ನಾಚಿಕೆಯಿಲ್ಲದೆ ಈ ಪುಟ್ಟ ಕೆಲಸ ಮಾಡಿ ಸಾಲ ತೀರುತ್ತದೆ

Featured Article

10 ದಿನದಲ್ಲಿ ಸಾಲದಿಂದ ಮುಕ್ತಿಯನ್ನು ಪಡೆದುಕೊಳ್ಳ ಬೇಕು ಅಂದ್ರೆ ನಾವು ಹೇಳುವ ಈ ಐದು ಚಿಕ್ಕ ಕೆಲಸವನ್ನು ಮಾಡಿದರೆ ಖಂಡಿತವಾಗಿಯೂ ಸಾಲದಿಂದ ಮುಕ್ತಿ ಯನ್ನು ಹೊಂದಿ ನಿಮ್ಮ ಮನಸ್ಸಿನಲ್ಲಿರುವ ಇಚ್ಚೆಗಳನ್ನು ನೆರವೇರಿಸಿ ಕೊಳ್ಳಬಹುದು. ಕೆಲವೊಂದು ಬಾರಿ ಸಾಲದ ಸಮಸ್ಯೆಯಿಂದ ನಾವು ಮನೆಯಿಂದ ಹೊರಗೆ ಬರಲು ಸಹ ಭಯ ಪಡುತ್ತಾನೆ.

ಹಾಗಾದ್ರೆ ಕೇವಲ ಎರಡರಿಂದ 10 ದಿನದೊಳಗೆ ಯಾವ ರೀತಿ ಸಾಲ ದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ನೋಡುವುದಾದರೆ ನೀವು ವಿನ ಸಂಪೂರ್ಣವಾಗಿ ಕೊನೆ ತನಕ ನೋಡಿ.ಪ್ರತಿ ದೈವ ಮಾಹಿತಿ ಆಧ್ಯಾತ್ಮ ಕ್ಕೆ ಸಂಬಂಧಿಸಿದ ಮಾಹಿತಿಗಳು ಹಾಗೂ ಜ್ಯೋತಿಷ್ಯ ಶಾಸ್ತ್ರ ಕ್ಕೆ ಸಂಬಂಧಿಸಿದ ಮಾಹಿತಿಗಳು ನಿಮಗೆ ಉಚಿತ ವಾಗಿ ಬಂದು ತಲುಪುತ್ತೆ.

ಪಕ್ಷಿಗಳಿಗೆ ಧಾನ್ಯವನ್ನು ಹಾಕುವುದರಿಂದ ಜೀವನದಲ್ಲಿ ಯಾವ ರೀತಿ ಸಂತೋಷ ದೊರಕುತ್ತದೆ ಎಂಬುದನ್ನು ಎಷ್ಟೋ ಜನರಿಗೆ ತಿಳಿದಿಲ್ಲ. ಪಕ್ಷಿಗಳಿಗೆ ಮಂಗಳವಾರ ಹಾಗೂ ಶನಿವಾರ ದವಸ ಧಾನ್ಯಗಳನ್ನು ಹಾಕುವುದರಿಂದ ಜೀವನದಲ್ಲಿ ನಿಮಗಿರುವ ಸಾಲದಿಂದ ಬೇಗ ಮುಕ್ತಿಯನ್ನು ಪಡೆದುಕೊಳ್ಳಬಹುದು.

ಇರುವೆಗಳಿಗೆ ಇರುವ ಇಚ್ಛೆಯ ಅನುಸಾರ ಆಹಾರ ವನ್ನು ನೀಡಿದರೆ ಜೀವನದಲ್ಲಿ ನೀವು ಯೋಚಿಸಲು ಆಗದಿರುವ ಅಥವಾ ನಿರೀಕ್ಷೆಯೂ ಮಾಡಿರದ ಸಂತೋಷವು ನಿಮಗೆ ದೊರೆಯುತ್ತ ದೆ ಇರುವೆ ಗಳಿಗೆ ಆಹಾರ ವನ್ನು ನೀಡುವುದರಿಂದ ಬಹಳ ಬೇಗ ಸಾಲ ದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.

ಪ್ರತಿ ಮಂಗಳವಾರದ ದಿನದಂದು ಕೋತಿಗಳಿಗೆ ತಿನ್ನಲು ಆಹಾರವನ್ನು ನೀಡಿದರೆ ಜೀವನದಲ್ಲಿರುವ ಕಷ್ಟ ಗಳು ಬಹಳ ಬೇಗ ನಿವಾರಣೆಯಾಗುತ್ತದೆ. ಕೋತಿಗಳಿಗೆ ಆಹಾರವನ್ನು ನೀಡುವುದರಿಂದ ಹನುಮಾನ್ ಆಶೀರ್ವಾದ ಸದಾಕಾಲ ನಿಮ್ಮ ಮೇಲಿರುತ್ತದೆ.ಮಾಡಿರುವ ಪಾಪಗಳೆಲ್ಲವೂ ಕಳೆದು ಹೋಗುತ್ತದೆ.

ಇಂತಹ ಅನೇಕ ರೀತಿಯಾದಂತಹ ಬದಲಾವಣೆಗಳು ನಿಮ್ಮಲ್ಲಿ ಆಗಬೇಕು ಎನ್ನುವುದಾದರೆ ನಾವು ತಿಳಿಸಿರುವ ಹಾಗೆ ಈ ನಿಯಮ ಗಳನ್ನು ಪಾಲಿಸುತ್ತಾ ಬನ್ನಿ ಖಂಡಿತವಾಗಿಯೂ ಅದಷ್ಟೇ ಸಾಲದ ಸಮಸ್ಯೆ ಇದ್ದರು ಹಾಗು ಅನಾರೋಗ್ಯದಿಂದ ಬಳಲುತ್ತಿರುವ ವರೆಗೂ ಮತ್ತು ಮನೆಯಲ್ಲಿ ಶಾಂತಿ ನೆಮ್ಮದಿ ಇಲ್ಲದೆ ಯಾವಾಗಲೂ ಹಣಕಾಸಿನ ತೊಂದರೆಯಲ್ಲಿರುವವರಿಗೆ ಮತ್ತು ನಿಮ್ಮ ಎಲ್ಲ ಕಷ್ಟಗಳನ್ನು ಭಜರಂಗಿ ನಿವಾರಣೆ ಮಾಡುತ್ತಾರೆ.

ಒಂದು ವೇಳೆ ನಾಯಿಗಳಿಗೆ ಸಿಹಿಯಾದ ಬಿಸಿ ಊಟ ನೀಡಿದರೆ ಸಾಲದಿಂದ ಮುಕ್ತಿ ಯನ್ನು ಪಡೆದುಕೊಳ್ಳ ಬಹುದು ಮತ್ತು ಇದರ ಜೊತೆಗೆ ಮನೆಯಲ್ಲಿ ನಡೆಯುತ್ತಿರುವಂತಹ ಜಗಳಗಳು ಹಾಗೂ ನಕಾರಾತ್ಮಕ ಶಕ್ತಿಯು ದೂರ ವಾಗುತ್ತದೆ. ಗೋಮಾತೆಯಲ್ಲಿ ಎಲ್ಲ ದೇವತೆಗಳು ವಾಸ ವನ್ನು ಮಾಡುತ್ತಾರೆ.

ಆದ್ದರಿಂದ ಗೋಮಾತೆಗೆ ಮನೆಯಲ್ಲಿ ಮಾಡಿದ ಮೊದಲ ರೊಟ್ಟಿಯನ್ನು ತಿನ್ನಿಸುವುದರಿಂದ ಅದರ ಪ್ರಭಾವ ಅಂದಿನ ದಿನದಿಂದಲೇ ನಿಮಗೆ ನೀಡಲು ಸಿಗುತ್ತದೆ. ಐದು ಕಡಲೆ ಹಿಟ್ಟಿನ ಉಂಡೆ.ಇದು ಮುಕ್ತಿಯನ್ನು ಕೊಡುತ್ತದೆ ಮತ್ತು ಸಾಲ ಮಾಡಿಕೊಂಡು ಮನೆ ಯಿಂದ ಹೊರಗೆ ಬರಲಾಗದೇ ಹೆದರಿಕೊಂಡು ಮನೆಯಲ್ಲಿದ್ದರು.

ಸಾಲವನ್ನು ದಿನದೊಳಗಾಗಿ ತೀರಿಸಿ ಮನೆಯಿಂದ ಹೊರಗೆ ಬಂದು ರಾಜಾರೋಷ ವಾಗಿ ತಿರುಗಾಡುತ್ತಿರುವ ಮತ್ತು ಹಣಕಾಸಿನ ಸಮಸ್ಯೆ ಗೆ ಯಾವುದೇ ರೀತಿಯಾದ ತೊಂದರೆ ಇದ್ದರೂ ಸಹ ನಿಮಗೆ ಎಲ್ಲವೂ ನಿವಾರಣೆ ಆಗುತ್ತದೆ. ಜೀವನದ ಏಳಿಗೆ ಆಗ ಬೇಕುನ್ನುವುದಾದರೆ ಪ್ರಧಾನ ತಾಂತ್ರಿಕರು ಕೀರ್ತಿ ಪ್ರಸಾದ್ ಗುರೂಜಿಯವರನ್ನು ಒಮ್ಮೆ ಸಂಪರ್ಕಿಸಿ ಉಚಿತವಾಗಿ ನಿಮ್ಮ ಸಮಸ್ಯೆಗೆ ಶೀಘ್ರ ಮತ್ತು ಶಾಶ್ವತ ಪರಿಹಾರವನ್ನು ತಿಳಿಸುತ್ತಾರೆ.

Leave a Reply

Your email address will not be published. Required fields are marked *