ಬಿದಿರು ಬ್ರಹ್ಮದೇವನಿಗೆ ಒಂದು ಪ್ರಶ್ನೆ ಕೇಳಿತು ಅದಕ್ಕೆ ಬ್ರಹ್ಮದೇವನ ಉತ್ತರ ಹೀಗಿತ್ತು

Featured Article

ನಮಸ್ಕಾರ ಸ್ನೇಹಿತರೇ, ದೇವರು ಬೇಕಂತಲೇ ಕೆಲವು ಸಂಬಂಧಗಳನ್ನು ನಮ್ಮಿಂದ ದೂರ ಮಾಡಿಬಿಡುತ್ತಾನೆ ಕಾರಣ ಇಷ್ಟೇ ನಮಗೆ ತಿಳಿಯದ ಸತ್ಯ ದೇವರಿಗೆ ತಿಳಿದಿರುತ್ತದೆ ಸಂಬಂಧಗಳನ್ನು ನಂಬಿ ಬದುಕಬೇಡ ನಿನ್ನ ದುಡಿಮೆಯನ್ನು ನಂಬಿ ಬದುಕು, ಅದು ಎಂದು ನಿನ್ನ ಕೈಬಿಡುವುದಿಲ್ಲ ಅರ್ಥವಿಲ್ಲದ ಮಾತಿಗೆ ಎಷ್ಟೇ ಸಮಯ ನೀಡಿದರು ವ್ಯರ್ಥ ಹಾಗೆಯೇ ಜೀವನದಲ್ಲಿ ನಮ್ಮನ್ನು ಅರ್ಥಮಾಡಿಕೊಳ್ಳದವರ ಜೊತೆ ಎಷ್ಟೇ ಸಮಯ ಕಳೆದರೂ ಜೀವನವೇ ವ್ಯರ್ಥ ಇನ್ನೊಬ್ಬರ ನೆಮ್ಮದಿಗೆ ಬೆಂಕಿ ಹಚ್ಚಿ ತಾನು ಖುಷಿಯಾಗಿರುತ್ತೇನೆ

ಅನ್ನೋದು ಮೂರ್ಖತನ ಇಲ್ಲಿ ಯಾರ ಕಣ್ಣು ತಪ್ಪಿಸಿದರು ಬದುಕಬಹುದು ಆದರೆ ಮೇಲಿರುವ ಭಗವಂತನ ಕಣ್ಣಿನಿಂದ ತಪ್ಪಿಸಲು ಸಾಧ್ಯವಿಲ್ಲ ಎನ್ನುವುದನ್ನು ನೆನಪಿಡಿ ಬದುಕಿನಲ್ಲಿ ಇನ್ನೊಬ್ಬರ ಅವಶ್ಯಕತೆಗಳನ್ನು ಪೂರೈಸುವ ವಸ್ತುಗಳು ನೀವಾಗಬೇಡಿ ಸಾಧ್ಯವಾದಷ್ಟು ನಿಮ್ಮ ಸುಖ ದುಃಖಕ್ಕೆ ಜೊತೆ ನಿಲ್ಲುವವರನ್ನು ಆಯ್ಕೆ ಮಾಡಿಕೊಳ್ಳಿ ನಿಮ್ಮನ್ನು ಬಳಸಿಕೊಳ್ಳುವವರಿಂದ ದೂರ ಇರಿ ನಿಮ್ಮನ್ನು ಬೆಳೆಸಿದವರನ್ನು ಎಂದಿಗೂ ಮರೆಯಬೇಡಿ ಮನದಲ್ಲಿ ಕಾಡುವ ಪ್ರತಿ ಪ್ರಶ್ನೆಗೂ ಉತ್ತರ ಹುಡುಕುತ್ತಾ ಹೋದರೆ ಜೀವನದ ನೆಮ್ಮದಿ ಕಳೆದು ಹೋಗುತ್ತದೆ.

