ಸಾಲದ ಸಮಸ್ಯೆಗೆ ಪರಿಹಾರ ಚಿಟಿಕೆ ಉಪ್ಪಿನ ಚಮತ್ಕಾರ ಉಪ್ಪಿನಿಂದ ಈ ರೀತಿಯಾಗಿ ಮನೆಯಲ್ಲಿ ಮಾಡಿ ನೋಡಿ

Featured Article

ಸಾಲದ ಸಮಸ್ಯೆಗೆ ಪರಿಹಾರ ಚಿಟಿಕೆ ಉಪ್ಪಿನ ಚಮತ್ಕಾರ ಉಪ್ಪಿನಿಂದ ಈ ರೀತಿಯಾಗಿ ಮನೆಯಲ್ಲಿ ಮಾಡಿ ನೋಡಿ

ನಮಸ್ಕಾರ ಸ್ನೇಹಿತರೆ, ಇವತ್ತು ನಾನು ಸಾಲದ ಸಮಸ್ಯೆಗೆ ಮಾಡುವಂತಹ ಕೆಲವು ಪರಿಹಾರಗಳನ್ನ ತಿಳಿಸಿಕೊಡುತ್ತೇನೆ ಸಾಲದ ಸಮಸ್ಯೆಯನ್ನು ಮುಕ್ತಿ ಹೊಂದಲು ಮತ್ತು ಹಣಕಾಸಿನ ಸಮಸ್ಯೆ ಇದ್ದರೆ ನಾನು ಹೇಳುವಂತ ಈ ಪರಿಹಾರನ ಮಾಡುವುದರಿಂದ ತುಂಬಾನೇ ಒಳ್ಳೆಯ ಫಲ ಸಿಗುತ್ತದೆ ನೀವು ಮನೆಯಲ್ಲಿ ಪರಿಹಾರವನ್ನು ಮಾಡಿಕೊಳ್ಳಬಹುದು ತುಂಬಾನೇ ಸಿಂಪಲ್ ಆಗಿರುವಂತಹ ಪರಿಹಾರ ಬರಿ 2 ರಿಂದ 3 ನಿಮಿಷದಲ್ಲಿ ಪರಿಹಾರವನ್ನು ನೀವು ಮಾಡಿಕೊಳ್ಳಬಹುದು ಮನೆಯಲ್ಲಿಯೇ ಈ ಸಣ್ಣ ಪರಿಹಾರವನ್ನು ಮಾಡಿಕೊಳ್ಳಲು ಬೇಕಾಗಿರುವ ಸಾಮಗ್ರಿ ಅಂದ್ರೆ ಉಪ್ಪು ಕಲ್ಲು ಪನು ಈ ಪರಿಹಾರವನ್ನು ಮಾಡಿಕೊಳ್ಳುವುದಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಕ್ರಿಸ್ಟಲ್ ಸಾಲ್ಟ್ ಅಂತ ಹೇಳ್ತಿವಲ್ಲ ಅದು ಆ ಕಲ್ಲುಪ್ಪಿ ನಿಂದ

ಈ ಪರಿಹಾರವನ್ನು ನಾವು ಮಾಡಿಕೊಳ್ಳಬಹುದು ಈ ಕಲ್ಲುಪ್ಪಿನಿಂದ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಅನ್ನುವುದು ಬರುತ್ತದೆ ಅಂದರೆ ಪಾಸಿಟಿವ್ ಎನರ್ಜಿ ಅನ್ನುವುದು ಬರುತ್ತದೆ ನೆಗೆಟಿವ್ ಎನರ್ಜಿ ಅನ್ನೋದು ಮನೆಯಲ್ಲಿದ್ದರೆ ಅದು ಕಾಲಕ್ರಮೇಣ ಕಡಿಮೆ ಆಗ್ತಾ ಹೋಗುತ್ತೆ ಹಾಗೆ ಮನೆ ಕೂಡ ಅಭಿವೃದ್ಧಿ ಹೊಂದುತ್ತದೆ ನೀವು ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಬರಿ ಸಾಲದ ಸಮಸ್ಯೆಗಳು ಅಂತ ಅಲ್ಲ ಎಲ್ಲ ಸಮಸ್ಯೆಗಳಿಗೂ ಕೂಡ

ಈ ಉಪ್ಪು ಪರಿಹಾರವಾಗಿದೆ ಉಪ್ಪಿನಿಂದ ಹೇಗೆ ಪರಿಹಾರ ಮಾಡಿಕೊಳ್ಳೋದು ಅಂತ ಈಗ ತಿಳಿಸಿಕೊಡುತ್ತೇನೆ ಒಂದು ಚಿಟಿಕೆಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡರೆ ಸಾಕು ಈ ಪರಿಹಾರ ಮಾಡಿಕೊಳ್ಳೋದಕ್ಕೆ ತೆಗೆದುಕೊಳ್ಳಬೇಕಾಗುವಂತದ್ದು ಎರಡು, ಮೂರು ಕಾಳಷ್ಟು ಉಪ್ಪು ಈ ಉಪ್ಪನ್ನ ತೆಗೆದುಕೊಂಡು ನಿಮ್ಮನೆಯ ಮುಖ್ಯದ್ವಾರದ ಮೂಲೆಯಲ್ಲಿ ಇಡಬೇಕು ಮತ್ತೆ ಉಪ್ಪನ್ನು ಯಾರು ತುಳಿಯಬಾರದು ಹಾಗೆ ಇದನ್ನ ನಿಮ್ಮ ಮನೆಯಲ್ಲಿ ಎಲ್ಲ ಮೂಲೆಗಳಲ್ಲಿಯೂ ಒಂದೊಂದು ಚಿಟಿಕೆಯಷ್ಟು ಉಪ್ಪನ್ನು ಹಾಕಬೇಕು ಈ ಉಪ್ಪನ್ನು ಯಾರು ತುಳಿಯಬಾರದು ಮತ್ತೆ ಮನೆಯ ಹೊರಗಿನವರು ಯಾರು ಕೂಡ ನೋಡಬಾರದು ಆತರ ನೋಡಿಕೊಳ್ಳಿ ಮತ್ತೆ ನೀವು ಕೂಡ ಮನೆ ಕಾರ್ನರಲ್ಲಿ ಉಪ್ಪು ಹಾಕಿದೀವಿ ಅಂತ ಯಾರಿಗೂ ಹೇಳಬಾರದು

