ಮೀನ ರಾಶಿ ಸೆಪ್ಟೆಂಬರ್ ಮಾಸ ಭವಿಷ್ಯ

Featured Article

ಸ್ನೇಹಿತರೆ ಸೆಪ್ಟೆಂಬರ್ ತಿಂಗಳಲ್ಲಿ ಬಹಳ ವಿಶೇಷವಾದ ತಿಂಗಳು ದ್ವಿತೀಯದಲ್ಲಿರುವಂತಹ ರಾಹು. ಇನ್ನೇನು ನಿಮ್ಮ ರಾಶಿಗೆ ಬಂದಿದ್ದಾನೆ.ತುಂಬಾ ತೀಕ್ಷ್ಣ ಪರಿಣಾಮ ಶನಿಯಿಂದ ಉಂಟಾಗುತ್ತೆ. ನಿಮಗೆ ಸಾಡೇಸಾತಿ ಕೂಡ ಹೊಸ ಘಟ್ಟ ಕ್ಕೆ ಹೋಗಿದೆ. ಮುಖ್ಯವಾಗಿ ತಿಂಗಳಲ್ಲಿ ಆಗುವಂತಹ ಒಂದು ಪರಿವರ್ತನೆ ಅಂದ್ರೆ ರವಿ ಆಗುವಂತದ್ದು 17 ವರೆಗೂ ರವಿಯವರ ಫಲಗಳನ್ನ ಕೊಡ್ತಾನೆ. ಹದಿನೇಳರ ನಂತರ ಏನಾಗುತ್ತೆ 17 ವರೆಗೂ ಹೇಗೆ ಬಹಳ ಅದ್ಭುತ ಪರಿಣಾಮಗಳಿವೆ. ಈ ಸಪ್ತಮದಲ್ಲಿ ಕುಜ ಗ್ರಹ ಇದೆ ಅದರಿಂದ ಯಾವ ತರದ ಪರಿಣಾಮಗಳು ಉಂಟಾಗುತ್ತವೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

ಸಪ್ತ ಮಂದಿರ ಕೂಡ ಈ ಪಾರ್ಟನರ್‌ಶಿಪ್ ರಿಲೇಷನ್‌ಶಿಪ್ ದಾಂಪತ್ಯ ಹಾಗೆನೇ ವ್ಯಾವಹಾರಿಕವಾದಂಥ ಒಂದಷ್ಟು ಸದ್ದು ಮಾಡುತ್ತ ಯಾವುದೋ ಒಂದು ಕೆಲಸಗಳಿರುತ್ತವೆ. ದುಡ್ಡಿಗೂ ವ್ಯವಹಾರಕ್ಕೆ ಸಂಬಂಧಪಟ್ಟ ಆಸ್ತಿ ಹಂಚಿಕೊಳ್ಳಬಹುದು. ಈ ವಿಚಾರದಲ್ಲಿ ಶುಭ ಫಲತರುವುದಿಲ್ಲ. ಸತ್ತ ದಲ್ಲಿರುವಾಗ ಬಹಳ ತಪ್ಪು ಕಲ್ಪನೆ ಮನಸ್ತಾಪಗಳು ಬಗೆಹರಿಯದ ಸಮಸ್ಯೆ ಉಂಟಾಗುತ್ತಿರುವ ಸಮಸ್ಯೆಗಳು ಕಗ್ಗಂಟಾಗಿದ್ದು, ಪರಿಸ್ಥಿತಿ ಹುಷಾರಾಗಿರಬೇಕು.

ವಿಶೇಷವಾಗಿ ವ್ಯವಹಾರ ಮಾಡುವಾಗ ರಾಜಿ ಸಂದಾನ ಮಾಡುವಾಗ ಒಂದು ವಿಚಾರ ಒಪ್ಪಿಕೊಂಡರು ಅಂದ್ರೆ ಆಮೇಲೆ ಕಷ್ಟ ಆಗ್ಬೋದು ಕಮಿಟ್ ಆಗಿದ್ದರು. ಬಹಳ ಕಷ್ಟ ಪಡುತ್ತೀರಾ.ವಿಶೇಷವಾಗಿ ಪಾಲಿನ ಜಗಳ ಅಂತ ಇರುತ್ತೆ ನೋಡಿ.ಅವ್ಯವಹಾರ ದುಡ್ಡಿನ ಲೆಕ್ಕಾಚಾರ ಇರಬಹುದು. ಸಾಂಸಾರಿಕ ವಿಚಾರಗಳಿರಬಹುದು, ಮಾಡಬೇಕಾದ ಕೆಲಸಗಳು ಇರೋದು ನಂದು ಎಷ್ಟು ಇದೆ, ಎಷ್ಟು ಇತರ ಎಲ್ಲ ವಿಚಾರಗಳಿಗೂ ಅಂದ್ರೆ ಈ ವಿಚಾರ ಬರುತ್ತದೆ.

ಟೀಮ್‌ವರ್ಕ್ ಈ ವಿಚಾರವನ್ನು ಹಾಳು ಮಾಡ್ತಾನೆ ಕುಜ ಸಪ್ತಮ ದಲ್ಲಿದ್ದುಕೊಂಡು.ಟೀಮ್ ವರ್ಕ್ ನಲ್ಲಿ ನೋಡಲು ಸ್ವಲ್ಪ ಕಷ್ಟ ಆಗುತ್ತೆ. ನಿವು ಹುಷಾರಾಗಿರಿ. ಸಾಧ್ಯವಾದಷ್ಟು ತ್ಯಾಗದ ಮನೋಭಾವನೆ ಸ್ವಲ್ಪ ಸಹಾಯ ಮಾಡುತ್ತೆ. ಆಯ್ತು. ನಾನು ಒಂದು ಚೂರು ತಲೆ ಮೇಲೆ ತಗೊಂಡು ಸ್ವಲ್ಪ ಕೆಲಸ ಎಕ್ಸ್ಟ್ರಾ ಮಾಡ್ತೀರಿ. ಅದು ಸ್ವಲ್ಪ ಪ್ರಯತ್ನಪಟ್ಟು ಹಂಚಿಕೊಳುತ್ತಿರಾ. ಏನೇ ಇರಲಿ ಸ್ವಲ್ಪ ಹೆಚ್ಚು ಕೆಲಸ ಮಾಡ್ತೀನಿ. ಅಪ್ರೋಚ್ ಇಟ್ಟುಕೊಂಡವರಿಗೆ ಅಷ್ಟೊಂದು ಪರಿಣಾಮ ಉಂಟಾಗುವುದಿಲ್ಲ. ಇದು ನಂದು ನಾನು ಇಷ್ಟು ಮಾಡುವುದಕ್ಕಿಂತಲೂ ಹೆಚ್ಚು ನಾನು ಮಾಡೋದಿಲ್ಲ, ಸಂಜೆ 5:00 ಗಂಟೆಗೆ ಇಲ್ಲಿಂದ ಹೊರಡಬೇಕು ಈ ತರದ ಭಾವನೆಗಳು ಇಟ್ಟುಕೊಂಡು ಇದ್ರೆ ಸ್ವಲ್ಪ ಸಮಸ್ಯೆಗೆ ಸಿಕ್ಕಿ ಹಾಕುತ್ತೀರಾ. ಟೀಮ್‌ವರ್ಕ್ ವಿಚಾರ ದಲ್ಲಿ ವ್ಯಾಪಾರ ಮತ್ತೆ

ಎಂಪ್ಲಾಯ್‌ಮೆಂಟ್ ಅಥವಾ ಫ್ರೀ ಲ್ಯಾನ್ಸ್ ಆಗಿ ಅದು ಕೆಲಸ ಕಾರ್ಯ ಮಗಳನ್ನು ಮಾಡಬಹುದು. ಎಲ್ಲ ವಿಚಾರಗಳಲ್ಲೂ ನಿಮಗೆ ಓವರ್ ಕಾನ್ಫಿಡೆನ್ಸ್ ಆಗೋದು ನಾನು ಹೀಗೆ ಮಾಡ್ತಿನಿ ಅಂತ ಭಾವನೆ ಬರುತ್ತದೆ. ಆದರೆ ಇದು ಆಗುವಂತ ಕೆಲಸವಲ್ಲ. ಇದು ಸ್ವಲ್ಪ ಫ್ಲೆಕ್ಸಿ ಬಲ್ ಆಗಿರಬೇಕು. ಸ್ವಲ್ಪ ಭಾಗಕ್ಕೆ ತಯಾರಬೇಕು. ಕುಜನಿಗೆ ವ್ಯತಿರಿಕ್ತ ಪರಿಸ್ಥಿತಿಯಲ್ಲಿ ಕೂಡ ಲಾಭವನ್ನು ಕೊಡ್ತೀರಾ ಯಾಕೆಂದರೆರ ವಿಧಾನ ನಿಮ್ಮ ಬೆಂಬಲಕ್ಕೆ ಆಗಲ್ಲ, ರವಿಯ ಬೆಂಬಲ ಇದೆ ಅಂತ ರವಿ ಬೆಂಬಲಿಗರ ಜೊತೆ ಜೊತೆಯಲ್ಲೇ ಇನ್ನೊಂದು ಗ್ರಹ ಕೂಡ ಬಹಳ ಅಭೂತಪೂರ್ವವಾಗಿ ನಿಮಗೆ ಸಹಾಯ ಮಾಡುತ್ತೆ.ರವಿಗ್ರಹ 17 ತಾರೀಖಿನ ವರೆಗೂ ಆರನೇ ಭಾಗದಲ್ಲಿ ಇರುತ್ತೆ. ಯಶಸ್ಸನ್ನು ತಂದುಕೊಡುತ್ತೆ.

ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ ಸಿಗುತ್ತೆ. ಸ್ವಲ್ಪ ಡಾಮಿ ನೇಟ್ ತರಲಿದೆ. ಇದು ಕೂಡ ಕಮಾಂಡರ್ ಆಗಿ ಇರ್ತಿರಾ ಅಂದರೆ ವಿಷಯಗಳಲ್ಲಿ ನಿಮಗೆ ಕಮೆಂಟ್ ಮಾಡೋದು ಅಂದ್ರೆ ಬೇಡ ಮೇಲೆ ದಬ್ಬಾ ಳಿಕೆ ನಡೆಸಿದ ಅಂತ ಅರ್ಥ ಅಲ್ಲ. ವಿಷಯ ಗಳಲ್ಲಿ ಪ್ರಭುತ್ವ ಅಂದ್ರೆ ನೀವು ಚುರುಕಾಗಿದ್ದು ಪಟಾ ಪಟ್ ತೀರ್ಮಾನ ಗಳನ್ನು ತಗೊಂಡ್ರೆ ಮತ್ತೆ ಒಂದು ಜಾಗಕ್ಕೆ ತಕ್ಷಣ ಹೋಗೋದಕ್ಕೆ ಸದ್ಯ ಆದ್ರೆ ಎಲ್ಲೋ ಒಂದು ಕಡೆ ಹೋಗ್ಬೇಕು ಅಂತ ಹೇಳುತ್ತೀರಾ. ಚುರುಕಾಗಿದ್ರೆ ನಾವು ಮಾಡುವಂತಹ ಕೆಲಸಗಳು ಲಾಸ್ಟ್ ನಲ್ಲಿ ಮಾಡೋದಿಲ್ಲ.

ಸಾಕಷ್ಟು ಪ್ಲಾನ್ ಮಾಡಿಕೊಂಡು ಕೆಲಸ ಮಾಡ್ತೀವಿ. ಚುರುಕು ತನವನ್ನು ಕೊಡ್ತಾನೆ ಶತ್ರು ನಾಶ ಈ ಕಡೆ ಸತಿ ಸಮಯ ದಲ್ಲಿ ಯಾವುದಾದರು ಶತ್ರು ಗಳು ಕೊಂಡು ತೊಂದರೆ ಕೊಡ್ತಾ ಇದ್ದಾರೆ. ಅವರು ಹಿಂದೇಟು ಹಾಕುತ್ತಾರೆ ಆಗುತ್ತೆ ಹದಿನೇಳನೇ ತಾರೀಖು ನಿಮ್ಮ ಒಂದು ಮನೋಬಲ ಕೂಡ ಬಹಳ ದೃಢವಾಗಿ ಉಳಿಯುತ್ತೆ ದೇಹ ಶಕ್ತಿ ಕೂಡ ಇರುತ್ತೆ ಚೆನ್ನಾಗಿ ಚೈತನ್ಯ ಇರುತ್ತೆ.

Leave a Reply

Your email address will not be published. Required fields are marked *