ಮನೆಯಲ್ಲಿ ಪ್ರತಿಯೊಬ್ಬರೂ ಪಾಲಿಸಬೇಕಾದ ಉತ್ತಮ ಸಂಸ್ಕಾರಗಳು

Featured Article

ನಮಸ್ಕಾರ ಸ್ನೇಹಿತರೆ,

ಮನೆಯಲ್ಲಿ ಪ್ರತಿಯೊಬ್ಬರೂ ಪಾಲಿಸಬೇಕಾದ ಉತ್ತಮ ಸಂಸ್ಕಾರಗಳು ಮನೆಯಲ್ಲಿ ಕೆಲವೊಂದು ಸಂಸ್ಕಾರಗಳನ್ನು ನಮ್ಮ ಹಿರಿಯರು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುತ್ತಾರೆ ಆದರೆ ಇಂದಿನ ಪೀಳಿಗೆಗೆ ಆ ಸಂಸ್ಕಾರಗಳು ಮೂಢನಂಬಿಕೆ ಅಂತ ಅನಿಸುವುದು ಸಾಮಾನ್ಯ ಆದರೆ ನಮ್ಮ ಹಿರಿಯರು ಕೆಲವು ಸಂಸ್ಕಾರಗಳನ್ನು ಪದ್ಧತಿಗಳನ್ನು ಯಾವುದೋ ಒಂದು ಒಳ್ಳೆಯ ಉದ್ದೇಶದಿಂದ ಮಾಡಿರುತ್ತಾರೆ.

ಆ ಉದ್ದೇಶ ನಮಗೆ ತಿಳಿಯದೆ ಇರುವುದರಿಂದ ನಾವು ಅದನ್ನು ಮೂಢನಂಬಿಕೆ ಅಂತ ಪರಿಗಣಿಸುತ್ತೇವೆ ನಮ್ಮ ಹಿರಿಯರು ಪಾಲಿಸಿಕೊಂಡು ಬಂದ ಪ್ರತಿಯೊಂದು ವಿಷಯಗಳಲ್ಲೂ ಒಂದಲ್ಲ ಒಂದು ಒಳ್ಳೆಯ ಉದ್ದೇಶ ಇದೆ ಎಂಬುದು ನಾವು ಅರ್ಥಮಾಡಿಕೊಳ್ಳಬೇಕು ಅಂತಹ ಕೆಲವು ಪದ್ಧತಿಗಳನ್ನು ಸಂಸ್ಕಾರಗಳನ್ನು ಇವತ್ತು ನಾನು ನಿಮಗೆ ತಿಳಿಸಿ ಕೊಡುತ್ತೇನೆ ಮೊದಲನೆಯದಾಗಿ ಮನೆಯೊಳಗೆ ಪಾದರಕ್ಷೆಯನ್ನು ಧರಿಸಬಾರದು.

ಮುಸ್ಸಂಜೆ ಹೊತ್ತು ಮನೆಯಲ್ಲಿ ಮಲಗಬಾರದು ಮತ್ತು ತೂಕಡಿಸಬಾರದು ಹೊತ್ತು ಮುಳುಗಿದ ಮೇಲೆ ಮನೆ ಕಸ ಗುಡಿಸಬಾರದು ಮುಸ್ಸಂಜೆ ಹೊತ್ತಲ್ಲಿ ಹೆಣ್ಣು ಮಕ್ಕಳು ಕಣ್ಣೀರು ಹಾಕಬಾರದು. ಹೊರಗಿನಿಂದ ಬಂದ ಬಳಿಕ ಕೈಕಾಲು ತೊಳೆದು ಮನೆ ಒಳಗೆ ಪ್ರವೇಶಿಸಬೇಕು ಒಂಟಿ ಬಾಳೆ ಎಲೆಯನ್ನು ಮನೆಗೆ ತರಬಾರದು ಊಟ ಮಾಡಿದ ಮೇಲೆ ಕೈಯನ್ನು ಒಣಗಿಸಬಾರದು

ಹಾಸಿಗೆಯ ಮೇಲೆ ಕುಳಿತು ಊಟ ಮಾಡಬಾರದು ಕಾಲು ತೊಳೆಯುವಾಗ ಹಿಮ್ಮಡಿ ತೊಳೆಯುವುದನ್ನು ಮರೆಯಬಾರದು ಮನೆಯ ಹೊಸ್ತಿಲಿನ ಮೇಲೆ ಕುಳಿತುಕೊಳ್ಳಬಾರದು ಮತ್ತು ಹೊಸ್ತಿಲಿನ ಹತ್ತಿರ ಕುಳಿತು ಊಟ ಮಾಡಬಾರದು ತಿಂದ ತಕ್ಷಣ ಮಲಗಬಾರದು ಮತ್ತು ಮೈಮುರಿಯಬಾರದು ಹಿರಿಯರ ಮುಂದೆ ಕಾಲು ಚಾಚಿ ಕುಳಿತುಕೊಳ್ಳಬಾರದು ಕಾಲು ಮೇಲೆ ಕಾಲು ಹಾಕಿ ಸಹ ಕುಳಿತುಕೊಳ್ಳಬಾರದು.

