ಶರೀರದ ಒಂದೊಂದು ನರಗಳ ನೋವು ಸೆಳೆತವನ್ನು ಎಳೆದು ತೆಗೆಯುತ್ತೆ ನರಗಳ ವೀಕ್ನೆಸ್ ಬಲಹೀನತೆ ಸೊಂಟದಿಂದ ಕಾಲಿನ ನರದ ಸೆಳೆತ

Featured Article

ಶರೀರದ ಒಂದೊಂದು ನರಗಳ ನೋವು ಸೆಳೆತವನ್ನು ಎಳೆದು ತೆಗೆಯುತ್ತೆ ನರಗಳ ವೀಕ್ನೆಸ್ ಬಲಹೀನತೆ ಸೊಂಟದಿಂದ ಕಾಲಿನ ನರದ ಸೆಳೆತ.

ನಾವು ದಿನನಿತ್ಯ ಕೆಲಸ ಮಾಡಿದ ನಂತರ ಸಾಮಾನ್ಯವಾಗಿ ಬರುವಂತಹ ನೋವು ಎಂದರೆ ನರಗಳ ಬಲಹೀನತೆ. ನಿಮಗೆ ತುಂಬಾ ದಿನಗಳಿಂದ ನರದಲಿ ಸೆಳೆತಾಗುವುದು ನೋವು ಉಂಟಾಗುವುದು ಅಂದರೆ ಕೈ ಕಾಲು ನೋವು ಬರುವುದು ಕೈಕಾಲುಗಳಲ್ಲಿ ವೀಕ್ನೆಸ್ ಬರುವುದು ಅಂದರೆ ಕೆಲವೊಮ್ಮೆ ನಡೆದಾಡುವುದಕ್ಕೂ ಆಗುವುದಿಲ್ಲ. ಒಂದೊಂದು ಭಾಗದಲ್ಲಿ ಇರುವಂತಹ ನರಗಳ ಬಲಹೀನತೆ ಅದನ್ನು ಕಡಿಮೆ ಮಾಡುವಂತಹ ಗುಣ ಇವತ್ತಿನ ಮನೆ ಮದ್ದಿನಲ್ಲಿ ಇದೇ ದೇಹದ ಯಾವುದೇ ಭಾಗದಲ್ಲಿ ಸಮಸ್ಯೆಗಳು ಇದ್ದರೂ

ಕೂಡ ಕೈಕಾಲು ನರಗಳಲ್ಲಿ ಸೆಳೆತ ಇರುತ್ತದೆ ಏನೇ ಮಾಡಿದರು ಕಡಿಮೆಯಾಗುತ್ತ ಇರುವುದಿಲ್ಲ ಇವತ್ತಿನ ಮನೆಮದ್ದು ಮಾಡಿ ನೋಡಿ ಸಂಪೂರ್ಣವಾಗಿ ನಿಮಗೆ ನರಗಳ ಸೆಳೆದ ಕಡಿಮೆಯಾಗುತ್ತದೆ. ಹಾಗಾದರೆ ತಡ ಮಾಡದೆ ಆ ಮನೆಮದ್ದು ಹೇಗೆ ಮಾಡೋಣ ಅಂತ ನೋಡೋಣ ಬನ್ನಿ ಹಾಗಾಗಿ ಮಾಹಿತಿಯನ್ನು ನೀವು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಸ್ನೇಹಿತರೆ. ಈ ಮನೆ ಮದ್ದು ಮಾಡುವುದರಿಂದ ನಿಮ್ಮ ದೇಹದ ಯಾವುದೇ ಭಾಗದಲ್ಲಿ ನೆರಗಳ ಸೆಳೆತ ಬರುತ್ತಿದ್ದರು ಕೂಡ ಅಂತಹ ನೋವನ್ನು ಎಳೆದು ತೆಗೆಯುವಂತಹ ಶಕ್ತಿ ಇವತ್ತಿನ ಮನೆ ಮದ್ದಿಗೆ ಇದೆ ಇವಾಗ ನೀವು ಒಂದು ಎಲಕ್ಕಿಯನ್ನು ತೆಗೆದುಕೊಳ್ಳಬೇಕು ಅದರಲ್ಲೂ ಬೇಸಿಗೆ ಕಾಲದಲ್ಲಿ ಇವತ್ತಿನ ಮನೆಮದ್ದು ತುಂಬಾ ಚೆನ್ನಾಗಿದೆ ಸಹಾಯಮಾಡುತ್ತದೆ

