ಸೋಮಾರಿತನದಿಂದ ಹೊರಗೆ ಬರಲು ಇದು ಒಂದು ದಾರಿ ಬಿಟ್ಟರೆ ಮತ್ತೊಂದಿಲ್ಲ

ಸೋಮಾರಿತನದಿಂದ ಹೊರಗೆ ಬರಲು ಇದು ಒಂದು ದಾರಿ ಬಿಟ್ಟರೆ ಮತ್ತೊಂದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸಾಮಾನ್ಯವಾಗಿ ಎಲ್ಲರಿಗೂ ಕೆಲಸ ಮಾಡುವಾಗ ಅಥವಾ ಹೆಚ್ಚು ಕೆಲಸ ಮಾಡಿದರೆ ಆಯಾಸ,ಸುಸ್ತು ಆಗುತ್ತದೆ ಆಗ ಯಾವುದೇ ರೀತಿಯ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ ಇನ್ನು ಕೆಲವೊಮ್ಮೆ ಈ ಆಯಾಸದಿಂದಾಗಿ ನಮ್ಮಲ್ಲಿ ಸೋಮಾರಿತನ ಕೂಡ ಉಂಟಾಗುತ್ತದೆ ಈ ಹಾಲಸ್ಯ, ಆಯಾಸ ಹಾಗೂ ಸೋಮಾರಿತನವು ನಾವು ಮಾಡುವ ಕೆಲಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮೊದಲನೆಯದಾಗಿ ನಾವು ಮಾಡುವ ಕೆಲಸ, ಊಟ ತಿಂಡಿ ಅಥವಾ ನಿದ್ದೆ

ಆಗಿರಬಹುದು, ಎಲ್ಲದಕ್ಕೂ ಒಂದು ವೇಳಾಪಟ್ಟಿಯನ್ನು ಹಾಕಿಕೊಳ್ಳಬೇಕು ಈ ವೇಳಾಪಟ್ಟಿಯನ್ನು ನಾವು ಸರಿಯಾಗಿ ಪಾಲಿಸದಿದ್ದರೆ ನಮಗೆ ಸೋಮಾರಿತನ ಆಲಸ್ಯ ಮತ್ತು ನಾವು ಮಾಡುವ ಯಾವುದೇ ಕೆಲಸ ಆಗಿರಬಹುದು ಅದರಲ್ಲಿ ಆಸಕ್ತಿ ಇರುವುದಿಲ್ಲ ಆರೋಗ್ಯ ಚೆನ್ನಾಗಿರಬೇಕು ಮತ್ತು ನೀವು ಮಾಡುವಂತಹ ಕೆಲಸದಲ್ಲಿ ಯಾವುದೇ ರೀತಿಯ ಆಯಾಸ, ಸುಸ್ತು ಆಗಬಾರದು ಎಂದರೆ ನೀವು ಸರಿಯಾದ ಸಮಯಕ್ಕೆ

ಪ್ರತಿನಿತ್ಯ ಅದೇ ಸಮಯಕ್ಕೆ ಊಟ ಮಾಡಬೇಕು ಮತ್ತು ನಿದ್ದೆ ಮಾಡುವುದನ್ನು ಮಾಡಬೇಕು ಹಾಗೂ ಮಧ್ಯಾಹ್ನದ ವೇಳೆ ಮಲಗುವುದನ್ನು ಕಡಿಮೆ ಮಾಡಬೇಕು ರಾತ್ರಿ 7 ರಿಂದ 8 ಗಂಟೆಗಳವರೆಗೆ ಮಲಗಬೇಕು ಬೆಳಿಗ್ಗೆ ಬೇಗ ಎದ್ದು ನಿಮ್ಮ ನಿತ್ಯ ಕರ್ಮಗಳನ್ನು ಮುಗಿಸಿ ಕನಿಷ್ಠಪಕ್ಷ 45 ನಿಮಿಷಗಳವರೆಗೂ ವ್ಯಾಯಾಮವನ್ನು ಮಾಡಬೇಕು ಆಲಸ್ಯಕ್ಕೆ ಉತ್ತಮವಾದ ಮದ್ದು ಎಂದರೆ ಅದು ವ್ಯಾಯಾಮ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಆಲಸ್ಯವು ನಿಮ್ಮ ಹತ್ತಿರ ಕೂಡ ಬರುವುದಿಲ್ಲ ಇದರಿಂದ ನಿಮ್ಮ ದೇಹ ಚುರುಕಾಗುತ್ತದೆ ಹಾಗೂ ಮನಸ್ಸು ಕೂಡ ಕ್ರಿಯಾಶೀಲವಾಗುವಂತೆ ನೋಡಿಕೊಳ್ಳುತ್ತದೆ

ಇನ್ನು ಅತಿ ಹೆಚ್ಚು ಸೋಮಾರಿತನ ಮತ್ತು ಆಲಸ್ಯ ಯಾವಾಗ ಉಂಟಾಗುತ್ತದೆ ಎಂದರೆ ಮಧ್ಯಾಹ್ನ ಊಟದ ನಂತರ ಅಥವಾ ಹೊಟ್ಟೆಯ ತುಂಬಾ ಊಟ ಮಾಡಿದ ನಂತರ ಸೋಮಾರಿತನ ಆಲಸ್ಯ ಉಂಟಾಗುವುದು ಸಹಜ ಇದನ್ನು ನಿವಾರಿಸಲು ಸೋಂಪು ಕಾಳುಗಳನ್ನು ನೀವು ಬಳಸಬೇಕು ಇದರಲ್ಲಿ ಫೈಬರ್ ಅಂಶ,ವಿಟಮಿನ್ ಸಿ, ಕ್ಯಾಲ್ಸಿಯಂ,ಐರನ್, ಮ್ಯಾಗ್ನಿಷಿಯಂ,ಪೊಟ್ಯಾಶಿಯಂ ಇದೆ ಸೋಂಪು ಕಾಳುಗಳನ್ನು ಸೇವನೆ ಮಾಡುವುದರಿಂದ ನಮ್ಮ ದೇಹವು ಆಲಸ್ಯದಿಂದ ಇರುವುದನ್ನು ದೂರ ಮಾಡುತ್ತದೆ ಪ್ರತಿನಿತ್ಯ ಮೂರರಿಂದ ನಾಲ್ಕು ಲೀಟರ್ ವರೆಗೂ ನೀರನ್ನು ಕುಡಿಯಬೇಕಾಗುತ್ತದೆ ಸರಿಯಾಗಿ ನೀರು ಕುಡಿದರೆ

ನೀವು ಕೂಡ ಕ್ರಿಯಾತ್ಮಕವಾಗಿ ಇರುತ್ತೀರಿ ಇನ್ನು ಆದಷ್ಟು ಜಂಕ್ ಫುಡ್ ಗಳನ್ನು,ಕರೆದ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಿ ಇವುಗಳಿಂದ ದೇಹದಲ್ಲಿ ಕೊಬ್ಬಿನಂಶ ಹೆಚ್ಚಾಗುತ್ತದೆ ಕೊಬ್ಬಿನಂಶ ಹೆಚ್ಚಾಗುವುದರಿಂದ ಸುಸ್ತು, ನಿಶಕ್ತಿ ಆಗುತ್ತದೆ ಇದರಿಂದ ಆಲಸ್ಯ ಕೂಡ ಉಂಟಾಗುತ್ತದೆ ಇನ್ನು ಯಾವುದೇ ಕೆಲಸವನ್ನು ಮಾಡುತ್ತಿದ್ದರೆ ಅದನ್ನು ನಾಳೆ, ಆಮೇಲೆ ಎಂದು ಮುಂದೂಡಬೇಡಿ ನೀವು ಅಂದುಕೊಳ್ಳುವ ಕೆಲಸವನ್ನು ಆಗಲೇ ಬೇಗನೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.