ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮದ ಫಲವೇ ಈ ನಾಲ್ಕು ಪ್ರಕಾರದ ಮಕ್ಕಳು

ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮದ ಫಲವೇ ಈ ನಾಲ್ಕು ಪ್ರಕಾರದ ಮಕ್ಕಳು ಮನುಷ್ಯನು ತನ್ನ ಇಚ್ಛೆಯಂತೆ ಜನ್ಮತಾಳಲು ತನ್ನ ಇಚ್ಛೆಯಂತೆ ಕುಟುಂಬದವರು ಮತ್ತು ಮನೆಯವರನ್ನು ಆಯ್ಕೆ ಮಾಡಲು ಸಾಧ್ಯವೇ ಇಲ್ಲ ಒಂದು ಜನ್ಮಕ್ಕೆ ಅವರ ಅದೃಷ್ಟ ಮತ್ತು ಅವರ ಕರ್ಮಗಳು ಕಾರಣವಾಗಿರುತ್ತದೆ ಇವುಗಳು ಹುಟ್ಟುವ ಮುಂಚೆ ಎಲ್ಲವೂ ನಿರ್ಧಾರವಾಗಿರುತ್ತದೆ ನಮ್ಮ ಕಳೆದ ಜನ್ಮದ ಕರ್ಮಗಳೇ ನಮಗೆ ಒಂದು ಭಾಗವಾಗಿ ಬಿಡುತ್ತದೆ ನಮ್ಮ ಕಳೆದ ಜನ್ಮದಲ್ಲಿ ಯಾವ ಸಂಬಂಧಿಕರು ನಮಗೆ ಸಿಕ್ಕಿರುತ್ತಾರೆ ಅದೇ ರೀತಿಯ ಸಹ ನಮ್ಮ ಮಕ್ಕಳು ನಮ್ಮ ಹಿಂದಿನ ಜನ್ಮದ ಕರ್ಮಗಳೇ ಆಗಿರುತ್ತವೆ ಶಾಸ್ತ್ರಗಳ ಅನುಸಾರವಾಗಿ ಕಳೆದ ಜನ್ಮದ ಮಕ್ಕಳೇ ಹಿಂದಿ ಜನ್ಮದ ಮಕ್ಕಳಾಗಿ ಜನಿಸುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಮೊದಲಿಗೆ ಇರುವವರು ಋಣಾನುಬಂಧ ಪುತ್ರರು ಕಳೆದ ಜನ್ಮದಲ್ಲಿ ನೀವು ಬೇರೆಯವರ ಆಸ್ತಿಯನ್ನು ನಾಶಮಾಡಿದರೆ ಮತ್ತೊಬ್ಬರಿಗೆ ಮೋಸ ಮಾಡಿದರು ಈ ರೀತಿಯ ಪುತ್ರರು ನಿಮ್ಮ ಮನೆಯಲ್ಲಿ ಜನಿಸುತ್ತಾರೆ ಇಂಥ ಸಂತಾನವು ತಮ್ಮ ಜೊತೆ ಯಾವುದಾದರೂ ಒಂದು ರೋಗವನ್ನು ತೆಗೆದುಕೊಂಡು ಬಂದಿರುತ್ತದೆ ನಿಮ್ಮ ತಮ್ಮ ಧನಸಂಪತ್ತು ಆ ರೋಗವನ್ನು ನಿವಾರಿಸುವುದರಲ್ಲಿ ಪೂರ್ತಿಯಾಗಿ ನಾಶವಾಗುತ್ತದೆ

ಎರಡನೆಯದಾಗಿ ಶತ್ರುವಿನ ಪತ್ರ ಈ ರೀತಿ ಮಗುವು ಕಳೆದ ಜನ್ಮದಲ್ಲಿ ಯಾವುದಾದರೂ ರೀತಿಯಲ್ಲಿ ಅಂದ ದೊಡ್ಡದಾದ ಶತ್ರು ಆಗಿರುತ್ತಾರೆ ಇಂಥವರು ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ಈ ಜನ್ಮದಲ್ಲಿ ಜನಿಸಿರುತ್ತಾರೆ ದ ಪುತ್ರರು ನಿಮ್ಮ ಜೀವನದಲ್ಲಿ ತಂದೆ ತಾಯಿಯ ಜೊತೆ ಜಗಳವಾಡುತ್ತಾ ಯಾವುದಾದರೂ ಒಂದು ರೀತಿಯಲ್ಲಿ ಅವರ ಜೀವನದಲ್ಲಿ ಕಷ್ಟವನ್ನು ಕೊಡುತ್ತಿರುತ್ತಾರೆ ಈ ರೀತಿ ಇವರು ತಮ್ಮ ಕಳೆದ ಜನ್ಮದ ಕರ್ಮ ಫಲ ಮುಗಿಯುವವರೆಗೂ ಮಾಡುತ್ತಾ ಇರುತ್ತಾರೆ

ಮೂರನೆಯದಾಗಿ ಉದಾಸೀನದ ಪುತ್ರರು ಇಂತಹ ಪುತ್ರರು ದೊಡ್ಡವರಾದ ನಂತರ ತನ್ನ ತಂದೆ ತಾಯಿಯ ಸೇವೆಯನ್ನು ಮಾಡುವುದಿಲ್ಲ ಇವರು ಮದುವೆಯಾಗಿ ಅವರಿಂದ ದೂರವಾಗಿ ಬಿಡುತ್ತಾರೆ ಇಂತಹ ಪುತ್ರರು ಪಶುಪಕ್ಷಿಗಳಿಗೆ ಸಮಾನ ಎಂದು ತಿಳಿಯಲಾಗಿದೆ ಈ ರೀತಿಯವರು ಕರ್ಮಜ ಪೂರ್ವಜನ್ಮದ ಕರ್ಮಗಳ ಅನುಸಾರವಾಗಿ ನಡೆದುಕೊಳ್ಳುತ್ತಾರೆ

ನಾಲ್ಕನೆಯದಾಗಿ ಸೇವೆ ಮಾಡುವಂತಹ ಪುತ್ರರು ಕಳೆದ ಜನ್ಮದಲ್ಲಿ ನಾವು ಯಾರಿಗಾದರೂ ಸೇವೆ ಮಾಡಿದರೆ ಆರೈಕೆ ಮಾಡಿದರೆ ಇಂತಹ ಪುತ್ರರು ಈ ಜನ್ಮದಲ್ಲಿ ನಿಮಗೆ ಜನಿಸಿರುತ್ತಾರೆ ಇವರು ಪುತ್ರ ಅಥವಾ ಪುತ್ರಿಯ ರೂಪವನ್ನು ತೆಗೆದುಕೊಂಡು ಬಂದಿರುತ್ತಾರೆ ಇಲ್ಲಿ ಇವರು ನಿಮ್ಮ ಸೇವೆಯನ್ನು ಮಾಡುತ್ತಾರೆ ಇವರೆಲ್ಲ ರೀತಿಯಲ್ಲಿ ತಮ್ಮ ತಂದೆ ತಾಯಿಗೆ ಸಹಾಯವನ್ನು ಮಾಡುತ್ತಾರೆ ಪೂಜೆಯನ್ನು ಸಹ ಮಾಡುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.