ಮತ್ತೆ ಎರಡು ಏಲಕ್ಕಿಯನ್ನು ಸ್ವಲ್ಪ ಕುಟ್ಟಿಕೊಳ್ಳಬೇಕು ಸಿಪ್ಪಿ ಸಹಿತ ನಾವು ಏಲಕ್ಕಿಯನ್ನು ಬಳಸಬೇಕು ಇಲ್ಲಿ ನೀವು ಒಂದು ಏಲಕ್ಕಿಯನ್ನು ತೆಗೆದುಕೊಂಡರೆ ಅದು ಒಬ್ಬರಿಗೆ ಮಾತ್ರ ಆಗುತ್ತದೆ.ಒಬ್ಬರಿಗೆ ಎರಡು ಏಲಕ್ಕಿಯನ್ನು ತೆಗೆದುಕೊಂಡಿದ್ದೇವೆ ಏಲಕ್ಕಿ ದೇಹದಲ್ಲಿರುವಂತಹ ಎನರ್ಜಿಯನ್ನು ಶಕ್ತಿಯನ್ನು ಕೊಡುತ್ತೇವೆ ಯಾವುದೇ ರೀತಿಯಿಂದ ನಾವು ನರಗಳಿಗೇನಾದರೂ ಡ್ಯಾಮೇಜ್ ಆಗಿದ್ದರೂ ಕೂಡ ಅದನ್ನು ರಿಪೇರಿ ಮಾಡುವಂತಹ ಕೆಲಸ ಈ ಏಲಕ್ಕಿ ಮಾಡುತ್ತದೆ ಈ ದೇಹದಲ್ಲಿ ಉರಿಯತ ಜಾಸ್ತಿಯಾಗಿದ್ದರೆ

ಅದನ್ನು ಕಡಿಮೆ ಮಾಡುವಂತಹ ಗುಣ ಕೂಡ ಹೊಂದಿದೆ ಶುಂಠಿ ತುಂಬಾ ಒಳ್ಳೆಯದು ಯಾವುದೇ ರೀತಿಯ ನರಗಳಲ್ಲಿ ಸೆಳೆತಾಗುತ್ತಿದ್ದರು ಅದನ್ನು ಕಂಟ್ರೋಲ್ ಮಾಡುವುದಕ್ಕೆ ಯಾಕೆಂದರೆ ಇದರಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ಅದನ್ನು ಕಡಿಮೆ ಮಾಡುವಂತಹ ಗುಣ ಈ ಶುಂಠಿ ಇದೆ ಅದರಲ್ಲದೆ ಈ ನರಗಳಲ್ಲಿ ಯಾವುದೇ ರೀತಿಯ ಡ್ಯಾಮೇಜ್ ಆಗಿದ್ದರೂ ಕೂಡ ಅದನ್ನು ರಿಪೇರಿ ಮಾಡುತ್ತದೆ ಜೊತೆಗೆ ಬ್ಲಡ್ ಸರ್ಕ್ಯುಲೇಶನನ್ನು ಇಂಪ್ರೂವ್ ಮಾಡಿ

ನೋವನ್ನು ಕಡಿಮೆ ಮಾಡುವಂತಹ ಗುಣ ಕೂಡ ಶುಂಠಿ ಇದೆ ಈಗಿನ ಕಾಲದ ಮಾರುಕಟ್ಟೆಯಲ್ಲಿ ಜಿಂಜರ್ ಆಯಿಲ್ ಎಂದು ಕರೆಯದಾದ ಸಾಮಗ್ರಿ ಸಿಗುತ್ತದೆ ಅದನ್ನು ನೀವು ಮನೆಯಲ್ಲಿ ಇಟ್ಟುಕೊಂಡರೆ ತುಂಬಾನೇ ಉಪಯೋಗಕ್ಕೆ ಬರುತ್ತದೆ ಅಲ್ವಾ ಹಾಗಾಗಿ ಶುಂಠಿಯನ್ನು ನ್ಯಾಚುರಲ್ ಪೇನ್ ಕಿಲ್ಲರ್ ಅಂತ ಹೇಳಬಹುದು ಇವಾಗ ನಾವು ಇಲ್ಲಿ ಅರ್ಧ ಇಂಚು ಶುಂಠಿಯನ್ನು ಚೆನ್ನಾಗಿ ಜಜ್ಜಿಕೊಳ್ಳಬೇಕು ಅದನ್ನು ತುರಿಬಹುದು ನೀವು ತೊರೆಮಣೆಯಲ್ಲಿ ಈ ರೀತಿ ನಾವು ಮಾಡಿಕೊಳ್ಳಬಹುದು ಇದರ ಜೊತೆಗೆ ಇನ್ನೊಂದು ಟಿಪ್ಸ್ ಹೇಳುತ್ತಿದ್ದೇನೆ ಯಾರಿಗದಲ್ಲೇ ನೋವು ಬರುತ್ತಿದ್ದರೆ ಶುಂಠಿ ಬಿಟ್ಟು ಆ ರಸವನ್ನು ನಮ್ಮ ಹಣೆಗೆ ಅಪ್ಲೈ ಮಾಡುವುದರಿಂದ ಕಡಿಮೆಯಾಗುತ್ತದೆ. ಇದರ ಬಗ್ಗೆ ನೀವು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಡೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೆ ವಿಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *