ಸಾಲಬಾಧೆಯಿಂದ ಮುಕ್ತಿ ಹೊಂದಲು ಇಂದೆ ಈ ಕೆಲಸ ಮಾಡಿ

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ
ಬಹಳ ಜನ ಕಷ್ಟಪಟ್ಟು ದಿನ ಪೂರ್ತಿ ಕೆಲಸಗಳನ್ನು ಮಾಡುತ್ತಾರೆ ದೇಹಕ್ಕೆ ಆಯಾಸಾಗುತ್ತದೆ ವಿಶ್ರಾಂತಿ ಬೇಕು ಎಷ್ಟು ದುಡಿದರು ದುಡ್ಡು ಕೈಯಲ್ಲಿ ಉಳಿಯುತ್ತಿಲ್ಲ ಈ ನೀರಿನ ಕೈಯಲ್ಲಿ ಸಿಕ್ಕಿಹಾಕಿಕೊಂಡಿರುವವರು ಸಾಲದ ಕೈಯಲ್ಲಿ ಸಿಕ್ಕಿಹಾಕಿಕೊಂಡಿರುವವರು ಬದುಕಿ ಉಳಿಯುವುದು ತುಂಬಾ ಕಷ್ಟ ಸಾಲ ಮಾಡಿ ಸಾಲದಲ್ಲಿ ಸಿಕ್ಕೆ ಅನುಭವಿಸಿರುವ ತುಂಬಾ ಜನರ ಕಥೆಗಳನ್ನು ಕೇಳಿರುತ್ತೇವೆ.

ಸಾಲದಿಂದ ವಿಮುಕ್ತಿ ಹೊಂದುವುದು ಹೇಗೆ ಸಾಲ ಮಾಡಿ ತೀರಿಸುವಂತಹ ಸ್ಥಿತಿಯೇ ಬರುವುದಿಲ್ಲ ಎಷ್ಟು ಸಲ ಮಾಡಿದರೆ ಮಾಡುತ್ತಾನೆ ಇರುತ್ತೇವೆ ಬದುಕಿರುವುದೇ ಇಲ್ಲ ಎನ್ನುವುದು ಕೆಲವರ ಭಾವನೆಗಳು ಯಾಕೆ ನಾವು ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಿರುತ್ತೇವೆ ನಾವು ಸಾಲವನ್ನು ಬಿಟ್ಟರೆ ಸಾಲ ನಮ್ಮನ್ನು ಬಿಡುವುದಿಲ್ಲ .

ಇವೆಲ್ಲವೂ ಮನುಷ್ಯನ ಜೀವನದಲ್ಲಿ ಈ ಸಾಲ ಎನ್ನುವಂತಹದ್ದು ಕಬ್ಬಿನ ಜಲ್ಲೆಯಿಂದ ಜ್ಯೂಸು ಮಾಡುವಂತಹ ಅವನು ಹೇಗೆ ಪದೇ ಪದೇ ಮಿಷನ್ಗೆ ಹಾಕುತ್ತಿರುತ್ತಾನೆ ಅದರ ಸತ್ವ ಎಲ್ಲವನ್ನು ಹಿಂಡಿ ಬಿಸಾಕಿದ ಹಾಗೆ ಮನುಷ್ಯನ ಜೀವನಕ್ಕೆ ಸಾಲ ಎನ್ನುವಂತಹದ್ದು ಎಲ್ಲ ಜೀವನವನ್ನು ನಶ್ವರ ಮಾಡಿ ಮೂಲೆಗೆ ಬಿಡುತ್ತದೆ .

ಸಾಲದಿಂದ ನಿವಾರಣೆ ಹೊಂದಬೇಕು ಪರಿವರ್ತನೆ ಆಗಬೇಕು ಮುಕ್ತಿ ಆಗಬೇಕು ಭಗವಂತ ನಮಗೆ ಏನಾದರೂ ಕರುಣಿಸಿ ಆದಷ್ಟು ಸ್ವಲ್ಪ ಕಣ್ಣು ತೆಗೆದು ನೋಡಿ ನಮ್ಮನುದ್ಧಾರ ಮಾಡಲಿ ಎಂಬ ಮನೋಭಾವನೆಯಿಂದ ಎಲ್ಲರೂ ಚಿಂತೆ ಮಾಡುತ್ತಿರುತ್ತಾರೆ ಸಾಲದಿಂದ ಮುಕ್ತಿಯನ್ನು ಹೊಂದಲು ಒಂದು ಸಣ್ಣ ಪರಿಹಾರವನ್ನು ಇಲ್ಲಿ ತಿಳಿಯಬಹುದಾಗಿದೆ.

ಸಾಲಬಾಧೆಯಿಂದ ಹೊರಗಡೆ ಬರಬೇಕು ಎಂದರೇ ಕೆಲಸಗಳನ್ನು ತಪ್ಪದೆ ಮಾಡಬೇಕು ಹೆಸರು ಕಾಳು ಮತ್ತು ಉರುಳೆಗಾಳು ಈ ಕಾಳುಗಳನ್ನು ತೆಗೆದುಕೊಂಡು ಹೋಗಿ ಸೂರ್ಯ ಉದಯ ಆಗುವಂತಹ ಸಮಯದಲ್ಲಿ ಬೆಳಗಿನ ಜಾವದಲ್ಲಿ ಸ್ನಾನ ಮಾಡಿ ಈ ಕಾಳುಗಳನ್ನು ತೆಗೆದುಕೊಂಡು ಹೋಗಿ ಸೂರ್ಯನಿಗೆ ನಮಸ್ಕಾರ ಮಾಡಿ ಕಾಳುಗಳನ್ನು ಮುಖದಿಂದ 3 ಸಾರಿ ಇಳೆ ತೆಗೆದು ಅದನ್ನು ಟೆರೆಸ್ಗೆ ಚಲ್ಲಿ ತಾಮ್ರದ ಒಂದು ಬೊಗಸೆ ಆಗಬಹುದಾ ಅಥವಾ ತಟ್ಟೆ ಆಗಬಹುದು.

ಅದರಲ್ಲಿ ನೀರನ್ನು ತುಂಬಿ ಇಟ್ಟಿ ಬಂದುಬಿಡಬೇಕು ತಪ್ಪದೇ ಇದನ್ನು 21 ದಿನ ಮಾಡಿ ಜೊತೆಗೆ ಬಹಳ ಮುಖ್ಯವಾಗಿರುವಂತಹದ್ದು ನಾರಾಯಣ ಸ್ವರೂಪ ಹಾಗೆ ಕಾಲಭೈರವನ ವಾಹನ ಎನ್ನುವಂತಹದ್ದು ನಿಮ್ಮ ಮನೆಯಲ್ಲಿರುವಂತಹ ಸ್ವಾನ ನೀವು ಮನೆಯಲ್ಲಿ ಊಟಕ್ಕೆ ಕೂರುವುದಕ್ಕಿಂತ ಮುಂಚಿತವಾಗಿ ಯಾರು ಎಂಜಲು ಮಾಡದೆ ಮೊದಲು ಅದಕ್ಕೆ ನೀವು ಊಟ ಮಾಡುವಂತಹ ಒಂದು ತಟ್ಟೆಯಲ್ಲಿ ಹಾಕಿ ಕೊಟ್ಟುಬಿಡಬೇಕು

ಅಂದರೆ ನಾರಾಯಣನಿಗೆ ಕಾಲಭೈರವಣಿಗೆ ನೈವೇದ್ಯ ಕೊಟ್ಟ ಹಾಗೆ ಅದು ಸಂತೃಪ್ತಿ ಆದ ನಂತರ ನೀವು ಊಟಕ್ಕೆ ಕುಳಿತುಕೊಳ್ಳಬೇಕೆಂದು ಬಹಳ ಉಪಯೋಗವಾಗುತ್ತದೆ ಸಾಲ ಬಾದೆಯು ನಿವಾರಣೆಯಾಗುತ್ತದೆ ಪ್ರತಿ ಶುಕ್ರವಾರ ತಪ್ಪದೆ 9 ಶುಕ್ರವಾರಗಳ ಕಾಲ ಮನೆಗೆ ಹಸುವನ್ನು ಕರೆಸಿ ಹಸುವನ್ನು ಪೂಜೆ ಮಾಡಿ ಒಂದು ರವಿಕೆ ಪೀಸನ್ನು ಹಸು ನಿನ್ನ ಮೇಲೆ ಹಾಕಿ ಸಾಕ್ಷಾತ್ ಶ್ರೀ ಲಕ್ಷ್ಮಿಗೆ ಭಾಗಣಕೊಟ್ಟ ಹಾಗೆ ಅದಕ್ಕೆ ಪೂಜೆ ಮಾಡಿ ಅರಿಶಿಣ ಕುಂಕುಮ ಇಟ್ಟು ಹೂವನ್ನು ಕೊಟ್ಟು ಪೂಜೆ ಮಾಡಿ 9 ಶುಕ್ರವಾರ ಮನೋಭಕ್ತಿಯಿಂದ ಪೂಜೆ ಮಾಡಿ ಹಸುವಿಗೆ ಹಾಲು ಪಾಯಸ ಮಾಡಿ ತಿನ್ನಿಸಿ ಈ ರೀತಿಯಾಗಿ ಮಾಡಿದರೆ ನಿಮ್ಮ ಸಾಲಭಾದೇಯು ನಿವಾರಣೆ ಆಗುತ್ತದೆ ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *