ಮೇಷ ರಾಶಿಯವರ ಜೊತೆ ಮೇಷ ರಾಶಿಯವರ ಸಂಬಂಧ ಹೇಗಿರುತ್ತದೆ.

ನಮಸ್ಕಾರ ಸ್ನೇಹಿತರೇ, ಮೇಷ ರಾಶಿಯವರು ಮೇಷ ರಾಶಿಯವರ ಜೊತೆ ಹೇಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತಾರೆ ಉದ್ಯೋಗ ಆರ್ಥಿಕತೆಯಲ್ಲಿ ಅವರ ನಿಲುವು ಹೇಗಿರುತ್ತದೆ ಎನ್ನುವ ವಿಚಾರಗಳನ್ನು ಇಲ್ಲಿ ತಿಳಿದುಕೊಳ್ಳಬಹುದಾಗಿದೆ ಸಾಮಾನ್ಯವಾಗಿ ಮೇಷ ರಾಶಿಯಲ್ಲಿ ಜನನ ಆಗಿರುವಂತಹ ಅವರು ಹಣವನ್ನು ಸ್ವಲ್ಪ ಜಾಸ್ತಿನೇ ಖರ್ಚು ಮಾಡುತ್ತಾರೆ ಮತ್ತು ಹಣದ ಸ್ಥಿರತೆಯಾಗೋಣದ ಉಳಿತಾಯದ ಬಗ್ಗೆ ಅಷ್ಟೊಂದು ಅವರಿಗೆ ಗಮನ ಇರುವುದಿಲ್ಲ . ಏಕೆಂದರೆ ಮೇಕೆ ತರ ಅವರಿಗೆ ಒಂದು ಕಡೆ ಕಾನ್ಸಂಟ್ರೇಷನ್ ಇರುವುದಿಲ್ಲ ಹಣವನ್ನು ಸಂಪಾದನೆ ಮಾಡುವಷ್ಟು ಬೇಗನೆ ಅವರು ಹಣವನ್ನು ಕಳೆದುಕೊಳ್ಳುತ್ತಾರೆ […]

Continue Reading

ಮೇಷ ರಾಶಿ ಭವಿಷ್ಯ ಆಗಸ್ಟ್ 2023… !!!

ನಮಸ್ಕಾರ ಸ್ನೇಹಿತರೇ… ಮೇಷ  ರಾಶಿಯವರಿಗೆ ಆಗಸ್ಟ್ ತಿಂಗಳಿನಲ್ಲಿ ಏನೆಲ್ಲಾ ಫಲಗಳಿವೆ  ಮತ್ತು ಹಣಕಾಸಿನ ವಿಚಾರದಲ್ಲಿ ಏನೆಲ್ಲ ಬದಲಾವಣೆಗಳಿವೆ ಹಾಗೂ ಆರೋಗ್ಯದ ವಿಚಾರದಲ್ಲಿ ಏನೆಲ್ಲಾ ಬದಲಾವಣೆಗಳಿವೆ ಹಾಗೂ ಅವುಗಳಿಗೆ ಕೆಲವು ಪರಿಹಾರಗಳನ್ನು  ಅಂದರೆ ನಿಮಗೆ ಸುಲಭವಾಗಿರುವಂತಹ ಪರಿಹಾರಗಳನ್ನು ಎಲ್ಲಿ ತಿಳಿದುಕೊಳ್ಳಬಹುದಾಗಿದೆ . ಮೇಷ ರಾಶಿಯವರಿಗೆ ಯಾವೆಲ್ಲ ಶುಭಕರವಾದ ಫಲಗಳಿವೆ ಎಂದರೆ 4 6 9 10 22 30 31ನೇ ತಾರೀಕು ಬಹಳಷ್ಟು ಶುಭ ಫಲವನ್ನು ನೀಡುವಂತಹ ಒಳ್ಳೆಯ ದಿನಗಳು ಎಂದು ಹೇಳಬಹುದಾಗಿದೆ ಇನ್ನು ಈ ಒಂದು ತಿಂಗಳಲ್ಲಿ […]

Continue Reading

ಇಂದು ಭಯಂಕರ ಶನಿವಾರ ಮುಂದಿನ 24 ಗಂಟೆಯ ಒಳಗಾಗಿ ಈ 6 ರಾಶಿಯವರಿಗೆ ಬಾರಿ ಅದೃಷ್ಟ ಶನಿ ಕೃಪೆ ರಾಜಯೋಗ ಬದುಕು ಬಂಗಾರ.

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಇವತ್ತು 12ನೇ ತಾರೀಕು ವಿಶೇಷವಾದ ಶನಿವಾರ ಮತ್ತು ಭಯಂಕರವಾದ ಶನಿವಾರ ಇಂದಿನಿಂದ ಮುಂದಿನ 24 ಗಂಟೆಯ ಒಳಗಾಗಿ ಈ 6 ರಾಶಿಯವರಿಗೂ ಕೂಡ ಶನಿದೇವನ ನೇರ ದೃಷ್ಟಿ ಬೀಳುವುದರಿಂದ ಇವರು ಕೋಟ್ಯಾಧಿಪತಿಗಳಾಗುತ್ತಾರೆ ಅಂತಾನೆ ಹೇಳಬಹುದು ಹಾಗೆಯೆ ಶುಕ್ರದೆಸೆಯಿಂದ ಮಹಾಪುಣ್ಯವಂತರಾಗುತ್ತೀರಿ ಅಂತಾನೆ ಹೇಳಬಹುದು ಹೌದು ಈ ಒಂದು ಶನಿವಾರದಿಂದ ಇಂದಿನಿಂದ ಮುಂದಿನ 24 ಗಂಟೆಯ ಒಳಗಾಗಿ ಈ 6 ರಾಶಿಗಳಿಗೆ ಅದೃಷ್ಟವೋ ಅದೃಷ್ಟ ಎಂದು ಹೇಳಬಹುದು ತಿರುಕನು ಕೂಡ ಕೋಟ್ಯಾಧಿಪತಿಯಾಗುವ ಅದೃಷ್ಟ ಇವರಿಗೆ ಇಂದಿನಿಂದ […]

Continue Reading

ಶಿವ ದೇವಸ್ಥಾನದ ಪಡ್ಡುಪ್ರಸಾದ ಪ್ರತಿದಿನ ಒಂದು ಲಕ್ಷಕ್ಕೂ ಅಧಿಕ ಭಕ್ತರಿಗೆ ನಾಲ್ಕು ರೀತಿಯ ಪಡ್ಡು ಪ್ರಸಾದ.

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ದೇವಸ್ಥಾನ ಎಂದ ಮೇಲೆ ಪ್ರಸಾದ ಇರಲೇಬೇಕು ತಿರುಪತಿಗೆ ಹೋದರೆ ಲಡ್ಡು ಪ್ರಸಾದ ಮಂತ್ರಾಲಯಕ್ಕೆ ಹೋದರೆ ಪರಿಮಳ ಪ್ರಸಾದ ಇನ್ನು ಬೂರಿ ಜಗನ್ನಾಥ ಸ್ವಾಮಿಯ ದೇವಸ್ಥಾನಕ್ಕೆ ಹೋದರೆ 54 ವಿಧದ ರೀತಿಯ ಪ್ರಸಾದ ಕೋವಿಲ್ ದೇವಸ್ಥಾನಕ್ಕೆ ಹೋದರೆ ಕೋವಿಲ್ ಇಡ್ಲಿ ಪ್ರಸಾದ ಒಂದ ಎರಡ ಹುಡುಕುತ್ತಾ ಹೋದರೆ ಸಾವಿರಾರು ದೇವಸ್ಥಾನದಲ್ಲಿ ವಿಶೇಷವಾದ ಪ್ರಸಾದ ದೊರೆಯುತ್ತದೆ . ಇವತ್ತು ನಾವು ಹೇಳಲು ಹೊರಟಿರುವ ಈ ವಿಶೇಷವಾದ ಪ್ರಸಾದ ಬಗ್ಗೆ ಕೇಳಿದರೆ ಖಂಡಿತಾ ಆಶ್ಚರ್ಯ ವ್ಯಕ್ತಪಡಿಸುತ್ತೀರಾ ಪ್ರಸಾದ […]

Continue Reading

ಮೇಷ ರಾಶಿ ಭವಿಷ್ಯ ಆಗಸ್ಟ್ 2023… !!!