ಆದ್ದರಿಂದ ಕೆಲವು ಪ್ರಶ್ನೆಗಳನ್ನು ಪ್ರಶ್ನೆಗಳಾಗಿಯೇ ಉಳಿಸುವುದು ಉತ್ತಮ ಕುರುಡಾಗಿ ಯಾರನ್ನು ನಂಬುವ ಅವಶ್ಯಕತೆ ಇಲ್ಲ ಒಂದು ವೇಳೆ ನಂಬುವುದಾದರೆ ನಿನ್ನ ತಂದೆ ತಾಯಿ ಮತ್ತು ನಿನ್ನ ದುಡಿಮೆಯನ್ನು ನಂಬಿದರೆ ಇದು ಎಂದು ಮೋಸ ಮಾಡುವುದಿಲ್ಲ ಮನುಷ್ಯನಿಗೆ ಮನುಷ್ಯನನ್ನು ಕಂಡರೆ ಆಗುವುದಿಲ್ಲ ಯಾಕೆ ಗೊತ್ತಾ ಎಲ್ಲಿ ಅವನು ನನ್ನ ಸಮನಾಗಿ ಬೆಳೆದು ನಿಲ್ಲುತ್ತಾನೋ ಎಂಬ ಸ್ವಾರ್ಥದಿಂದ

ಆಡುವ ಮಾತಲ್ಲೆಲ್ಲ ತಪ್ಪು ಹುಡುಕುವವರ ಮುಂದೆ ಎಂದಿಗೂ ಒಳ್ಳೆಯವರಾಗಲು ಸಾಧ್ಯವಿಲ್ಲ ನಿಮ್ಮ ಒಳ್ಳೆತನ ನಿಮ್ಮ ಅಂತರಾತ್ಮಕ್ಕೆ ತಿಳಿದರೆ ಸಾಕು ಬಿದಿರೊಂದು ಬ್ರಹ್ಮ ದೇವನಿಗೆ ಎದುರಾಗಿ ಕೇಳಿತು, ಬೇಕಿತ್ತ ನಿನಗೆ ಸೃಷ್ಟಿ ಒಳಗೆ ನನ್ನದೊಂದು ಪಾತ್ರ ಹೂವಿಲ್ಲ ಹಣ್ಣಿಲ್ಲ ದಣಿದು ಬಂದವರಿಗೆ ನೆರಳು ಕೂಡ ನೀಡುವುದಿಲ್ಲ ಎಂದು ಅದಕ್ಕೆ ಬ್ರಹ್ಮದೇವನಕ್ಕೂ ನುಡಿದನಂತೆ ಯಾಕೆ ಸಾಧ್ಯವಿಲ್ಲ ಮನಸ್ಸು ಮಾಡಿ ನೋಡು ಒಮ್ಮೆ ಎಂದು ಆಗಬಿದಿರು ಹಠ ಹಿಡಿದು ಬೆಳೆಯುತ್ತಂತೆ,

ಕೃಷ್ಣನ ಕೈಯಲ್ಲಿನ ಕೊಡಲಾಯಿತಂತೆ ಮಕ್ಕಳು ತೂಗುವ ತೊಟ್ಟಿಲಾಯಿತಂತೆ ಸುಮಂಗಲಿ ಅವರಿಗೆ ಬಾಗಿನ ಕೊಡುವ ಮೊರವಾಯಿತಂತೆ ಬಡವನ ಗುಡಿಸಲಿಗೆ ನೆರಳಾದಂತೆ ಬಟ್ಟೆ ಒಣಗಿಸುವ ಕುಲಾಯಿತಂತೆ ಬಿದಿರಿನ ಬುಟ್ಟಿ ಆಯಿತಂತೆ ಕಡೆಗೆ ಶವ ಎತ್ತಲು ಆಧಾರವಾಯಿತಂತೆ ನನ್ನಿಂದ ಏನಾಗದು ಅಂತ ಕೈ ಚೆಲ್ಲದಿರು ಬೇರೆಯವರು ಏನು ಮಾತನಾಡುತ್ತಾರೆ ಅಂತ ಚಿಂತಿಸದಿರು ಮನಸ್ಸು ಮಾಡಿ ನೋಡಿದರೆ ಯಾವುದು ಅಸಾಧ್ಯವಲ್ಲ ಕೈಲಾಗದವರು ಸಾಧ್ಯವಾಗದವರು ಈ ಭೂಮಿಯ ಮೇಲೆ ಯಾರು ಇಲ್ಲ ಛಲ ಹಟ ತಾಳ್ಮೆ ಇದ್ದರೆ ಸಾಕು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *