ದೇವಸ್ಥಾನಕ್ಕೆ ನೀವು ಭೇಟಿ ಕೊಡಬೇಕು ಎಂದರೆ ಕಣ್ಣಿಗೆ ಬಟ್ಟೆಯನ್ನು ಸುತ್ತಿಕೊಂಡು ಹೋಗಬೇಕು ಇಲ್ಲವಾದಲ್ಲಿ ಬಿಡುವುದಿಲ್ಲ

Featured Article

ಸ್ನೇಹಿತರೇ ಉತ್ತರ ಕಾಂಡದಲ್ಲಿರುವ ಲಾಟು ದೇವತಾ ಅಥವಾ ದೇವಿ. ಈ ಅಪರೂಪದ ದೇವಸ್ಥಾನದ ಬಗ್ಗೆ ಇಂದಿನ ಭಾರತ ದೇಶದ ಈ ಅದ್ಭುತ ದೇವಸ್ಥಾನದ ಬಗ್ಗೆ ಸಾಕಷ್ಟು ಜನಗಳಿಗೆ ಗೊತ್ತಿಲ್ಲ. 12 ವರ್ಷ ಗಳಿಗೆ ಒಮ್ಮೆ ಬಾಗಿಲು ತೆರೆಯುವ ಈ ದೇವಸ್ಥಾನದ ಒಳಗಡೆ ಇರುವ ದೇವರನ್ನು ಯಾರೂ ಕೂಡ ನೋಡಲು ಸಾಧ್ಯ ವೇ ಇಲ್ಲ. ಏನಪ್ಪ ಇದು 12 ವರ್ಷಕ್ಕೊಮ್ಮೆ ಬಾಗಿಲು ತೆರೆಯುತ್ತೆ.

ಆದರೂ ದೇವರನ್ನು ನೋಡೋಕ್ಕೆ ಆಗೋದಿಲ್ಲ ಅಂತ ಅಂದುಕೊಳ್ಳುತ್ತಿದ್ದೀರಾ? ಹೌದು ಖಂಡಿತ ವಾಗಿಯೂ ಯಾರೊಬ್ಬರು ಕಣ್ಣಿನಿಂದ ಈ ದೇವರನ್ನು ನೋಡೋಕೆ ಸಾಧ್ಯವೇ ಇಲ್ಲ. ಯಾಕಪ್ಪಾ ಅಂದರೆ ಈ ದೇವರನ್ನು ನೋಡುವ ಶಕ್ತಿ ಮಾನವರ ಕಣ್ಣಿಗೆ ಇಲ್ಲ.ಸ್ನೇಹಿತರ ಪ್ರಪಂಚದ ಏಕೈಕ ನಾಗಮಣಿ ಹೊಂದಿರುವ ದೇವಸ್ಥಾನ. ಈ ದೇವಸ್ಥಾನದ ಒಳಗಡೆ ನೀವು ಪ್ರವೇಶ ಮಾಡಬೇಕು ಅಂದ ರೆ ಕಣ್ಣಿಗೆ ಬಟ್ಟೆ ಕಟ್ಟಿ ಕೊಳ್ಳಬೇಕು ಮತ್ತು ಬಾಯನ್ನು ಮಾಸ್ಕ್ ಅಥವಾ ಬಟ್ಟೆಯಿಂದ ಮುಚ್ಚಿ ಕೊಳ್ಳಬೇಕು.

ಉತ್ತರಖಂಡದ ಚಮೋಲಿ ಜಿಲ್ಲೆಯಲ್ಲಿರುವ ಲಾಟು ದೇವಿ ಟೆಂಪಲ್ ಚಮೋಲಿ ಜಿಲ್ಲೆಯಲ್ಲಿ ವಾಣಿ ಎಂಬ ಬೆಟ್ಟ ಸಿಗುತ್ತೆ. ಈ ಬೆಟ್ಟದಲ್ಲಿ ನೆಲೆಸಿರುವ ಲಕ್ಷ್ಮಿ ದೇವಿ ಅರ್ಧ ಕಿಲೋ ಮೀಟರ್ ಬೆಟ್ಟ ಹತ್ತಿದ್ದಾರೆ. ದೇವಸ್ಥಾನ ಸಿಗುತ್ತೆ ದೇವಸ್ಥಾನದ ಒಳಗ ಡೆ ತುಂಬಾ ಪ್ರಕಾಶಮಾನ ವಾಗಿ ಹೊಳೆಯುತ್ತಿರುವ ಒಂದು ಮಣಿದೆ ಸ್ನೇಹಿತರೆ ರಾಜರ ಕಾಲದಿಂದಲೂ ಈ ಮನೆ ಇರುವ ಜಾಗಕ್ಕೆ ಬರೋಬ್ಬರಿ ನೂರಾ 50 ಕ್ಕೂ ಹೆಚ್ಚು ಬಾರಿ ದೇವಸ್ಥಾನ ನಿರ್ಮಾಣ ಮಾಡಲು ಪ್ರಯತ್ನಪಟ್ಟಿದ್ದಾರೆ.