 ನಮಸ್ಕಾರ ಸ್ನೇಹಿತರೇ…  ಮೇಷ ರಾಶಿಯವರಿಗೆ ಆಗಸ್ಟ್ ತಿಂಗಳಿನಲ್ಲಿ ಏನೆಲ್ಲಾ ಫಲಗಳಿವೆ  ಮತ್ತು ಹಣಕಾಸಿನ ವಿಚಾರದಲ್ಲಿ ಏನೆಲ್ಲ ಬದಲಾವಣೆಗಳಿವೆ ಹಾಗೂ ಆರೋಗ್ಯದ ವಿಚಾರದಲ್ಲಿ ಏನೆಲ್ಲಾ ಬದಲಾವಣೆಗಳಿವೆ ಹಾಗೂ ಅವುಗಳಿಗೆ ಕೆಲವು ಪರಿಹಾರಗಳನ್ನು  ಅಂದರೆ ನಿಮಗೆ ಸುಲಭವಾಗಿರುವಂತಹ ಪರಿಹಾರಗಳನ್ನು ಎಲ್ಲಿ ತಿಳಿದುಕೊಳ್ಳಬಹುದಾಗಿದೆ . ಮೇಷ ರಾಶಿಯವರಿಗೆ ಯಾವೆಲ್ಲ ಶುಭಕರವಾದ ಫಲಗಳಿವೆ ಎಂದರೆ 4 6 9 10 22 30 31ನೇ ತಾರೀಕು ಬಹಳಷ್ಟು ಶುಭ ಫಲವನ್ನು ನೀಡುವಂತಹ ಒಳ್ಳೆಯ ದಿನಗಳು ಎಂದು ಹೇಳಬಹುದಾಗಿದೆ ಇನ್ನು ಈ ಒಂದು ತಿಂಗಳಲ್ಲಿ […]

Continue Reading

ಒಡಹುಟ್ಟಿದವರ ಮದುವೆ ಒಟ್ಟಿಗೆ ಯಾಕೆ ಮಾಡಬಾರದು? ನಿಶ್ಚಿತಾರ್ಥವನ್ನು ಯಾವ ವಾರ ಮತ್ತು ಯಾವ ನಕ್ಷತ್ರದಲ್ಲಿ ಮಾಡಿದರೆ ಶುಭಫಲ.

ನಮಸ್ಕಾರ ಸ್ನೇಹಿತರೇ, ಒಡಹುಟ್ಟಿದಂತಹ ಅಣ್ಣ ತಂಗಿ ಅಥವಾ ಅಕ್ಕ ತಮ್ಮ ಈ ರೀತಿ ಇರುವಂತಹ ಅವರ ಮದುವೆಯನ್ನು ಒಟ್ಟಿಗೆ ಮಾಡಬಾರದು ಎಂದು ಹೇಳುತ್ತಾರೆ ಅದು ಯಾಕೆ ಯಾವ ರೀತಿ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಬಹಳ ವಿಸ್ತೃತವಾದಂತಹ ವಿಚಾರ ಜೊತೆಗೆ ಮದುವೆ ಮಾಡಬೇಕಾದರೆ ಕನ್ಯ ನಿಶ್ಚಯವನ್ನು ಮಾಡುತ್ತೇವೆ, ಆದರೆ ಅದನ್ನು ಯಾವ ನಕ್ಷತ್ರದಲ್ಲಿ ಯಾವ ವಾರ ಮಾಡಿದರೆ ಶುಭಫಲ ಸಿಗುತ್ತದೆ . ಜೋಡಿ ಅನ್ಯೂನ್ಯವಾಗಿರುತ್ತಾರೆ ಆದರ್ಶ ದಂಪತಿಗಳ ಆಗಬೇಕಾದರೆ ಇವೆಲ್ಲವನ್ನು ನೋಡುವುದು ಬಹಳ ಮುಖ್ಯವಾಗಿರುತ್ತದೆ ಇಲ್ಲಿ ನಾವು ಇದರ […]

Continue Reading

ವರಮಹಾಲಕ್ಷ್ಮಿ ಕಳಸಕ್ಕೆ ತಪ್ಪದೇ ವಸ್ತುವನ್ನು ಹಾಕಿದರೆ ಲಕ್ಷ್ಮಿ ಮನೆಯಲ್ಲಿಯೇ ಸ್ಥಿರವಾಗಿ ನೆಲೆಸುತ್ತಾಳೆ ಕಷ್ಟಗಳು ಕಳೆದು ಶ್ರೀಮಂತರಾಗುತ್ತೀರಾ.