ಕೈ ತೊಳೆದು ನೀರನ್ನು ಒದರಬಾರದು ರಾತ್ರಿ ಎಂಜಲು ಪಾತ್ರೆ ತೊಳೆಯದೆ ಹಾಗೆ ಬಿಡಬಾರದು ಪಾತ್ರೆಗಳ ಮೇಲೆ ಎಂಜಲು ಕೈ ತೊಳೆಯಬಾರದು ಮನೆ ಒಳಗೆ ಒಂದು ಕಾಲು ಹೊರಗೆ ಒಂದು ಕಾಲು ಇಟ್ಟು ಯಾರಿಗೂ ಏನನ್ನು ಕೊಡಬಾರದು, ಮನೆಯಿಂದ ಹೊರಗೆ ಹೋಗಿ ಕೊಡಬೇಕು ಅಥವಾ ಅವರನ್ನೇ ಮನೆ ಒಳಗೆ ಕರೆದು ಕೊಡಬೇಕು ಮನೆಯಿಂದ ಯಾರಾದರೂ ಹೊರಡುವಾಗ ಕಸಗೂಡಿಸಬಾರದು ಮತ್ತು ಮನೆಯಿಂದ ಹೋದ ತಕ್ಷಣ ಕಸಗುಡಿಸಬಾರದು.

ಮುಸ್ಸಂಜೆ ಉಪ್ಪು ಮೊಸರು ಹುಣಸೆ ಹಣ್ಣನ್ನು ಯಾರಿಗೂ ಕೊಡಬಾರದು ಮಧ್ಯಾಹ್ನದ ನಂತರ ತುಳಸಿಯನ್ನು ಕೀಳಬಾರದು ಸಂಜೆ ತುಳಸಿಗೆ ನೀರನ್ನು ಹಾಕಬಾರದು ಮನೆ ಒಳಗೆ ಉಗುರು ಕತ್ತರಿಸಬಾರದು ಇಡೀ ಕುಂಬಳಕಾಯಿಯನ್ನು ಮನೆಗೆ ತರಬಾರದು ಮತ್ತು ಕುಂಬಳಕಾಯಿಯನ್ನು ಮನೆ ಒಳಗೆ ಒಡೆಯಬಾರದು ಒಂಟಿಕಾಲಲ್ಲಿ ನಿಲ್ಲಬಾರದು ಕಾಲನ್ನು ಎಳೆಯುತ್ತಾ ನೆಲಕ್ಕೆ ಸವರುತ್ತಾ ನಡೆಯಬಾರದು.

ರಾತ್ರಿ ಹೊತ್ತಲ್ಲಿ ಬಟ್ಟೆಯನ್ನು ಒಗಿಯಬಾರದು ರಾತ್ರಿ ಮನೆಯಿಂದ ಹೊರಗೆ ಬಟ್ಟೆಗಳನ್ನು ಒಣಗಿಸಬಾರದು ಒಡೆದ ಬಳೆಗಳನ್ನು ಕೈಗೆ ಹಾಕಬಾರದು ಒಡೆದ ಪಾತ್ರೆಗಳನ್ನು ಅಡುಗೆಗೆ ಬಳಸಬಾರದು ಮಲಗಿದ್ದ ಛಾಪೆ ಹೊದಿಕೆಯನ್ನು ಮಡಚದೆ ಹಾಗೆ ಬಿಡಬಾರದು ತಲೆದಿಂಬನ್ನು ಕಾಲಿನಿಂದ ತುಳಿಯಬಾರದು ಮಂಗಳವಾರ ಹೆಣ್ಣು ಮಕ್ಕಳು ತವರು ಮನೆಯಿಂದ ಗಂಡನ ಮನೆಗೆ ಹೋಗಬಾರದು .

ಶುಕ್ರವಾರ ಗಂಡನ ಮನೆಯಿಂದ ತವರು ಮನೆಗೆ ಹೋಗಬಾರದು ಮನೆಯಲ್ಲಿ ಉಪ್ಪು ಯಾವತ್ತೂ ಖಾಲಿಯಾಗಬಾರದು ಖಾಲಿಯಾಗುವ ಮೊದಲೇ ಉಪ್ಪನ್ನು ಖರೀದಿಸಿ ತರಬೇಕು ಉಪ್ಪು ಮೊಸರನ್ನು ಯಾವತ್ತೂ ಸಾಲ ಕೊಡಬಾರದು ಊಟ ಮಾಡಿದ ಮೇಲೆ ಕೈಯನ್ನು ಒಣಗಿಸಬಾರದು ಅನ್ನವನ್ನು ಉಂಡೆ ಕಟ್ಟಿ ಊಟ ಮಾಡಬಾರದು ಮಂಗಳವಾರ ಶುಕ್ರವಾರ ಬಲೆ ಕಸ ತೆಗೆಯಬಾರದು ಧೂಳು ಹೊಡೆಯಬಾರದು ಕಸಗುಡಿಸಿದ ನಂತರ ಕಸವನ್ನು ಮೂಲೆಯಲ್ಲಿ ಹಾಗೇನೇ ಬಿಡಬಾರದು ಹೆಣ್ಣುಮಕ್ಕಳು ಹಣೆಗೆ ಕುಂಕುಮವನ್ನು ಧರಿಸದೆ ಇರಬಾರದು ಸೋಮವಾರ ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡಬಾರದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *