ದೇವರಿಗೆ ಎಷ್ಟು ದೀಪ ಹಚ್ಚಿದರೆ ಶ್ರೇಷ್ಠ ? ಹೇಗೆ ಹಚ್ಚಬೇಕು ?
ತಿಲ ತೈಲ ಮತ್ತು ಮೃತ ದೀಪಗಳು ಮನೆಯೊಳಗೆ ದೇವರ ಕೋಣೆಯಲ್ಲಿಡಲು ಯೋಗ್ಯವಾಗಿವೆ. ಇನ್ಯಾವುದೇ ತೈಲಗಳು ದೇವರಿಗೆ ಯೋಗ್ಯವಲ್ಲ.ಇತರ ತೈಲಗಳು ವಾಮಾಚಾರ ಪುಯೋಗಾದಿಗಳಿಗೆ ಸಂಬಂಧಿಸಿದ್ದಾಗಿದೆ. ತಿಲವು (ಎಳ್ಳೆಣ್ಣೆ ) ಪಾಪ ಪರಿಹಾರಕ್ಕಾದರೆ, ಧೃತವು (ತುಪ್ಪ) ಮೋಕ್ಷದಾಯಕವಾಗಿದೆ.ಒಂದು ಸ್ತಂಬದಲ್ಲಿ ಒಂದೇ ದೀಪ ಉರಿಯಬೇಕು.
ದೀಪ ನಮಸ್ಕಾರ ಅಥವಾ ಉದ್ಘಾಟನೆಗಳ ಸಂದರ್ಭಗಳಲ್ಲಿ ಐದು ದೀಪಗಳನ್ನ ಒಂದೇ ಸ್ಥಂಭದಲ್ಲಿ ಉರಿಸಬಹುದು.ಎರಡು ದೀಪ ಒಂದೇ ಸ್ಥಂಭದಲ್ಲಿದ್ದರೆ ಇದು ಭಿನ್ನಾಭಿಪ್ರಾಯವನ್ನು ಸೂಚಿಸುತ್ತದೆ. ಆ ಮನೆಯಲ್ಲಿ ಕುಟುಂಬ ಸದಸ್ಯರಲ್ಲಿ ಒಗ್ಗಟ್ಟು ಇರುವುದಿಲ್ಲ. ಸದಾ ಒಬ್ಬರನ್ನು ಒಬ್ಬರು ಏನಾದರು ಟೀಕೆ ಮಾಡುತ್ತಲೇ ಇರುತ್ತಾರೆ.ಮೂರು ದೀಪ ಇದ್ದರೆ ಅದು ಅಪಾಯ ಸೂಚಕವಾಗಿದೆ.

ನಾಲ್ಕು ದೀಪ ಇದ್ದರೆ ದ್ವಂದ್ವ – ಗೊಂದಲವನ್ನು ಉಂಟುಮಾಡುತ್ತದೆ.ಐದು ದೀಪಗಳು ಇದ್ದರೆ ಮೇಲೆ ತಿಳಿಸಿದ ಹಾಗೆ ಅದು ದೈವದ ಆರಾಧನೆಗೆ ಮಾತ್ರ ಉಪಯೋಗಿಸುವರು. ದೀಪಗಳಲ್ಲಿ ಬತ್ತಿಗಳ ಪಮಾಣ ಹೇಗಿರಬೇಕು ?ಎರಡು ಬತ್ತಿ ದೇಹ ಮತ್ತು ಪ್ರಾಣಗಳ ಸಂಕೇತವಾಗಿದೆ.ಮೂರು ಬತ್ತಿ ತ್ರಿಶಕ್ತೀ ಸ್ವರೂಪವಾಗಿದೆ.ನಾಲ್ಕು ಬತ್ತಿಯು ಒಳ್ಳೆಯದಲ್ಲ.
ಐದು ಬತ್ತಿಗಳು ಪಂಚಭೂತಗಳ ಸಂಕೇತವಾಗಿದೆ.
ಹಾಗಾಗಿ ನಾಲ್ಕು ಬತ್ತಿ ಬಿಟ್ಟು ಮೇಲಿನ ಯಾವುದನ್ನೂ ಬೇಕಾದರೂ ಹಾಕಬಹುದು.ಆದರೂ ಎರಡು ಬತ್ತಿಯೇ ಮನೆಗಳಲ್ಲಿ ಶ್ರೇಷ್ಟವಾಗಿದೆ.ದೀಪ ಸ್ತಂಭ, ದೀಪದ ಇಂಧನ ತೈಲವು ಮಲಿನ ಆಗಿರಬಾರದು. ಹಾತೆ, ಕೀಟಾದಿಗಳು ಬಿದ್ದಿದ್ದರೆ ಅದನ್ನು ಶುಚಿಯಾಗಿಡ ಬೇಕು.ಎಳ್ಳೆಣ್ಣೆ ಮತ್ತು ತುಪ್ಪ ಮಿಶ್ರಣವಾಗಲೇ ಬಾರದು. ಕೈಯಲ್ಲಿ ಯಾವುದಾದರೂ ಬೇರೆ ತೈಲ ಇದ್ದರೆ ಇನ್ನೊಂದು ತೈಲ ಮುಟ್ಟ ಬೇಕಾದರೆ ಕೈಯನ್ನು ತೊಳೆದು ನಂತರವೇ
ಮುಟ್ಟಬೇಕು. ಅಂದರೆ ತುಪ್ಪದ ಕೈಯಲ್ಲಿ ಎಳ್ಳೆಣ್ಣೆ ಮುಟ್ಟಬಾರದು ಎಂದರ್ಥ.ಒಂದೇ ದೀಪ ಇಡುವುದಿದ್ದರೆ ದೇವರ ದೀಪವನ್ನು ದೇವರ ಎಡ ಭಾಗದಲ್ಲಿಡ ಬೇಕು.ಎರಡಿದ್ದರೆ ಎಡ ಬಲಗಳಲ್ಲಿ ಇಡಬಹುದು.ದೀಪದ ಮುಖ ಯಾವಾಗಲೂ ನಮ್ಮ ಕಡೆಗೆ ಅಂದರೆ ಪೂಜಿಸುವವರ ಕಡೆಗೆ ಪೂರ್ವಾಭಿಮುಖ ಅಥವಾ ಉತ್ತರಾಭಿಮುಖ ಅಥವಾ ದೇವರ ಕಡೆ ಸ್ವಲ್ಪ ವಾಲುವಂತೆಯೂ ಇಡಬಹುದು. ಇದು ಶಾಕ್ತವಾದ ದೀಪದ ಲಕ್ಷಣ.
ದೇವರ ಮನೆಯಲ್ಲಿ ಯಾವಾಗಲೂ ದೀಪವಿರಬೇಕು. ದೇವರನ್ನು ನಂದಾ ದೀಪದಲ್ಲೇ ನೋಡುವುದು ಶ್ರೇಷ್ಠವಾದುದು.ಯಾರ ಮನೆಯಲಿ ನಂದಾದೀಪ ಬೆಳಗುತ್ತದೆಯೋ ಅಂತಹ ಮನೆಯಲ್ಲಿ ದೈವೀ ಪ್ರಭಾವ ಮತ್ತು ಶಕ್ತಿ ಹೆಚ್ಚಾಗಿರುತ್ತದೆ.ಸದಾ ದೇವರ ಮುಂದೆ ದೀಪ ಇರಬೇಕು ಮತ್ತು ಅದು ಆರದಂತೆ ನೋಡಿಕೊಳ್ಳಬೇಕು.ಸದಾ ದೇವರ ಮುಂದೆ ದೀಪ ಇರಬೇಕು ಮತ್ತು ಅದು ಆರದಂತೆ ನೋಡಿಕೊಳ್ಳಬೇಕು. ಅದೇ ನಂದಾದೀಪ. ಇದರಲ್ಲಿ ಲಕ್ಷ್ಮೀ ನಾರಾಯಣ ಸನ್ನಿಧಾನ ವಿರುತ್ತದೆ. ಮನೆಯಲ್ಲಿ ಲಕ್ಷ್ಮೀ ವಾಸ ವಿರುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544