ನಮಸ್ಕಾರ ಸ್ನೇಹಿತರೇ, ವರಮಹಾಲಕ್ಷ್ಮಿ ಹಬ್ಬದ ದಿನ ಮನೆಯಲ್ಲಿ ಲಕ್ಷ್ಮಿಯನ್ನುಕೂರಿಸುವ ಪದ್ಧತಿ ಇದೆ ಲಕ್ಷ್ಮಿಯನ್ನು ಕೂರಿಸುವುದಕ್ಕೆ ಕಳಸವು ಬಹಳ ಮುಖ್ಯವಾಗಿರುತ್ತದೆ ಸ್ಟೀಲು ಕಬ್ಬಿಣ ಮತ್ತು ಜರ್ಮನ್ ರೀತಿಯ ಕಳಸಗಳನ್ನು ಬಳಸಬೇಡಿ ತಾಮ್ರದ ಅಥವಾ ಕಂಚಿನ ಕಳಸಗಳನ್ನು ಉಪಯೋಗ ಮಾಡಿ ಅನುಕೂಲವಿದ್ದರೆ ಬೆಳ್ಳಿಯ ಕಳಸವನ್ನು ಬಳಸಿ ಲಕ್ಷ್ಮಿ ಕಳಸವನ್ನು ಪ್ರತಿಷ್ಠಾಪನೆ ಮಾಡಿ ಆ ಕೆಲಸದಲ್ಲಿ ನಾವು ಲಕ್ಷ್ಮಿಗೆ ಪ್ರಿಯವಾದ ಕೆಲವು ವಸ್ತುಗಳನ್ನು ಅದರ ಒಳಗೆ ಹಾಕಿದರೆ ತಾಯಿ ಲಕ್ಷ್ಮಿ ದೇವಿಯು ಮನೆಗೆ ಬರುತ್ತಾಳೆ. ಹಾಗೆ ಬಂದ ಮಹಾಲಕ್ಷ್ಮಿ ದೇವಿಯು ಅಲ್ಲಿಯೇ […]

Continue Reading

ಆಂಜನೇಯನ ಮುಂದೆ ಈ ವಸ್ತು ಇಟ್ಟುಬಿಡಿ ಸಾಕು ಎಷ್ಟೇ ಸಾಲ ಇದ್ದರೂ ಸಾಕ್ಷಾತ್ ಆಂಜನೇಯನೆ ಬಂದು ನಿಮ್ಮ ಸಾಲವನ್ನು ತೀರಿಸಿದಂತೆ ತೀರುತ್ತದೆ.

ನಮಸ್ಕಾರ ಸ್ನೇಹಿತರೇ, ಈ ಒಂದು ವಸ್ತುವನ್ನು ಆಂಜನೇಯ ಸ್ವಾಮಿಯ ಮುಂದೆ ಅರ್ಪಿಸಿದರೆ ಎಷ್ಟೇ ಸಾಲ ಇದ್ದರೂ ಒಂದು ವಾರದಲ್ಲಿಯೇ ಪರಿಹರಿಸಿಕೊಳ್ಳಬಹುದು ಹನುಮಂತನನ್ನು ಅಂಜನಿಪುತ್ರ ಆಂಜನೇಯ ವಾನರ ಪುತ್ರ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ ಹನುಮಂತನ ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಜನಿಸಿದನೆಂದು ಹೇಳಲಾಗುತ್ತದೆ. ಅಷ್ಟು ಮಾತ್ರವಲ್ಲ ಹನುಮಂತನ ಬಗ್ಗೆ ಇನ್ನೂ ಸಾಕಷ್ಟು ವಿಚಾರಗಳಿವೆ ಭಗವಾನ್ ಹನುಮಂತನ ಭೂಮಿಯ ಮೇಲೆ ಇಂದಿಗೂ ನೆಲೆಸಿದ್ದು ಹಿಮಾಲಯದ ಮೇಲಿರುವ ಗಂದ ಮಾದರ ಪರ್ವತದಲ್ಲಿ ನೆಲೆಸಿದ್ದಾನೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಹನುಮಂತನ […]

Continue Reading

ದೊಡ್ಡ ಶತ್ರು ಕೂಡ ನೀವು ಹೇಳಿದಂತೆ ಉಳಿಯುವರು ಕೇವಲ ಒಮ್ಮೆ ಉಪಾಯವನ್ನು ಮಾಡಿ ನೋಡಿ ಆನಂತರ ಬದಲಾವಣೆ ನೋಡಿ.

ನಮಸ್ಕಾರ ಸ್ನೇಹಿತರೇ, ಒಂದು ವೇಳೆ ಯಾವುದಾದರ ಶತ್ರುಗಳು ನಿಮಗೆ ಪದೇ ಪದೇ ತೊಂದರೆ ಕೊಡುತ್ತಿದ್ದರೆ ಈಗಿನ ಕಾಲದಲ್ಲಂತೂ ಪ್ರತಿಯೊಬ್ಬರಿಗೂ ಶತ್ರುಗಳು ಇದ್ದೇ ಇರುತ್ತಾರೆ ಯಾವ ರೀತಿ ಶತ್ರುಗಳು ಹುಟ್ಟಿರುತ್ತಾರೆ ಎಂದರೆ ಪದೇ ಪದೇ ತೊಂದರೆಗಳನ್ನು ಕೊಡುತ್ತಿರುತ್ತಾರೆ ಅಂಥವರಿಂದ ನೀವು ಮುಕ್ತಿ ಪಡೆಯಲು ಇಷ್ಟಪಡುತ್ತಿದ್ದಾರೆ ಅಂತವರನ್ನು ಸ್ನೇಹಿತರಾಗಿ ಆಗಿಸಲು ಇಷ್ಟಪಡುತ್ತಿದ್ದರೆ ಏನು ಮಾಡಬೇಕೆಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದಾಗಿದೆ. ಇದನ್ನು ಮಾಡಿದರೆ ನಿಮ್ಮ ಶತ್ರುಗಳು ಕೂಡ ನಿಮಗೆ ದಾಸರಾಗುತ್ತಾರೆ ನೀವು ಹೇಳಿದಾಗೆ ಕೇಳುತ್ತಾರೆ ಉಪಯೋಗ ನೀವು ಯಾವಾಗ ಮಾಡಬೇಕು ಎಂದರೆ ಒಂದು […]

Continue Reading

16- 8 -2023 ಅಮಾವಾಸ್ಯೆ ನಂತರ ಈ ನಾಲ್ಕು ರಾಶಿಗಳಿಗೆ ಮಹಾ ಯಶಸ್ಸು ಧನ ಲಾಭ ಆನೆ ನಡೆದಿದ್ದೇ ದಾರಿ

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಆಗಸ್ಟ್ 16ನೇ ತಾರೀಕು ಅಮಾವಾಸ್ಯೆ ಈ ಅಮಾವಾಸ್ಯೆಯ ಸಂದರ್ಭದಲ್ಲಿ ಅಮಾವಾಸ್ಯೆ ಬರುವಂತಹ ದಿನಗಳಲ್ಲಿ ಕೆಲವು ಒಂದಷ್ಟು ಬದಲಾವಣೆ ಆಗ ತಕ್ಕಂತದ್ದು ಗ್ರಹಗತಿಗಳು ಗ್ರಹಗಳ ಶಕ್ತಿ ಬಹಳ ವಿಶೇಷವಾಗಿ ಕೊಡುತ್ತೆ ಅಂತ ಹೇಳತಕಂತದ್ದು ಶಾಸ್ತ್ರದಲ್ಲಿ ಇರತಕ್ಕಂತಹದ್ದು ಹಾಗಾದರೆ ಯಾವ ಯಾವ ರಾಶಿಗಳಿಗೆ ಇದರ ಲಾಭವನ್ನು ನಿರೀಕ್ಷೆ ಮಾಡಬಹುದು ಹೆಚ್ಚು ಹೆಚ್ಚು ಲಾಭವನ್ನು ಆರ್ಥಿಕ ಅಭಿವೃದ್ಧಿಯನ್ನು ಹೇಗೆ ಹಲವಾರು ರೀತಿಯ ನಮಗೆ ಒಂದು ವಿಶೇಷ ಶಕ್ತಿಯನ್ನ ಗ್ರಹಗಳ ಶಕ್ತಿಯನ್ನು ಅಂದರೆ ದೈವಬಲ ಹೆಚ್ಚಾಗುತ್ತಾ ಹೋಗುತ್ತದೆ ಗ್ರಹಗತಿ […]

Continue Reading