ಆದರೆ ಪ್ರತಿಬಾರಿಯೂ ದೇವಸ್ಥಾನ ನಿರ್ಮಾಣ ವಾದ ಕೇವಲ 24 ಗಂಟೆ ಒಳಗಡೆ ದೇವಸ್ಥಾನ ನೆಲಸ ವಾಗುತ್ತಿದ್ದು, ಹಾಗಾಗಿ ಒಂಭೈನೂರ ಎರಡರಲ್ಲಿ ಮರದ ಕಟ್ಟಿಗೆ ಗಳನ್ನು ಬಳಸಿಕೊಂಡು ದೇವಸ್ಥಾನ ವನ್ನು ನಿರ್ಮಾಣ ಮಾಡಲಾಗುತ್ತೆ.
ಸ್ನೇಹಿತರೇ ಲೆಕ್ಕವಿಲ್ಲದಷ್ಟು ಬಾರಿ ವಿಜ್ಞಾನಿಗಳು ಈ ದೇವಸ್ಥಾನ ಮಕ್ಕೆ ಭೇಟಿ ಕೊಟ್ಟಿದ್ದಾರೆ.

ಏನು ಮಾಡಿದರು ಈ ಮನೆಯ ಬಗ್ಗೆ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಹತ್ತಿರ ಹೋಗೋಕ್ಕೆ ಯಾರಿಂದಲೂ ಸಾಧ್ಯವೇ ಇಲ್ಲ. ಹತ್ತಿರ ಹೋಗೋ ಕ್ಕೆ ಪ್ರಯತ್ನ ಪಟ್ಟರು ದೇಹದ ಉಷ್ಣ ತೆ ತುಂಬಾ ಪ್ರಮಾಣದಲ್ಲಿ ಹೆಚ್ಚಾಗುತ್ತ ದೇಹದ ಮೇಲೆ ಬೆಂಕಿ ಚೆಂಡು ಬಿದ್ದ ಹಾಗೆ ಅನುಭವ ಆಗುತ್ತೆ ಎಂದು ಸ್ವತಃ ವಿಜ್ಞಾನಿಗಳೇ ಹೇಳಿದ್ದಾರೆ. 12 ವರ್ಷ ಕ್ಕೆ ಒಮ್ಮೆ ಬಾಗಿಲು ತೆರೆಯುವ ದೇವಸ್ಥಾನ ದಲ್ಲಿ ಭಕ್ತರಿಗಿಂತ ಪರೀಕ್ಷೆ ಮಾಡಲು ಬಂದ ವಿಜ್ಞಾನಿಗಳ ಹೆಚ್ಚು ತುಂಬಿರುತ್ತಾರೆ ವಿಜ್ಞಾನಿಗಳು.

2012 ರಲ್ಲಿ ಎರಡು ನೈಜ ಸಂಗತಿಗಳನ್ನು ದೇವಸ್ಥಾನದಲ್ಲಿ ಕಂಡುಹಿಡಿಯುತ್ತಾರೆ.ಮೊದಲನೆಯದು ಈ ದೇವಸ್ಥಾನದ ಒಳಗ ಡೆ ಹೊಳೆಯುತ್ತಿರುವುದು ಎಂದು ಸ್ಪಷ್ಟ ವಾಗಿ ಕಂಡು ಹಿಡಿಯಲಾಗುತ್ತದೆ. ಜಿಮ್ ಎಂದರೆ ಮಣಿ ಅಥವಾ ರತ್ನ ಮತ್ತೊಂದು ಈ ಮನೆಯ ಪಕ್ಕದಲ್ಲಿ ವಾಸ ಮಾಡುತ್ತಿರುವ ಜೀವನವು ಎಂದು ಗೊತ್ತಾಗುತ್ತೆ. ಆದ ಕಾರಣ ಇದು ನಿಜವಾದ ನಾಗಮಣಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *