200 ವರ್ಷಗಳ ನಂತರ ಚತುರ್ಗುಣ ಪಾಪ ಕರ್ತರಿ ಯೋಗ ಈ ನಾಲ್ಕು ರಾಶಿ ಅವರಿಗೆ ವಿಪರೀತ ಸಂಕಷ್ಟದ ಕಾಲ

ನಮಸ್ಕಾರ ಸ್ನೇಹಿತರೆ, ಗ್ರಹಗಳ ಚಲನೆಯ ನೇರವಾಗಿ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತವೆ ಇದೀಗ 200 ವರ್ಷಗಳ ಬಳಿಕ ಕೆಲವು ಗ್ರಹಗಳ ಸಂಯೋಜನೆ ಸಂಭವಿಸುತ್ತದೆ ಅದು ಪಾಪ ಕರ್ತರಿ ಯೋಗವಾಗಿ ಕೆಲವು ರಾಶಿಗಳ ಮೇಲೆ ನೆಗೆಟಿವ್ ಪರಿಣಾಮವನ್ನು ಬೀರುತ್ತಿದೆ ಹಾಗಾಗಿ ಆ ರಾಶಿಯವರು ಕೆಲಸಗಳ ಕಾಲ ಬಹಳ ಜಾಗರೂಕತೆಯಿಂದ ಇರಬೇಕಾಗುತ್ತದೆ 200 ವರ್ಷಗಳ ಬಳಿಕ ಸಂಭವಿಸುತ್ತಾ ಇರುವ ಪಾಪ ಕರ್ತರಿ ಯೋಗ ಯಾವುವೆಲ್ಲ ರಾಶಿಗಳ ಮೇಲೆ ಪ್ರಭಾವ ಬೀರಲಿದೆ . ಇದರಲ್ಲಿ ನಿಮ್ಮ ರಾಶಿಯು ಇದೆಯಾ ಅನ್ನೋದನ್ನ […]

Continue Reading

ವರಮಹಾಲಕ್ಷ್ಮಿ ಹಬ್ಬದ ವಿಶಷತೆಗಳು

ನಮಸ್ಕಾರ ಸ್ನೇಹಿತರೇ, ಶ್ರಾವಣ ಮಾಸ ಬಂತು ಅಂದ್ರೆ ಸಾಕು ಒಂದೊಂದೇ ಹಬ್ಬಗಳ ಸರಮಾಲೆ ಪ್ರಾರಂಭವಾಗಿ ಬಿಡುತ್ತದೆ ಅದರಲ್ಲೂ ವರಮಹಾಲಕ್ಷ್ಮಿ ಹಬ್ಬವೂ ಹೆಂಗಳೆಯರ ಪಾಲಿನ ಅಚ್ಚುಮೆಚ್ಚಿನ ಹಬ್ಬ ಎಂದೆನಿಸಿಕೊಂಡಿದೆ ಇವತ್ತು ನಾವು ವರಮಹಾಲಕ್ಷ್ಮಿ ಹಬ್ಬದ ಕುರಿತಾಗಿ ಒಂದಿಷ್ಟು ವಿಶೇಷ ಮಾಹಿತಿಯನ್ನು ತಿಳಿದುಕೊಳ್ಳೋಣ ಸಂಪತ್ತನ್ನು ಕರುಣಿಸುವಂತಹ ಅಧಿ ದೇವತೆ ಎಂದೇ ಕರೆಯಲ್ಪಡುವಂತಹ ಲಕ್ಷ್ಮಿ ದೇವಿಗೆ ನಮ್ಮ ಸಂಸ್ಕೃತದಲ್ಲಿ ವಿಶೇಷವಾದ ಪ್ರಾಮುಖ್ಯತೆ ಇದ್ದು , ಈ ದೇವಿಯನ್ನು ಪೂಜಿಸುವವರಿಗೆ ಆರ್ಥಿಕ ಸಮಸ್ಯೆಗಳು ದೂರವಾಗಿ ಮನೆಯಲ್ಲಿ ಸುಖ ಸಂಪತ್ತು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ […]

Continue Reading

ಕನ್ಯಾ ರಾಶಿ 2023 ಸೆಪ್ಟೆಂಬರ್ ತಿಂಗಳ ಭವಿಷ್ಯ.

ನಮಸ್ಕಾರ ಸ್ನೇಹಿತರೇ, ಕನ್ಯಾ ರಾಶಿಯವರಿಗೆ ಮನೆ ಕಟ್ಟುವಂತ ನಿರ್ಮಾಣ ಮಾಡುವಂತ ವ್ಯವಹಾರ ಕ್ಷೇತ್ರದಲ್ಲಿ ಈ ವ್ಯವಹಾರ ಕ್ಷೇತ್ರದಲ್ಲಿ ಅಧಿಕ ಲಾಭವನ್ನು ತಂದುಕೊಡುತ್ತದೆ ಹೊಸ ಹೊಸ ಯೋಜನೆಗಳು ಹೊಸ ಹೊಸ ನಿರ್ಮಾಣ ಮಾಡುವಂತದ್ದು ಸಕಾಲಕ್ಕೆ ಸಾಮಾನುಗಳು ಬೇಗ ಒದಗಿ ಬಂದು ಮನೆ ನಿರ್ಮಾಣ ಮಾಡುವುದಕ್ಕೆ ಅವಕಾಶವಾಗುತ್ತದೆ ಇದರ ಜೊತೆಗೆ ಕಬ್ಬಿಣದ ಸಿಮೆಂಟ್ ವ್ಯವಹಾರ ಜಲ್ಲಿಕಲ್ಲು ಮರಳು ಇದಕ್ಕೆ ಬೇಕಾದಂತಹ ಗ್ರಾನೈಟ್ ಗಳು ಇದಕ್ಕೆ ಸಂಬಂಧಪಟ್ಟಂತಹ ಎಲ್ಲಾ ವ್ಯವಹಾರಸ್ತರಿಗೂ ಹೆಚ್ಚು ಹೆಚ್ಚು ಲಾಭವನ್ನು ತಂದುಕೊಡುತ್ತದೆ. ಗ್ರಹಗಳ ಯೋಗದಿಂದ ಶುಕ್ರ ಮತ್ತು […]

Continue Reading

ನಿಮ್ಮ ಮದುವೆ ಯಾರೊಂದಿಗೆ ಆಗುತ್ತದೆ ಅಂತ ತಿಳಿಯುವ ಸುಲಭ ಪದ್ಧತಿ.

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಮದುವೆ ಯಾರೊಂದಿಗೆ ಆಗುತ್ತದೆ ಅಂದರೆ ಲೈಫ್ ಪಾರ್ಟ್ನರ್ ಯಾವ ರೀತಿಯಾಗಿ ಇರುತ್ತಾರೆ? ಅವರ ಸ್ವಭಾವ ಹೇಗಿರುತ್ತದೆ ಅಥವಾ ಅವರ ನೇಚರ್ ಹೇಗಿರುತ್ತದೆ ಅಥವಾ ಮದುವೆಯ ನಂತರ ಅವರು ನಿಮಗೆ ಸಪೋರ್ಟ್ ಮಾಡುತ್ತಾರ ಅಥವಾ ಮಾಡುವುದಿಲ್ಲವೇ ಒಂದು ವೇಳೆ ಯಾವುದಾದರೂ ಕಾರ್ಯವನ್ನು ಮಾಡಲು ಹೋಗುತ್ತಿದ್ದರೆ ಅದರಲ್ಲಿ ನಿಮಗೆ ಸಹಯೋಗ ಸಿಗುತ್ತದಾ ಇಲ್ಲವಾ, ಒಂದು ವೇಳೆ ನೀವು ಸಹ ನಿಮ್ಮ ಸಂಗಾತಿಯ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತಿದ್ದರೆ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ, ಒಂದು ವೇಳೆ ನೀವು […]

Continue Reading

ಮನೆಯ ಈ ದಿಕ್ಕಲ್ಲಿ ಆನೆ ಪ್ರತಿಮೆ ಇಡಿ ಹೆಚ್ಚಿನ ಸಂಪತ್ತು ವೃದ್ಧಿಯಾಗುತ್ತದೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ವಾಸ್ತು ಶಾಸ್ತ್ರಗಳ ಉಲ್ಲೇಖದ ಪ್ರಕಾರ ಶಾಸ್ತ್ರದಲ್ಲಿದ್ದ ನಿಯಮಗಳನ್ನು ಅನುಸರಿಸಿದರೆ ಮನೆಯಲ್ಲಿ ಸಂಪತ್ತು ವೃದ್ಧಿಯಾಗಲಿದೆ ಎಂಬುವ ಉಲ್ಲೇಖಗಳು ನಿಮ್ಮ ಮುಂದೆ ಇಡುತ್ತಿದ್ದೇನೆ ಅದೃಷ್ಟ ಆಕರ್ಷಿಸುವುದರಲ್ಲಿ ಆನೆಯ ಪ್ರತಿಮೆ ಕೂಡ ಒಂದು ಹೌದು ಮನೆಯಲ್ಲಿ ಆನೆ ಪ್ರತಿಮೆ ಈ ದಿಕ್ಕಿಗೆ ಇಡುವುದರಿಂದ ವಾಸ್ತುದೋಷಗಳಿಂದ ಮುಕ್ತಿ ಹೊಂದಬಹುದು ಮತ್ತು ಮನೆಯಲ್ಲಿ ಹೆಚ್ಚಿನ ಸಂಪತ್ತು ವೃದ್ಧಿಯಾಗುತ್ತದೆ ಎಂದು ಹೇಳುತ್ತದೆ. ವಾಸ್ತು ಶಾಸ್ತ್ರದ ಉಲ್ಲೇಖಗಳು ಹಾಗಾದರೆ ಬನ್ನಿ ಯಾವ ದಿಕ್ಕಿಗೆ ಆನೆಯ ಪ್ರತಿಮೆ ಇಡಬೇಕು ಮತ್ತು ಏನೆಲ್ಲ ಲಾಭಗಳಾಗುತ್ತವೆ ಎಂಬುದನ್ನು […]

Continue Reading

ಸಿಂಹ ರಾಶಿಯಲ್ಲಿ ತ್ರಿಗ್ರಹ ಯೋಗ ಈ ಮೂರು ರಾಶಿಯವರಿಗೆ ಸಂಪತ್ತು ಸಮೃದ್ಧಿ ಆಗಲಿದೆ.

ನಮಸ್ಕಾರ ಸ್ನೇಹಿತರೇ, ಗ್ರಹಗಳು ರಾಶಿಗಳನ್ನು ಬದಲಿಸುವ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ರಾಶಿಯಲ್ಲಿ ಒಟ್ಟಿಗೆ ಪ್ರಯಾಣಿಸುತ್ತವೆ ಗ್ರಹಗಳು ಒಂದೇ ರಾಶಿಯಲ್ಲಿ ಸೇರಿದಾಗ ಕೆಲವು ಯೋಗಗಳನ್ನು ಸೃಷ್ಟಿಸುತ್ತವೆ ಐಷಾರಾಮಿ ಪ್ರೀತಿ ಸ್ನೇಹ ಸೌಂದರ್ಯ ಮತ್ತು ಸಮೃದ್ಧಿ ಎಂದು ಪರಿಗಣಿಸಲ್ಪಟ್ಟಿರುವ ಶುಕ್ರ ಗ್ರಹ ಸಿಂಹ ರಾಶಿಯಲ್ಲಿ ಸಂಚಾರಿಸುತ್ತಿದೆ ಗ್ರಹಗಳ ಅಧಿಪತಿ ಮತ್ತು ಧೈರ್ಯ ಶೌರ್ಯದ ಅಂಶವಾದ ಮಂಗಳ ಗ್ರಹ ಸಿಂಹ ರಾಶಿಯಲ್ಲಿ ಸಂಚರಿಸುತ್ತಿದೆ. ಈ ವೇಳೆ ಚಂದ್ರ ಗ್ರಹ ಕೂಡ ಸಿಂಹ ರಾಶಿಗೆ ಪ್ರವೇಶ ಮಾಡಿದ್ದಾನೆ ಹೀಗೆ ಸಿಂಹ ರಾಶಿಯಲ್ಲಿ ಚಂದ್ರ […]

Continue Reading

ಇಂದಿನಿಂದ 2025 ರವರೆಗೂ ಈ 4 ರಾಶಿಯವರಿಗೆ ಬಾರಿ ಅದೃಷ್ಟ ಮಹಾ ರಾಜಯೋಗ ಶನಿದೇವನ ಕೃಪೆಯಿಂದ ನೀವೇ ಲಕ್ಷಾಧಿಪತಿಗಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಇಂದಿನಿಂದ 2025ರವರೆಗೂ ಕೂಡ ಈ ನಾಲ್ಕು ರಾಶಿಯವರೇ ಸುಖಿ ಜೀವಿಗಳು ಎಂದು ಹೇಳಲಾಗುತ್ತಿದ್ದು ಕುಂಭದಲ್ಲಿ ಶನಿ ಇರುವುದರಿಂದ ಇವರಿಗೆ ಲಾಭ ಮತ್ತು ಶುಭ ಎರಡು ಕೂಡ ಪ್ರಭಾವವನ್ನು ಬೀರುತ್ತದೆ ಎಂದು ಹೇಳಲಾಗುತ್ತಿದೆ ಹಾಗಾದರೆ ಶನಿಮ ಪ್ರಭಾವದಿಂದ 2025 ರವರೆಗೆ ಯಾವೆಲ್ಲ ರಾಶಿಯವರಿಗೆ ಶುಭ ಫಲಗಳು ಸಿಗುತ್ತಿವೆ ಎಂಬುದನ್ನು ತಿಳಿಯೋಣ ಬನ್ನಿ, ಹೌದು ವ್ಯಕ್ತಿಯ ಹಣೆಬರಹವನ್ನು ರೂಪಿಸುವಲ್ಲಿ ಪ್ರತಿಯೊಂದು ಗ್ರಹವು ತನ್ನದೇ ಆದ ಪಾತ್ರವನ್ನು ಹೊಂದಿದೆ ಅದರಲ್ಲೂ ಶನಿಯ ಪಾತ್ರ ಬಹಳ ಮುಖ್ಯವಾದದ್ದು ನಿಧಾನವಾಗಿ […]

Continue Reading

ಇದನ್ನೆಲ್ಲ ಕನಸಿನಲ್ಲಿ ಕಂಡರೆ ದಯವಿಟ್ಟು ಯಾರಲ್ಲಿಯೂ ಹೇಳಲು ಹೋಗಬೇಡಿ ಒಂದು ವೇಳೆ ನೀವು ತಪ್ಪಿ ಹೇಳಿಬಿಟ್ಟರೆ ಏನಾಗುವುದು ಗೊತ್ತೇ?

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಶ್ರೀಮಂತರಾಗುವ ಸೂಚನೆ ದೇವರು ನೀಡುವ ಈ ಅದೃಷ್ಟದ ಸೂಚನೆ ಕೆಲವರು ಜೀವನದಲ್ಲಿ ಎಷ್ಟು ಕಷ್ಟ ಪಡುತ್ತಿರುತ್ತಾರೆ ಆದರೆ ಬಡವರಾಗಿಯೇ ಉಳಿಯುತ್ತಾರೆ ಕೆಲವರು ಸ್ವಲ್ಪ ದುಡಿದರೆ ಸಾಕು ಬೇಗನೆ ಶ್ರೀಮಂತರಾಗುತ್ತಾರೆ ಜೀವನದಲ್ಲಿ ಶ್ರೀಮಂತರಾಗಬೇಕು ಎಂಬ ಹಂಬಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ ಪ್ರಯತ್ನದೊಟ್ಟಿಗೆ ದೇವರ ಆಶೀರ್ವಾದ ಬೇಕು ಎಂಬುದನ್ನು ನಾವು ಮರೆಯಬಾರದು ಶ್ರೀಮಂತರಾಗುವ ಮೊದಲು ದೇವರು ಕೆಲವು ಸೂಚನೆಗಳನ್ನು ಕೊಟ್ಟೆ ಕೊಡುತ್ತಾನೆ ಅದೇನೆಂದರೆ ಮೊದಲಿಗೆ ನಮಗೆ ಒಳ್ಳೆ ಕನಸು ಬಿದ್ದರೆ ಅದನ್ನು ನಾವು ಹತ್ತಾರು ಜನರೊಡನೆ […]

Continue Reading

ಮದುವೆ ಮಾಡುವಾಗ ವಧು ವರರ ಕುಂಡಲಿಯಲ್ಲಿ ಮಂಗಳ ದೋಷ ಕಂಡು ಹಿಡಿಯುವುದು ಹೇಗೆ? ಈ ಲಗ್ನದಲ್ಲಿ ಮದುವೆ ಮಾಡಲೇಬಾರದು ಏಕೆ?

ನಮಸ್ಕಾರ ಸ್ನೇಹಿತರೇ, ಬಹುಮುಖ್ಯವಾಗಿ ಮದುವೆ ಮಾಡುವ ಸಮಯದಲ್ಲಿ ಜಾತಕದಲ್ಲಿ ಮಂಗಳ ದೋಷ ಇದೆಯೋ ಅಥವಾ ಇಲ್ಲವೋ ಎಂದು ತಿಳಿದುಕೊಂಡು ಮುಂದುವರಿಯುವುದು ಬಹಳ ಮುಖ್ಯವಾದ ಅಂತಹ ವಿಷಯ ಮಂಗಳ ದೋಷ ಇದೇಯೋ ಇಲ್ಲವೋ ಎಂದು ನೀವೇ ಸರಳವಾಗಿ ತಿಳಿದುಕೊಳ್ಳುವುದು ಹೇಗೆ ಮತ್ತು ಯಾವ ಒಂದು ಲಗ್ನದಲ್ಲಿ ನೀವು ಮದುವೆಯನ್ನೇ ಮಾಡಬಾರದು ಯಾವ ಲಗ್ನದ ಬಗ್ಗೆ ಚರಿಕಿರಬೇಕು ಎನ್ನುವಂತಹದ್ದನ್ನು ಸರಳವಾಗಿ ಇಲ್ಲಿ ತಿಳಿದುಕೊಳ್ಳಬಹುದಾಗಿದೆ . ಮದುವೆ ನಿಶ್ಚಿತಾರ್ಥ ಮಾಡುವ ಸಂದರ್ಭದಲ್ಲಿ ಅಥವಾ ಮಾತುಕತೆ ಮಾಡುವ ಸಂದರ್ಭದಲ್ಲಿ ಇದಕ್ಕಿಂತ ಮುಂಚೆ ನೋಡಬೇಕಾದಂತ […]

Continue Reading

ಅಮಾವಾಸ್ಯೆಯ ದಿನ ಹುಟ್ಟಿದರೆ ಒಳ್ಳೆಯದೋ? ಕೆಟ್ಟದೋ?

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಅಮಾವಾಸ್ಯೆಯಂದು ಜನಿಸಿದರೆ ಅಶುಭ ಎನ್ನುವ ನಂಬಿಕೆ ಅನೇಕ ಜನರಲ್ಲಿದೆ ಆದರೆ ಅಮವಾಸ್ಯೆಯಂದು ಜನನವು ಅಶುಭವಲ್ಲ ಆದರೆ ಅಮಾವಾಸ್ಯೆಯಂದು ಜನಿಸಿದವರು ತಮ್ಮ ಜೀವನದಲ್ಲಿ ಹೋರಾಟವನ್ನು ಮಾಡಬೇಕಾಗುತ್ತದೆ ಹೆಚ್ಚು ಅದೃಷ್ಟವನ್ನು ಪಡೆಯಲು ಒಬ್ಬರು ಹೆಚ್ಚು ಆಧ್ಯಾತ್ಮಿಕ ಮತ್ತು ಧಾನಶೀಲರಾಗಬೇಕು ಅಮವಾಸ್ಯೆಯಂದು ಜನಿಸಿದ ಮಗು ಭವಿಷ್ಯದಲ್ಲಿ ಶಿಕ್ಷಣ, ಪ್ರೀತಿ ಮತ್ತು ಹಣಕಾಸಿನ ವಿಚಾರದಲ್ಲಿ ಒಂದಿಷ್ಟು ಹೋರಾಟವನ್ನು ಮಾಡುತ್ತದೆ . ಆದ್ದರಿಂದ ಅಮಾವಾಸ್ಯೆಯ ಯಾವುದೇ ಋಣಾತ್ಮಕ ಪ್ರಭಾವವನ್ನು ತೊಡೆದುಹಾಕಲು ನೀವು ಹನುಮಂತನ ದೇವಸ್ಥಾನಕ್ಕೆ ಮತ್ತು ಭಗವಾನ್ ಶಿವನ ದೇವಸ್ಥಾನಕ್ಕೆ […]

Continue Reading