2022 ರಲ್ಲಿ ಈ ನಾಲ್ಕೂ ರಾಶಿಯವರ ಮೇಲೆ ಸಾಡೇಸಾತಿ ಶನಿ ಎಚ್ಚರವಾಗಿರಿ ಬಾರಿ ಗಂಡಾಂತರ ಕಾದಿದೆ

2022 ರಲ್ಲಿ ಈ ನಾಲ್ಕೂ ರಾಶಿಯವರ ಮೇಲೆ ಸಾಡೇಸಾತಿ ಶನಿ ಎಚ್ಚರವಾಗಿರಿ ಬಾರಿ ಗಂಡಾಂತರ ಕಾದಿದೆ

ನಮಸ್ಕಾರ ಸ್ನೇಹಿತರೆ, ಈ 4 ರಾಶಿಯವರ ಮೇಲೆ ಸಾಡೇಸಾತಿ ಶನಿಯ ಪ್ರಭಾವ 2022 ರಲ್ಲಿ ಪ್ರಾರಂಭವಾಗುತ್ತದೆ ಹಾಗಾದರೆ ಆ 4 ರಾಶಿಗಳು ಯಾವುವು ಆ ರಾಶಿಗಳಿಗೆ ಯಾವ ರೀತಿಯಾಗಿ ಹಾನಿಯಾಗುತ್ತದೆ ಯಾವ ರೀತಿಯಾದಂತಹ ಫಲಗಳು ಅವರಿಗೆ ಸಿಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಗಳನ್ನೂ ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ಮೊದಲನೆಯದಾಗಿ ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ 2022 ನೇ ಸಾಲಿನಲ್ಲಿ ಬಹಳಷ್ಟು ಅದೃಷ್ಟದಾಯಕ ಫಲಗಳು ಬರುತ್ತದೆ ಧೈರ್ಯ ಹೆಚ್ಚಾಗುತ್ತದೆ ಶನಿಯ ಕೃಪೆಯಿಂದ ಅದೃಷ್ಟ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ ಹಾಗೂ ಉದ್ಯೋಗದಲ್ಲಿ ಪ್ರಗತಿಯನ್ನು ನೀವು ಕಾಣುತ್ತೀರಿ ಹಾಗೆ ವ್ಯಾಪಾರದಲ್ಲಿ ಎಚ್ಚರಿಕೆಯನ್ನು ವಹಿಸಿಕೊಳ್ಳುವುದು ಉತ್ತಮವಾಗಿದೆ ಕೌಟುಂಬಿಕ ಸಮಸ್ಯೆಗಳಿಗೆ ಮುಕ್ತಿಯನ್ನು ಕಾಣುತ್ತೀರ.

ಇನ್ನು ಎರಡನೆಯದಾಗಿ ಮಕರ ರಾಶಿ: ಶನಿಯು ಜಾತಕದ ಎರಡನೇ ಮನೆಗೆ ಪ್ರವೇಶಿಸುತ್ತಾನೆ ಶನಿ ಸಾಡೇಸಾತೀ ಪ್ರಭಾವದಿಂದ ಆಸ್ತಿಯಲ್ಲಿ ಆರ್ಥಿಕ ಲಾಭವನ್ನು ನೀಡುತ್ತಾನೆ ವಿದೇಶಿ ಕಂಪನಿಗಳಲ್ಲಿ ಹೂಡಿಕೆಯನ್ನು ಮಾಡಿದರೆ ಲಾಭ ಬರುತ್ತದೆ ಆದರೆ ಸಾಡೇಸಾತಿ ಶನಿಯ ಅಶುಭ ಪ್ರಭಾವದಿಂದ ಅನಗತ್ಯ ಚಿಂತೆಗಳು ಕೂಡ ಇರುತ್ತದೆ ಗೃಹ ವ್ಯವಹಾರಗಳಲ್ಲಿ ಸಮಸ್ಯೆ ಹೆಚ್ಚಾಗುತ್ತದೆ ನೀವು ಸಾಲಗಳಿಂದ ತೊಂದರೆಯಲ್ಲಿ ಬಳಲುತ್ತಿದ್ದರೆ ಸಾಡೇಸಾತಿಯ ಪ್ರಭಾವದಿಂದ ಮುಕ್ತಿಯನ್ನು ಕಾಣುತ್ತೀರಿ.

ಇನ್ನು ಮೂರನೆಯದಾಗಿ ಕುಂಭರಾಶಿ: ಶನಿಯ ತನ್ನ ಸ್ಥಾನವನ್ನು ಬದಲಿಸುತ್ತಾನೆ ಮತ್ತು ನಿಮ್ಮ ಜಾತಕದ ಮೊದಲ ಮನೆಗೆ ಬರುತ್ತಾನೆ ಸಾಡೇಸಾತಿ ಶನಿಯ ಪ್ರಭಾವದಿಂದ ರಾಜಯೋಗ ದಂತಹ ಸಂತೋಷವನ್ನು ನೀವು ಪಡೆದುಕೊಳ್ಳುತ್ತೀರ, ಆರೋಗ್ಯ ಸಂಬಂಧಿತ ಸಮಸ್ಯೆಗಳು ಅಂತ್ಯವಾಗುತ್ತದೆ ದುಂದು ವೆಚ್ಚದಿಂದ ಮುಕ್ತಿ ಸಿಗುತ್ತದೆ ವೈವಾಹಿಕ ಜೀವನ ಮತ್ತು ಪ್ರೇಮ ಜೀವನದಲ್ಲಿ ಜಾಗರೂಕರಾಗಿರಬೇಕು.

ಇನ್ನು ನಾಲ್ಕನೆಯದಾಗಿ ಮೀನಾ ರಾಶಿ: ಮೀನರಾಶಿಯವರಿಗೆ 2022 ರಲ್ಲಿ ಸಾಡೇಸಾತಿ ಶನಿ ಪ್ರಭಾವ ಆರಂಭವಾಗುತ್ತದೆ ಈ ಸಂದರ್ಭದಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು ವಿಶೇಷವಾಗಿ ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆಯಿಂದ ಇರಬೇಕು

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

Leave A Reply

Your email address will not be published.