ನಿಮ್ಮ ಮನೆಯ ಸುತ್ತ ಯಾವ ಗಿಡವಿದ್ದರೆ ಏನು ಫಲ

Featured Article

ನಿಮ್ಮ ಮನೆಯ ಸುತ್ತ ಯಾವ ಗಿಡವಿದ್ದರೆ ಏನು ಫಲ ಎಂಬುದನ್ನು ಈಗ ತಿಳಿದುಕೊಳ್ಳೋಣ. ಮನೆಯ ಮುಂದೆ ತೆಂಗಿನಕಾಯಿ ಮರ ವಿದ್ದರೆ ಮನಸ್ಸಿಗೆ ನೆಮ್ಮದಿ ದೊರೆಯುವುದು. ಕಲ್ಪವೃಕ್ಷ ವೆಂದು ಕರೆಯಲ್ಪಡುವ ಇದರಿಂದ ಸಮಾಜದಲ್ಲಿ ಮನೆಯ ಸದಸ್ಯರಿಗೆ ಗೌರವ ಮರ್ಯಾದೆ ದೊರಕುವುದು ಮನೆಯ ಮುಂದೆ ಪಾರಿಜಾತದ ಲಕ್ಷ ವಿದ್ದರೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ವಾಗುವುದು ಆ ಮನೆಗೆ ಶುಭ ವಾಗುವುದು. ಮನೆಯ ಮುಂದೆ ಮಲ್ಲಿಗೆ ಗಿಡ ವಿದ್ದರೆ ಸರ್ವ ಕಾರ್ಯಗಳಲ್ಲಿ ಸಿದ್ಧಿ ದೊರಕುವುದು, ಶುಭ ಫಲಗಳು ಲಭಿಸುವವು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ಮನೆಯ ಪೂರ್ವ ಅಥವಾ ಈಶಾನ್ಯ ಭಾಗದಲ್ಲಿ ಬಾಳೆ ಗಿಡ ಇದ್ದರೆ ಮನೆಗೆ ಸುಖ ಸಮೃದ್ಧಿಯನ್ನು ತರುತ್ತದೆ. ಬಾಳೆ ಗಿಡವನ್ನು ಭಗವಾನ್ ವಿಷ್ಣುವಿನ ನಿವಾಸ ಎಂದು ನಂಬಲಾಗಿದೆ. ಮನೆಯ ಮುಂದೆ ಕೇದಿಗೆ ಸಸ್ಯ ವಿದ್ದರೆ ನಿಮ್ಮ ಶತ್ರು ಗಳು ನಾಶವಾಗುವರು. ಮುತ್ತಲ ಗಿಡವು ಮನೆಗೆ ಬ್ರಹ್ಮ ಶಕ್ತಿಯನ್ನು ಕೊಡುತ್ತದೆ. ಶ್ರೀಗಂಧ ಮತ್ತು ಅಲ ಸಿನ ಗಿಡ ವು ದುಃಖ ದಾರಿದ್ರ್ಯ ನಿವಾರಣೆ ಮಾಡುತ್ತದೆ. ಬಿದಿರಿನ ಗಿಡ ವನ್ನು ನೆಡುವುದರಿಂದ ಕಳ್ಳಕಾಕರ ಭಯ ದೂರ ವಾಗುತ್ತದೆ. ಮನೆಯ ರಕ್ಷಣೆಯನ್ನು ಮಾಡುತ್ತದೆ.

ಕಗ್ಗಲಿ ವೃಕ್ಷವನ್ನು ಹಚ್ಚುವುದರಿಂದ ಮನೆಯಲ್ಲಿನ ಸದಸ್ಯರ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ. ದಾಳಿಂಬೆ ಗಿಡವನ್ನು ಹಚ್ಚುವುದರಿಂದ ಮನೆಯಲ್ಲಿನ ವಿವಾಹ ಯೋಗ್ಯ, ಯುವಕ, ಯುವತಿಯರಿಗೆ ಬೇಗ ಕಂಕಣ ಬಲ ಕೂಡಿ ಬರುವುದು. ಮನೆಯಲ್ಲಿನ ಸಕಾರಾತ್ಮಕ ಶಕ್ತಿಯು ಹೆಚ್ಚುವುದು. ಮನೆಯ ಮುಂದೆ ಅಶೋಕ ಮರ ವಿದ್ದರೆ ಸುಖ, ಶಾಂತಿ ನೆಲ ಸುವುದು ಮನೆಯ ಮುಂದೆ ಬಸರಿ ಮರ ವಿದ್ದರೆ ಎರಡನೆ ಮಾಡಿದಷ್ಟು ಪುಣ್ಯ ದೊರಕುವುದು.

ಮನೆಯ ಸಮೀಪ ಬೇವಿನ ಗಿಡ ವಿದ್ದರೆ ಆಯಸ್ಸು ವೃದ್ಧಿಯಾಗುವುದು ಸೂರ್ಯ ದೇವನ ಅನುಗ್ರಹ ವಾಗುವುದು. ಆರೋಗ್ಯ ಸಮಸ್ಯೆಗಳು ಕಡಿಮೆ ಆಗುವವು.ನೇರಳೆ ಹಣ್ಣಿನ ಗಿಡದಿಂದ ಕುಲದ ಗೌರವ ಹೆಚ್ಚಾಗುವುದು ಸ್ತ್ರೀ ಸಂತಾನ ಬಯಸುವವರು ನೇರಳೆ ಗಿಡ ವನ್ನು ಹಚ್ಚ ಬೇಕು ಎಂದು ಶಾಸ್ತ್ರ ಗಳಲ್ಲಿ ಹೇಳಲಾಗಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

ಮನೆ ಹತ್ತಿರ ಬಿಲ್ವಪತ್ರೆಯ ಮರ ಇದ್ದ ರೆ ಅಪಮೃತ್ಯು ದೋಷ ನಿವಾರಣೆಯಾಗುವುದು. ದುಃಖ ದಾರಿದ್ರ್ಯ ನಿವಾರಣೆ ಆಗುವುದು.ಮನೆ ಹತ್ತಿರ ಇರುವ ಅರಳಿ ಮರ ವನ್ನು ಪೂಜಿಸಿದರೆ ಎಲ್ಲ ಪಾಪ ಗಳು ಪರಿಹಾರವಾಗುವುದು.ಮನೆಯ ಹತ್ತಿರ ಗುಡ್ಡದ ನೆಲ್ಲಿಕಾಯಿ ಗಿಡ ವನ್ನು ಹಚ್ಚುವುದರಿಂದ ಸಿರಿ ಸಂಪತ್ತು ಲಭಿಸುವುದು. ಇದರ ನೀರನ್ನು ಕುಡಿಯುವುದರಿಂದ ರೋಗಗಳು ನಿವಾರಣೆಯಾಗುವುದು.

Leave a Reply

Your email address will not be published. Required fields are marked *