ಹಿಂದೂ ಧರ್ಮ ದಲ್ಲಿ ಬ್ರಹ್ಮ ಮುಹೂರ್ತ ಅಥವಾ ಬ್ರಾಹ್ಮಿ ಮುಹೂರ್ತವನ್ನು ಅತ್ಯಂತ ಶುಭ ಸಮಯ ವೆಂದು ಪರಿಗಣಿಸಲಾಗುತ್ತದೆ ಯಾಕೆ ಗೂತ್ತಾ

Featured Article

ಹಿಂದೂ ಧರ್ಮ ದಲ್ಲಿ ಬ್ರಹ್ಮ ಮುಹೂರ್ತ ಅಥವಾ ಬ್ರಾಹ್ಮಿ ಮುಹೂರ್ತವನ್ನು ಅತ್ಯಂತ ಶುಭ ಸಮಯ ವೆಂದು ಪರಿಗಣಿಸಲಾಗುತ್ತದೆ. ಈ ಸಮಯ ದಲ್ಲಿ ಧ್ಯಾನ, ಯೋಗ, ಜಪ ಪೂಜೆ ಮುಂತಾದ ಸತ್ಕರ್ಮಗಳನ್ನು ಮಾಡೋದು ಹೆಚ್ಚು ಫಲದಾಯಕ ನಮ್ಮ ವೇದ ಮಗಳು, ಪುರಾಣ ಗಳು ಮತ್ತು ಗ್ರಂಥ ಗಳು ಬ್ರಹ್ಮ ಮುಹೂರ್ತ ವನ್ನು ಅತ್ಯಂತ ಮಂಗಳಕರವೆಂದು ಉಲ್ಲೇಖಿಸುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ಈ ಮುಹೂರ್ತದ ವಿಶೇಷ ಮಹತ್ವ ವನ್ನು ನಮ್ಮ ಋಷಿಮುನಿಗಳು ಕೂಡ ಹೇಳಿದ್ದಾರೆ. ಈ ಸಮಯದಲ್ಲಿ ನಿದ್ರೆ ಮಾಡುವುದ ನ್ನು ಧರ್ಮಗ್ರಂಥ ಗಳಲ್ಲಿ ನಿಷೇಧಿಸಲಾಗಿದೆ. ನಿದ್ರೆಯನ್ನು ಉತ್ತೇಜಿಸಲು ಈ ಸಮಯ ಅತ್ಯಂತ ಉತ್ತಮವಾಗಿದೆ. ಹಾಗಾದರೆ ಬ್ರಹ್ಮ ಅಥವಾ ಬ್ರಾಹ್ಮಿ ಮುಹೂರ್ತದ ಮಹತ್ವವೇನು? ಬ್ರಹ್ಮ ಮುಹೂರ್ತ ದಲ್ಲಿ ಏಳುವುದರ ಮತ್ತು ಪೂಜೆ ಮಾಡುವುದರ ಪ್ರಯೋಜನವೇನು?

ಯಾವ ಸಮಯ ವನ್ನು ಬ್ರಾಹ್ಮಿ ಮುಹೂರ್ತವೆಂದು ಕರೆಯಲಾಗುತ್ತದೆ ಎಂಬುದರ ಬಗ್ಗೆ ಇವತ್ತಿನ ನಮ್ಮ ವಿಡಿಯೋದಲ್ಲಿ ತಿಳಿಯೋಣ.ಬ್ರಹ್ಮ ಮುಹೂರ್ತದ ಅರ್ಥವೇನು? ಬ್ರಹ್ಮ ಮುಹೂರ್ತ ವನ್ನು ರಾತ್ರಿಯ ಕೊನೆಯ ಭಾಗವನ್ನು ಅಥವಾ ರಾತ್ರಿಯ ಅಂತಿಮ ಪ್ರಹಾರವೇ ಎಂದು ಕರೆಯಲಾಗುತ್ತದೆ ಅಂದರೆ ಈ ಸಮಯವು ರಾತ್ರಿ ಮುಗಿಯುವ ಮತ್ತು ಹಗಲು ಪ್ರಾರಂಭವಾಗುವ ಸಮಯ ಬ್ರಹ್ಮ ಎಂದರೆ ಪರಮಾತ್ಮ ಮತ್ತು ಮುಹೂರ್ತ ಎಂದರೆ ಸಮಯ ಅಂದರೆ ದೇವರ ಸಮಯ.

