಳಿಯುತ್ತಿಲ್ಲ ನಮ್ಮ ಹಿರಿಯರು ಹಳೆಯ ಪದ್ದತಿಯಂತೆ ಈ ಕ್ರಿಯೆಗಳನ್ನು ಮಾಡುತ್ತಿದ್ದರು ಆದರೆ ಪ್ರಸ್ತುತ ದಿನದಲ್ಲಿ ನಾವು ಮಗು ಅತ್ತರೆ ಸಾಕು,

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಡಾಕ್ಟರ್ ಬಳಿ ಹೋಗಿಬಿಡುತ್ತೇವೆ ಆದರೆ ಹೋಗಿ ಬೇಡ ಎನ್ನುವುದಿಲ್ಲ ಮೊದಲು ಮನೆಯಲ್ಲಿ ಈ ರೀತಿಯ ಕ್ರಮಗಳನ್ನು ಮಾಡಿ ಸುಮ್ಮನಿರದಿದ್ದರೆ ವೈದ್ಯರ ಬಳಿ ಹೋಗಿ ಅವರ ಸಲಹೆಯನ್ನು ನೀವು ಪಡೆಯಬಹುದು ಹಾಗಾದರೆ ಮನೆಯಲ್ಲಿ ಅನುಸರಿಸುವಂತಹ ನೋವುಗಳು ಯಾವುವು ಎಂಬುದನ್ನು ಹಿಂದಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಕೆಲವೊಮ್ಮೆ ಹೊಟ್ಟೆ ಭಾಗವು ಸಾಫ್ಟ್ ಆಗಿದ್ದರು ಮಕ್ಕಳು ಅಳಲು ಪ್ರಾರಂಭಿಸುತ್ತಾರೆ ಮತ್ತು ಇದ್ದಕ್ಕಿದ್ದ ಹಾಗೆ ಅಳು ಬಂದರೆ ಕಾಣಿಸುತ್ತದೆ ಇದರ ಅರ್ಥ ಮಗುವಿಗೆ ದೃಷ್ಟಿ ತಾಗಿದೆ ಎಂದು ಅರ್ಥ ತಕ್ಷಣ ಮಗುವಿಗೆ ದೃಷ್ಟಿಯನ್ನು ತೆಗೆಯಬೇಕು

ದೃಷ್ಟಿಯನ್ನು ಮಗುವಿಗೆ ಯಾವ ಸಂದರ್ಭದಲ್ಲಿ ತೆಗೆಯಬೇಕು ಎಂದರೆ ಅದು ಸಂಜೆ ಸಮಯದಲ್ಲಿ ಮತ್ತು ಮಗುವಿಗೆ ಯಾವ ರೀತಿ ದೃಷ್ಟಿಯನ್ನು ತೆಗಿಯಬೇಕು ಎಂಬುದನ್ನು ಒಂದೊಂದಾಗಿ ನೋಡುತ್ತಾ ಹೋಗೋಣ. ಮೊದಲನೆಯದಾಗಿ ಕಲ್ಲುಪ್ಪನ್ನು ತೆಗೆದುಕೊಂಡು ಎಡಗೈಯಲ್ಲಿ ಹಿಡಿದುಕೊಳ್ಳಬೇಕು ನಂತರ ಅದನ್ನು ಮಗುವಿಗೆ ಮೂರು ಬಾರಿ ನೀವು ನಿವಾರಿಸಬೇಕು ನಂತರ ಆದಿ ಕಣ್ಣು ಬೀದಿ ಕಣ್ಣು ಹೋಗಲಿ ಎಂದು ಹೇಳಿ ಅದನ್ನು ನಾವು ದೃಷ್ಟಿಯನ್ನು ತೆಗೆಯಬೇಕು ನಂತರ ಅದಕ್ಕೆ ಮೂರು ಬಾರಿ ಉಗಿದು ಅದನ್ನು ಯಾವುದಾದರೂ ಇಲ್ಲವೇ ಅದಕ್ಕೆ ನೀರನ್ನು ಹಾಕಿಬಿಡಿ

ನೀರನ್ನು ಹಾಕಿದ ನಂತರ ಉಪ್ಪು ಕರಗಿದ ಹಾಗೆ ನಿಮ್ಮ ಮಗುವಿನ ಮೇಲಿರುವ ದೃಷ್ಟಿ ಕರಗುತ್ತಾ ಹೋಗುತ್ತದೆ. ಎರಡನೆಯದಾಗಿ ಕಲ್ಲುಪ್ಪನ್ನು ತೆಗೆದುಕೊಂಡು ಜೊತೆಗೆ ಒಣಗಿದ ಮೆಣಸಿನಕಾಯಿಯನ್ನು ತೆಗೆದುಕೊಳ್ಳಬೇಕು ಜೊತೆಗೆ ಸಾಸಿವೆಯನ್ನು ತೆಗೆದುಕೊಂಡು ಎಡಗೈಯಲ್ಲಿ ಹಿಡಿದುಕೊಂಡು ಮಗುವಿಗೆ ದೃಷ್ಟಿಯನ್ನು ತೆಗೆದುಕೊಳ್ಳಬೇಕು ನಂತರ ಅದನ್ನು ಮನೆಯಲ್ಲಿ ಉರಿಯುತ್ತಿರುವ ಒಲೆಗೆ ಹಾಕಬೇಕು ಈ ರೀತಿ ಮಾಡಿದರೆ ಮಗುವಿನ

ದೃಷ್ಟಿ ನಿವಾರಣೆಯಾಗುತ್ತದೆ. ಮೂರನೆಯದನ್ನು ನೋಡುವುದಾದರೆ ಪೊರಕಿ ಕಡ್ಡಿಯಲ್ಲಿರುವಂತಹ ಕಡ್ಡಿಗಳನ್ನು ತೆಗೆದುಕೊಂಡು ಅದನ್ನು ಎಡಗೈಯಲ್ಲಿ ಇಟ್ಟುಕೊಂಡು ದೃಷ್ಟಿಯನ್ನು ತೆಗೆದುಕೊಳ್ಳಬೇಕು ನಂತರ ಅದನ್ನು ಯಾವುದಾದರೂ ಒಂದು ಮೂಲೆಯಲ್ಲಿ ಬೆಂಕಿ ಇಟ್ಟು ಅದನ್ನು ಸುಡಬೇಕು ಇದನ್ನು ಸಂಧಿ ಸಮಯದಲ್ಲಿ ಮಾಡಿದರೆ ಮಕ್ಕಳ ಮೇಲೆ ಇರುವಂತಹ ದೃಷ್ಟಿ ವೇಗವಾಗಿ ನಿವಾರಣೆಯಾಗುತ್ತದೆ

ನಾಲ್ಕನೇ ಇದನ್ನು ನೋಡುವುದಾದರೆ ಮಗುವನ್ನು ಎಲ್ಲಿಗಾದರೂ ಹೊರಗಡೆ ಕರೆದುಕೊಂಡು ಹೋದಾಗ ಅಥವಾ ಯಾವುದಾದರೂ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದಾಗ ಅಥವಾ ಇನ್ಯಾರಿದ ದೃಷ್ಟಿ ಹೊರಗಿನವರದ್ದು ಆಗಿದ್ದರೆ ನೀವು ಮನೆಯ ಒಳಗಡೆ ಕರೆದುಕೊಂಡು ಹೋದಾಗ ಮಗುವಿಗೆ ಕೆಂಪು ವರದಿಯನ್ನು ಮಾಡಬೇಕು. ದೃಷ್ಟಿ ಹೇಗೆ ತೆಗೆಯುವುದನ್ನು ಸಂಪೂರ್ಣವಾಗಿ ನೋಡಲು ಕೆಳಗೆ ಇರುವ ವಿಡಿಯೋವನ್ನು ಒಮ್ಮೆ ವೀಕ್ಷಿಸಿ. ಇದರಿಂದ ನಿಮಗೆ ಇನ್ನೂ ಬೇಗನೆ ಅರ್ಥವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.