ಮನೆಯ ಎಲ್ಲಾ ಮೂಲೆಯಲ್ಲಿ ಈ ರೀತಿಯಾಗಿ ಕಲ್ಲುಪ್ಪನ್ನು ಹಾಕುತ್ತಾ ಬನ್ನಿ ಯಾವಾಗ ಈ ರೀತಿಯಾಗಿ ಚಿಟಿಕೆ ಕಲ್ಲುಪ್ಪನ್ನು ಹಾಕಬೇಕು ಅಂದರೆ ಸಂಜೆ ನೀವು ಪೂಜೆ ಮಾಡ್ತೀರಲ್ಲ ಪೂಜೆ ಮಾಡೋದಕ್ಕಿಂತ ಮುಂಚೆನೇ ನೀವು ಈ ರೀತಿಯಾಗಿ ಕಲ್ಲುಪ್ಪನ ಮನೆಯ ಎಲ್ಲ ಮೂಲೆಗಳಲ್ಲಿ ಹಾಕಬೇಕು ನಂತರ ನೀವು ದೇವರಿಗೆ ಪೂಜೆಯನ್ನು ಮಾಡಬೇಕು ನೆಕ್ಸ್ಟ್ ಡೇ ನೀವು ಮನೆಯನ್ನು ಕ್ಲೀನ್ ಮಾಡಬೇಕಾದರೆ ಇದನ್ನು ತೆಗೆದು ಯಾರೂ ತುಳಿದಿರೋ ಜಾಗದಲ್ಲಿ ಅಥವಾ ಹಸಿರು ಗಿಡದ ಮೇಲೆ ಹಾಕ್ಬಿಡಿ ಮತ್ತೆ ಸಂಜೆ ಪೂಜೆ ಮಾಡೋಕು ಮುಂಚೆ ಹೊಸದಾಗಿ ಚಿಟಿಕೆಯಷ್ಟು ಕಲ್ಲುಪ್ಪನ್ನು ಹಾಕಿ ಮನೆಯ ಎಲ್ಲಾ ಜಾಗದಲ್ಲೂ ಮೂಲೆಗಳಲ್ಲಿ ಹಾಕಿ ಈ ಉಪ್ಪು ಅನ್ನೋದು ಸಾಕ್ಷಾತ್ ಲಕ್ಷ್ಮಿ ದೇವಿಯ ಸ್ವರೂಪ ಯಾಕಂದ್ರೆ ಲಕ್ಷ್ಮಿ ಕೂಡ ಸಮುದ್ರದಲ್ಲೇ ಹುಟ್ಟೋದು ಹಾಗೆ ಉಪ್ಪು ಕೂಡ ಸಮುದ್ರದಲ್ಲೇ ಹುಟ್ಟೋದು ಹಾಗಾಗಿ ಇದನ್ನ ಲಕ್ಷ್ಮಿ ದೇವಿಯ ಸ್ವರೂಪ ಅಂತ ಕರೀತೀವಿ ನಾನಿನ್ನೊಂದು ಪರಿಹಾರ ಕೂಡ ಹೇಳಿಕೊಡುತ್ತೇನೆ ಒಂದು ಬಟ್ಟಲಲ್ಲಿ ಸ್ವಲ್ಪ ಕಲ್ಲುಪ್ಪನ್ನ ತಗೊಳ್ಳಿ ಜಾಸ್ತಿ ತಗೋಬೇಡಿ ಅದರ ಜೊತೇಲಿ ನೀವು ಒಂದು ಮೂರು ಲವಂಗವನ್ನು

ಹಾಕಿ ಒಂದು ಬಾಕ್ಸ್ ಅಥವಾ ಒಂದು ಬೌಲಲ್ಲಿ ಹಾಕಿ ನೀವು ದುಡ್ಡ್ ಇರ್ತೀರಲ್ಲ ಆ ಜಾಗದಲ್ಲಿ ಇದನ್ನ ಇಟ್ಟುಬಿಡಿ ಈ ರೀತಿ ಮಾಡೋದ್ರಿಂದ ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಉಪ್ಪು ಮತ್ತೆ ಲವಂಗ ಹಣವನ್ನು ಆಕರ್ಷಣೆ ಮಾಡುತ್ತದೆ ಬರಿ ಸಾಲದಿಂದ ಮುಕ್ತಿ ಪಡೆಯಲು ಅಷ್ಟೇ ಅಲ್ಲ ನಿಮಗೆ ಯಾವುದೇ ರೀತಿ ಸಮಸ್ಯೆ ಇದ್ದರೂ ಅದರಿಂದ ಪರಿಹಾರ ಕಂಡುಕೊಳ್ಳುವುದಕ್ಕೆ ಇದು ತುಂಬಾನೇ ಸಹಾಯ ಮಾಡುತ್ತೆ ನೀವು ಇದನ್ನ ಒಂದು ಸಾರಿ ಪ್ರಯತ್ನ ಮಾಡಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *