ಒಳ್ಳೆ ಸಮಯ ಬರುವ ಮುನ್ನ 6 ಸಂಕೇತಗಳು ಸಿಗುತ್ತದೆ ನಿಮಗೂ ಸಿಕ್ಕಿದೆಯಾ
ನಮಸ್ಕಾರ ಸ್ನೇಹಿತರೆ ಒಳ್ಳೆ ಸಮಯ ಬರುವ ಮೊದಲು ಈ ಶುಭ ಸಂಕೇತಗಳು ಕಂಡು ಬರುತ್ತವೆ.ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಅವನ ಎಲ್ಲಾ ವಿಷಯ ದಲ್ಲೂ ನಿರಾಶೆ ಪಡುವ ಸಮಯ ಬರುತ್ತದೆ. ಆದರೆ ಸಮಯವು ಯಾವಾಗಲೂ ಒಂದೇ ಆಗಿರುವುದಿಲ್ಲ ಮತ್ತು ಕೆಟ್ಟ ಸಮಯ ಇರುವವರಿಗೆ ಅವರ ಒಳ್ಳೆ ಸಮಯವು ಖಂಡಿತ ವಾಗಿಯೂ ಬರುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544
ಒಳ್ಳೆ ಸಮಯ ಬರುವ ಮೊದಲು ನಿಮಗೆ ಸಿಗುವ ಸಂಕೇತ ಯಾವುದು ಎಂದು ಹೇಳುತ್ತೇನೆ ಕೇಳಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಏರಿಳಿತ ಇದ್ದೇ ಇರುತ್ತವೆ.ಇದೆಲ್ಲ ವೂ ಕಾಲಚಕ್ರ ದಂತೆ ಸಂಭವಿಸುತ್ತದೆ.ಸಮಯ ಕ್ಕಿಂತ ಬಲ ವಾದದ್ದು ಯಾವುದೂ ಇಲ್ಲ. ನಿಮ್ಮ ಜೀವನದಲ್ಲಿ ಒಬ್ಬ ವ್ಯಕ್ತಿಯು ಬಡವನಿಂದ ಶ್ರೀಮಂತನಾಗಿರುತ್ತಾನೆ ಹಾಗು ಶ್ರೀಮಂತನೂ ಬಡವನಾಗಿರುತ್ತಾನೆ.

ಇದನ್ನು ಸಾಮಾನ್ಯವಾಗಿ ನಾವು ನೋಡಿರುತ್ತೇವೆ.ನಿಮ್ಮ ಜೀವನದಲ್ಲಿ ಒಂದು ದೊಡ್ಡ ಬದಲಾವಣೆಯು ಸಂಭವಿಸಿದಾಗ ಅಥವಾ ಒಳ್ಳೆ ಸಮಯ ಬರುವ ಮೊದಲು ದೇವರು ನೀಡುವ ವಿಶೇಷ ಶುಭ ಸಂಕೇತಗಳ ಬಗ್ಗೆ ತಿಳಿಯೋಣ. ಮೊದಲನೆ ಎದ್ದು ಬ್ರಹ್ಮ ಮುಹೂರ್ತ ದಲ್ಲಿ ನಿದ್ರೆಯಿಂದ ಎಚ್ಚರವಾಗುವುದು. ಎದ್ದೇಳುವ ಮೊದಲು ನಿದ್ರೆಯಿಂದ ಎಚ್ಚರ ಗೊಳ್ಳುವ ಅನೇಕ ಜನರಿದ್ದಾರೆ. ನಿಮ್ಮ ನಿದ್ರೆಯು ಬ್ರಹ್ಮ ಮುಹೂರ್ತ ದಲ್ಲಿ ಅಂದ ರೆ ಮುಂಜಾನೆ ಮೂರರಿಂದ ಐದರವರೆಗೆ.
ಎಚ್ಚರವಾದರೆ ಆಗ ನಿಮ್ಮ ಜೀವನ ದಲ್ಲಿ ದೊಡ್ಡ ಬದಲಾವಣೆಯು ಬರಲಿದೆ ಎಂದು ಅರ್ಥ. ನೀವು ಜೀವನದ ಸರಿಯಾದ ಮಾರ್ಗ ವನ್ನು ಪಡೆಯಲಿ ದ್ದೀರಿ. ಅದಕ್ಕಾಗಿ ನಿಮ್ಮ ಜೀವನ ದಲ್ಲಿ ಏನಾದರೂ ಒಳ್ಳೆಯದು ಸಂಭವಿಸುತ್ತದೆ ಎಂದು ನೀವು ಮುಂಚಿತವಾಗಿ ಭಾವಿಸಬೇಕು. ಎರಡನೆಯದ್ದು ಇದ್ದಕ್ಕಿದ್ದಂತೆ ಸಂತೋಷ ನೀವು ಇದ್ದಕ್ಕಿದ್ದಂತೆ ಸಂತೋಷವಾಗಿ ರುವಿರಿ ಎಂದು ನೀವು ಅನೇಕ ಬಾರಿ ಗಮನಿಸಿರಬಹುದು.ಇದರರ್ಥ ದೇವರು ನಿಮಗೆ ಕೆಲವು ಒಳ್ಳೆಯ ಸಂಕೇತ ನೀಡುತ್ತಿದ್ದಾನೆ ಎಂದು ದೇವರು ಶೀಘ್ರದಲ್ಲಿ ನಿಮ್ಮ ಜೀವನ ದಲ್ಲಿ ಸಂತೋಷ ಕ್ಷಣ ಗಳನ್ನು ತರಲಿ ದ್ದಾನೆ. ಸುಖವು ಅನುಭವ ಕ್ಕೆ ಬರಲಿದೆ.
ನಿಮ್ಮ ಜೀವನದಲ್ಲಿ ನೀವು ಯಾವ ದುಃಖ ವನ್ನು ನೋಡಿದ್ದೀರಿ. ಅದು ಶೀಘ್ರ ದಲ್ಲೇ ಕೊನೆಗೊಳ್ಳುತ್ತದೆ. ಅಂತಹ ಸಮಯದಲ್ಲಿ ನಿಮ್ಮ ಮನಸ್ಸು ಉಲ್ಲಾಸಗೊಳ್ಳುತ್ತದೆ.ಮೂರನೆಯ ದಾಗಿ ತಾಯಿ ಹಸುವಿನ ಆಗಮನ ತಾಯಿ ಹಸು ಪ್ರತಿದಿನ ನಿಮ್ಮ ಮನೆಗೆ ಬರುತ್ತಿದ್ದರೆ ಅಥವಾ ಆಹಾರ ಕ್ಕಾಗಿ ನಿಮ್ಮನ್ನು ಬೇಡಿ ಕೊಂಡರೆ ಅದು ತುಂಬಾ ಶುಭ ಸಂಕೇತವಾಗಿದೆ. ನಿಮ್ಮ ಮನೆಯಲ್ಲಿ ಪಕ್ಷಿಗಳು ಮತ್ತು ಪ್ರಾಣಿಗಳು ಗೂಡು ಗಳನ್ನು ನಿರ್ಮಿಸುತ್ತಿದ್ದರೆ ಅದನ್ನು ಅತ್ಯಂತ ಮಂಗಳಕರ ಸಂಕೇತ ಎಂದು ಪರಿಗಣಿಸಲಾಗುತ್ತದೆ.
ಇದಲ್ಲದೆ ನಿಮ್ಮ ಮನೆಯ ಸುತ್ತಲು ಪಕ್ಷಿಗಳ ಚಿಲಿಪಿಲಿ.ದಿನ ದಿಂದ ದಿನ ಕ್ಕೆ ಹೆಚ್ಚಾಗುತ್ತಿದ್ದರೆ ಈ ಸಂಕೇತ ವು ಶೀಘ್ರ ದಲ್ಲಿ ಸಾಕರಾತ್ಮಕ ಬದಲಾವಣೆಗಳನ್ನು ತರಲಿದೆ ಎಂದರ್ಥ.
ನಾಲ್ಕನೆಯದು ಮನೆಯಲ್ಲಿ ಮಕ್ಕಳನ್ನು ಹೊಂದಿರುವುದು ಮಕ್ಕಳ ಲ್ಲಿ ದೇವರು ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಚಿಕ್ಕ ಮಕ್ಕಳು ಅಥವಾ ಶಿಶುಗಳು ಇದ್ದಕ್ಕಿದ್ದಂತೆ ನಿಮ್ಮನ್ನು ನೋಡಿ ನಗುತ್ತಿದ್ದರೆ ಅಥವಾ ನಿಮ್ಮೊಂದಿಗೆ ಏನಾದರು ಧನಾತ್ಮಕವಾಗಿ ಮಾತನಾಡಿದ ರೆ ಜೀವನದಲ್ಲಿ ಧನಾತ್ಮಕ ಸಂಗತಿಗಳು ನಡೆಯಲಿವೆ ಎಂದು ಸಂಕೇತವಾಗಿದೆ.
ಐದನೇ ಎಂದು ಕನಸಿನಲ್ಲಿ ಮಂತ್ರಗಳನ್ನು ಕೇಳುವುದು ನಿಮ್ಮ ಕನಸಿನಲ್ಲಿ ದೇವರ ಮಂತ್ರಗಳನ್ನು ನೀವು ಕೇಳಿದರೆ ಅದು ತುಂಬಾ ಒಳ್ಳೆಯದು. ಓಂ ಮಂತ್ರದ ಪ್ರತಿಧ್ವನಿ ಕೇಳಿದರೆ ಅದು ಸಕಾರಾತ್ಮಕ ವಿಷಯವೂ ಹೌದು. ಕನಸಿನ ಮಲ್ಲಿ ಮಂತ್ರ ಗಳು, ಗಂಟೆಗಳು, ಶಂಕ ಗಳ ಶಬ್ದ ವನ್ನು ಕೇಳುವುದು ಅತ್ಯಂತ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆರ ನೇದು ದೇಹದ ಭಾಗಗಳ ಸೆಳೆತ.ಪುರುಷರಲ್ಲಿ ಬಲ ಅಂಗವು ಬಡಿದು ಕೊಳ್ಳುವಂತೆ ಆಗುವುದು ಬಲಗಣ್ಣು ಅಥವಾ ಬಲಗೈ ಬಡಿದು ಕೊಳ್ಳುವಂತೆ ಆದಲ್ಲಿ ಅದು ಒಳ್ಳೆಯ ಸೂಚನೆ ಎಂದು ಪರಿಗಣಿಸಲಾಗುತ್ತದೆ. ಇದರ ವಿರುದ್ಧವಾಗಿ ಮಹಿಳೆಯರಲ್ಲಿ ಎಡರಂಗ ವು ಬಡಿದರೆ ಅದು ಒಳ್ಳೆಯ ಸಂಕೇತವಾಗಿದೆ. ಮಹಿಳೆಯರಲ್ಲಿ ಎಡಗಣ್ಣು ಅಥವಾ ಎಡಗೈ ಬಡಿದು ಕೊಳ್ಳುವಂತೆ ಆದರೆ ಅದು ಅತ್ಯಂತ ಶುಭಕರ ಎಂದು ಪರಿಗಣಿಸಲಾಗುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544