ಮೀನಿನ ಚಿನ್ನೆ

ಮೀನಿನ ಚಿನ್ನೆ ನಮ್ಮ ಕೈಯಲ್ಲಿ ಅನೇಕ ರೇಖೆಗಳು ಇರುತ್ತದೆ ಕೆಲವು ರೇಖೆಗಳು ಗೆಲುವು ಅಕ್ಷರ ರೂಪದಲ್ಲಿ ರೂಪದಲ್ಲಿ ಕಾಣಿಸುತ್ತದೆ ಈ ರೀತಿಯ ರೇಖೆಗಳು ಇದ್ದರೆ ಅಂತಹ ವ್ಯಕ್ತಿಗಳು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ ಯಾವುದಾದರೂ ವ್ಯಕ್ತಿಯ ಕೈಯಲ್ಲಿ ಯಾವುದಾದರೂ ಭಾಗದಲ್ಲಿ ಶಂಕದ ಆಕೃತಿಯ ರೇಖೆ ಇದ್ದರೆ ಅವರ ಭಾಗ್ಯ ತುಂಬಾ ಶುಭವಾಗಿರುತ್ತದೆ ಈ ಶಂಕರ್ ಇತಿಹಾ ಕೃತಿಯ ಭಗವಂತ ವಿಷ್ಣು ಮತ್ತು ಲಕ್ಷ್ಮೀ ದೇವಿಗೆ ತುಂಬಾ ಪ್ರಿಯವಾಗಿದೆ ಹಾಗಾಗಿ ಅಂಗೈಯಲ್ಲಿ ಶಂಕದ ಪ್ರೀತಿ ಇರುವುದು ತುಂಬಾ ಪ್ರಿಯವಾಗಿರುತ್ತದೆ

ಯಾರ ಜೀವನದಲ್ಲಿ ಯಾರ ಕೈಯಲ್ಲಿ ಶಂಕರ ಆಕೃತಿ ಇರುತ್ತದೆ ಅವರು ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಐಶ್ವರ್ಯವಂತ ರಾಗಿರುತ್ತಾರೆ ಇವರ ವ್ಯಕ್ತಿತ್ವ ಆಕರ್ಷಕವಾಗಿ ಮತ್ತು ಪ್ರಭಾವಶಾಲಿಯಾಗಿರುತ್ತದೆ ಕೆಲವು ಜನರ ಕೈಯಲ್ಲಿ ಮೀನಿನ ಆಕೃತಿಯ ಕಂಡುಬರುತ್ತದೆ ಇಂಥವರಿಗೆ ವಿಭಿನ್ನವಾದ ಫಲಗಳು ಸಿಗುತ್ತವೆ ಇರುತ್ತದೆ ಒಟ್ಟಾರೆಯಾಗಿ ನೋಡಿದರೆ ಇದರ ಫಲ ತುಂಬಾ ಚೆನ್ನಾಗಿರುತ್ತದೆ ಇಂತಹ ವ್ಯಕ್ತಿಗಳು ತುಂಬಾ ಪ್ರಸಿದ್ಧವಾಗಿದೆ ಇರುತ್ತಾರೆ ನೋಡಲು ಸುಂದರವಾಗಿದ್ದು ಧಾರ್ಮಿಕ ಪ್ರವೃತ್ತಿಯಿಂದ ಆಕರ್ಷಿತರಾಗಿರುತ್ತಾರೆ ನಿಮ್ಮ ಅಂಗೈಯಲ್ಲಿ ತ್ರಿಶೂಲದ ಚಿನ್ನ ಏನಾದರೂ ಕಂಡುಬಂದರೆ

ಇದು ತುಂಬಾ ಶುಭ ಸಂಕೇತವಾಗಿದೆ ಇದು ಭಗವಂತನಾದ ಶಿವನ ಅಸ್ತ್ರವಾಗಿದೆ ಅಂಗೈಯಲ್ಲಿ ಏನಾದರೂ ತ್ರಿಶೂಲದ ಚಿನ್ಹೆ ಇದ್ದರೇ ಇಂತಹ ವ್ಯಕ್ತಿಗಳ ಬಳಿ ಹಣದ ಕೊರತೆ ಇರುವುದಿಲ್ಲ ಇವರು ತಮ್ಮ ಬುದ್ಧಿಶಕ್ತಿಯ ಮೂಲಕ ತುಂಬಾ ಹಣವನ್ನು ಕಳಿಸುತ್ತಾರೆ ಇವರ ಮೇಲೆ ಎಂದಿಗೂ ಶಿವನ ಕೃಪೆ ಇದ್ದೇ ಇರುತ್ತದೆ ಇದು ಅಂಗಗಳ ಮೇಲಿನ ಕೆಲವು ಚಿಹ್ನೆಗಳು ಮತ್ತು ಗುರುತುಗಳಾಗಿವೆ ಅಂಗೈನಲ್ಲಿ x ಗುರುತು ಯಾವ ಸ್ಥಳದಲ್ಲಿ ಬೀಳುತ್ತದೆ ಅದರ ಮೇಲೆ ಫಲಗಳು ನಮಗೆ ಸಿಗುತ್ತದೆ ಈ ರೀತಿ ಎರಡು ಕೈಯಲ್ಲಿ ಆದರೆ ಶುಭ ರೀತಿಯ ಫಲಗಳು ನಮಗೆ ದೊರಕುತ್ತದೆ ಯಾರ ಕೈಯಲ್ಲಿ ಎರಡು ಕೈಯಲ್ಲೇ ಇರುತ್ತದೆ ಅವರು ತುಂಬಾ ಸಾಹಸ ವ್ಯಕ್ತಿಗಳಾಗಿರುತ್ತಾರೆ ಲೋಕಪ್ರಿಯ ರಾಗಿರುತ್ತಾರೆ ಇವರು ಜೀವನದಲ್ಲಿ ಜನರು ಇವರನ್ನು ಮರೆಯಲು ಸಾಧ್ಯವಾಗುವುದಿಲ್ಲ ರೀತಿಯ ಕೆಲಸಗಳನ್ನು ಮಾಡುತ್ತಾರೆ ಸತ್ತಮೇಲೆ ಸಹ ಇಂತಹವರು ಅಮರರಾಗುತ್ತಾರೆ ಇವರ ವ್ಯಕ್ತಿತ್ವ ಜನರಿಗೆ ತುಂಬಾ ಆಡಿಸುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.