ಈ ಮುಹೂರ್ತದ ಸಮಯ ಆಯುರ್ವೇದದ ಪ್ರಕಾರ ರಾತ್ರಿಯ ನಂತರ ಮತ್ತು ಸೂರ್ಯೋದಯಕ್ಕೆ ಸ್ವಲ್ಪ ಮೊದಲು ಇರುವ ಸಮಯವನ್ನು ಬ್ರಹ್ಮ ಮುಹೂರ್ತ ಎಂದು ಕರೆಯಲಾಗುತ್ತದೆ ಅಂದರೆ ಬೆಳಿಗ್ಗೆ ನಾಲ್ಕರಿಂದ ಐದು ಮೂವತ್ತರ ಸಮಯ ವನ್ನು ಬ್ರಹ್ಮ ಮುಹೂರ್ತ ಎಂದು ಕರೆಯಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ ನಿದ್ರೆಯನ್ನು ಉತ್ತೇಜಿಸಲು ಇದು ಅತ್ಯುತ್ತಮ ಸಮಯವೆಂದು ಕೂಡ ಪರಿಗಣಿಸಲಾಗುತ್ತದೆ.

ಬ್ರಹ್ಮ ಮುಹೂರ್ತದ ಮಹತ್ವ.ಹಿಂದೂ ಧರ್ಮದಲ್ಲಿ ಬ್ರಹ್ಮ ಮುಹೂರ್ತ ವನ್ನು ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗಿದೆ. ಪೌರಾಣಿಕ ಕಾಲದಲ್ಲಿ ಋಷಿಮುನಿಗಳು ಈ ಸಮಯವನ್ನು ಧ್ಯಾನ ಮಾಡಲು ಸೂಕ್ತ ಸಮಯವೆಂದು ಪರಿಗಣಿಸಿದ್ದಾರೆ. ಈ ಸಮಯದಲ್ಲಿ ಮಾಡಿದ ದೇವರ ಆರಾಧನೆಯು ಶೇಖರ್ ದಲ್ಲಿ ಫಲ ವನ್ನು ನೀಡುತ್ತದೆ. ಬ್ರಹ್ಮ ಮುಹೂರ್ತ ದಲ್ಲಿ ದೇವಾಲಯಗಳ ಬಾಗಿಲು ತೆರೆಯಲಾಗುತ್ತದೆ. ಪುರಾಣಗಳ ಪ್ರಕಾರ ಈ ಸಮಯದ ನಿದ್ರೆಯು ಬ್ರಹ್ಮ ಮುಹೂರ್ತದ.

ಪುಣ್ಯ ಗಳನ್ನು ನಾಶಪಡಿಸುತ್ತದೆ. ಆದ್ದರಿಂದ ಈ ಸಮಯ ದಲ್ಲಿ ಮಲಗುವುದನ್ನು ನಿಷೇಧಿಸಲಾಗಿದೆ. ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಹಾಗು ವಲ್ಲಭಗಳು ಧಾರ್ಮಿಕ ನಂಬಿಕೆಯ ಪ್ರಕಾರ ಈ ಸಮಯ ದಲ್ಲಿ ದೇವರು ಗಳು ಮತ್ತು ಪೂರ್ವಜರು ನಮ್ಮ ಮನೆ ಗಳಿಗೆ ಬರುತ್ತಾರೆ. ಆದ್ದರಿಂದ ಈ ಸಮಯದಲ್ಲಿ ದೇವರ ಪೂಜೆಯನ್ನು ಮಾಡುವುದರಿಂದ ಜೀವನ ದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ ಒಳ್ಳೆ ಆಲೋಚನೆ ಗಳು ಮೂಡುತ್ತವೆ.

ಇಡೀ ಪರಿಸರ ವು ಸಕಾರಾತ್ಮಕ ಶಕ್ತಿಯಿಂದ ತುಂಬಿರುತ್ತದೆ ಮತ್ತು ಈ ಶಕ್ತಿಯು ನಮ್ಮ ಳಗಿನ ಶಕ್ತಿಯೊಂದಿಗೆ ಸಂಬಂಧ ವನ್ನು ಹೊಂದಿದೆ. ಈ ಸಮಯ ದಲ್ಲಿ ಏಳುವುದರಿಂದ ನಮ್ಮ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆ ಗಳು ಮತ್ತು ಉತ್ಸಾಹ ಹೆಚ್ಚಾಗುತ್ತದೆ.ಆಧ್ಯಾತ್ಮಿಕ ಶಕ್ತಿ ಬ್ರಹ್ಮ ಮುಹೂರ್ತ ದಲ್ಲಿ ನಿದ್ದೆಯ ನ್ನೂ ತ್ಯಜಿಸಿ ಏಳುವ ವ್ಯಕ್ತಿಯು ಆಧ್ಯಾತ್ಮಿಕ ಶಕ್ತಿಯನ್ನು ಪಡೆಯುತ್ತಾನೆ ಮತ್ತು ಜೀವನದಲ್ಲಿ ಯಾವಾಗಲು ಸಂತೋಷವನ್ನು ಹೊಂದುತ್ತಾನೆ. ದೈಹಿಕ ಶಕ್ತಿ ಹೆಚ್ಚಾಗುತ್ತದೆ. ಬ್ರಹ್ಮ ಮುಹೂರ್ತ ದಲ್ಲಿ ಏಳುವುದರಿಂದ ದೇಹದ ಲ್ಲಿ ದೈಹಿಕ ಶಕ್ತಿ ಮತ್ತು ತ್ರಾಣ ಹೆಚ್ಚಾಗುತ್ತದೆ. ಇದು ದೇಹ ವನ್ನು ಮತ್ತಷ್ಟು ಶಕ್ತಿಯುತ ವಾಗಿ ಮಾಡುತ್ತದೆ.

ಬ್ರಹ್ಮ ಜ್ಞಾನದ ಪ್ರಾಪ್ತಿ ಬ್ರಹ್ಮ ಮುಹೂರ್ತ ದಲ್ಲಿ ಮಾಡುವ ಧ್ಯಾನದ ಅಭ್ಯಾಸ ವು ಸ್ವಯಂ ವಿಶ್ಲೇಷಣೆ ಮತ್ತು ಬ್ರಹ್ಮ ಜ್ಞಾನ ವನ್ನು ಪಡೆಯಲು ಉತ್ತಮ ಸಮಯವೆಂದು ಪರಿಗಣಿಸಲಾಗಿದೆ. ದೇಹ ಸದೃಢವಾಗಿರುವುದು ಬ್ರಹ್ಮ ಮುಹೂರ್ತ ದಲ್ಲಿ ಏಳುವ ವ್ಯಕ್ತಿಗೆ ಉತ್ತಮ ಆರೋಗ್ಯ ಶಕ್ತಿ, ಬುದ್ಧಿವಂತಿಕೆ ಮತ್ತು ಜ್ಞಾನ ದೊರೆಯುತ್ತ ದೆ. ದೇಹ ವನ್ನು ಆರೋಗ್ಯಕರವಾಗಿವಾಗಿ ಮತ್ತು ಸದೃಢವಾಗಿ ಡಲು ಇದು ಸರಿಯಾದ ಸಮಯ ಅಲ್ಲದೆ ಒತ್ತಡ, ಆತಂಕ, ನಿದ್ರಾಹೀನತೆ ಮತ್ತು ಹತಾಶೆಯಂತಹ ವಿವಿಧ ಮಾನಸಿಕ ಕಾಯಿಲೆಗಳು ಕೂಡ ದೂರವಾಗುತ್ತವೆ.

ಹೊಸ ಶಕ್ತಿಯನ್ನು ತುಂಬುವುದು ಬ್ರಹ್ಮ ಮುಹೂರ್ತದ ಸಮಯ ದಲ್ಲಿ ವಾತಾವರಣವು ಮಾಲಿನ್ಯದಿಂದ ಮುಕ್ತ ವಾಗಿರುತ್ತದೆ. ಈ ಶುದ್ಧ ಪರಿಸರ ದಲ್ಲಿ ಆಮ್ಲಜನಕದ ಶೇಕಡಾವಾರು ಪ್ರಮಾಣ ವು ಕೂಡ ಹೆಚ್ಚಾಗಿರುತ್ತದೆ. ಅಲ್ಲದೆ ಆ ಗಾಳಿಯ ಸೇವನೆ ಮತ್ತು ಸ್ಪರ್ಶವು ನಮ್ಮೊಳಗೆ ಹೊಸ ಶಕ್ತಿಯನ್ನು ತುಂಬುತ್ತದೆ.ಭಗವಂತನ ಆರಾಧನೆ ಗೆ ಸೂಕ್ತ ಸಮಯ. ಈ ಸಮಯ ದಲ್ಲಿ ಮಾಡುವ ಪೂಜೆ ಮತ್ತು ಪ್ರಾರ್ಥನೆ ಗಳು ನೇರವಾಗಿ ಭಗವಂತನನ್ನು ತಲುಪುತ್ತದೆ ಎನ್ನುವುದು ನಂಬಿಕೆ. ಆದ್ದರಿಂದ ಬ್ರಹ್ಮ ಮುಹೂರ್ತ ವನ್ನು ಭಗವಂತನನ್ನು ಆರಾಧಿಸಲು ಅತ್ಯುತ್ತಮ ಸಮಯ ವೆಂದು ಪರಿಗಣಿಸಲಾಗಿದೆ. ಹೀಗೆ ಈ ಎಲ್ಲ ಕಾರಣಗಳಿಂದ ಬ್ರಹ್ಮ ಮುಹೂರ್ತ ವನ್ನು ವಿಶೇಷ ವೆಂದು ಪರಿಗಣಿಸ ಲಾಗಿದೆ ಮತ್ತು ಹೆಚ್ಚಿನ ಪ್ರಾಮುಖ್ಯತೆ ಯನ್ನು ನೀಡಲಾಗಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *