ನಿಮ್ಮ ಎಲ್ಲಾ ಕಷ್ಟಗಳು ದೂರ ಆಗಲು | ಆಂಜನೇಯಸ್ವಾಮಿಯ ಈ ಮಂತ್ರವನ್ನು ಐದು ಬಾರಿ ಹೇಳಿ | ಮತ್ತು ಜಪ ಮಾಡಿ ಸಾಕು

Recent Posts

ನಿಮ್ಮ ಎಲ್ಲಾ ಕಷ್ಟಗಳು ದೂರ ಆಗಲು | ಆಂಜನೇಯಸ್ವಾಮಿಯ ಈ ಮಂತ್ರವನ್ನು ಐದು ಬಾರಿ ಹೇಳಿ | ಮತ್ತು ಜಪ ಮಾಡಿ ಸಾಕು

ನಮಸ್ಕಾರ ಸ್ನೇಹಿತರೆ, ಮಿತ್ರರೇ ಒಂದು ವೇಳೆ ನಿಮ್ಮ ಜೀವನದಲ್ಲಿ ಏನಾದರೂ ದೊಡ್ಡದಾಗಿರುವ ತೊಂದರೆಗಳಿದ್ದರೆ, ಅಥವಾ ಶತ್ರುಗಳು ನಿಮಗೆ ಕಾಟವನ್ನು ಕೊಡುತ್ತಿದ್ದರೆ, ಸಾಲದ ಸಮಸ್ಯೆಗಳಿರಬಹುದು, ನಿಮ್ಮ ಕೆಲಸ ಕಾರ್ಯಗಳು ಎಲ್ಲವೂ ನಿಂತು ಹೋಗಿರಬಹುದು, ಜೀವನದಲ್ಲಿ ಹಲವಾರು ರೀತಿಯ ದುಃಖಗಳು ಕಷ್ಟಗಳು ಬರುತ್ತಾ ಇರಬಹುದು, ಕೆಲವರಿಗೆ ನೌಕರಿ ಸಿಗುತ್ತ ಇರುವುದಿಲ್ಲ, ವ್ಯವಹಾರದಲ್ಲಿ ಏನಾದರೂ ತೊಂದರೆಗಳು ಆಗುತ್ತಲೇ ಇರುತ್ತವೆ,

ಅಂತಹ ಸಂದರ್ಭದಲ್ಲಿ ಈ ಎಲ್ಲಾ ಸಮಸ್ಯೆಗಳಿಗಾಗಿ ಒಂದು ಆಂಜನೇಯಸ್ವಾಮಿಯ ಮಂತ್ರ ಕೂಡ ಇದೆ. ಈ ಮಂತ್ರವನ್ನು ಒಂದು ವೇಳೆ ನೀವು ಜಪಿಸಿದರೆ ಆಂಜನೇಯ ಸ್ವಾಮಿಯ ಮಾಲೆಯನ್ನು ಹಿಡಿದು ಜಪವನ್ನು ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ..
ನಿತ್ಯ ಮಂಗಳವಾರ ಅಥವಾ ಶನಿವಾರದ ದಿನ ನೀವು ಜಪವನ್ನು ಮಾಡಿದರೆ ಈ ಮಂತ್ರವನ್ನು ನೀವು ಸಾಯಂಕಾಲ ಮುಂಜಾನೆ ಜ್ಞಾನವನ್ನು ಮಾಡಿದ ನಂತರ ಮಾಡಬಹುದು. ಈ ಮಂತ್ರವನ್ನು ಜಪ ಮಾಡಿದ ನಂತರ ನಿಮ್ಮ ಜೀವನದಲ್ಲಿ ಯಾವುದೇ ರೀತಿ ತೊಂದರೆಗಳು ಕಷ್ಟಗಳಿದ್ದರೂ ಖಂಡಿತ ದೂರವಾಗುತ್ತದೆ.

ಒಂದು ವೇಳೆ ನಿಮ್ಮ ಜೀವನದಲ್ಲಿ ಸಾಲದ ಸಮಸ್ಯೆಗಳು ಇದ್ದರೆ, ಹಣದ ತೊಂದರೆಗಳು ಇದ್ದರೆ, ಜೀವನದಲ್ಲಿ ಹಲವಾರು ರೀತಿಯ ದುಃಖಗಳು ಕಷ್ಟಗಳು ಒಂದರಮೇಲೊಂದು ಬರುತ್ತಿದ್ದರೆ, ಈ ರೀತಿಯ ಎಲ್ಲಾ ಕಠಿಣವಾದಂತಹ ಸಮಸ್ಯೆಗಳಿಗೆ ಆಂಜನೇಯ ಸ್ವಾಮಿ ನಿಮಗೆ ಮುಕ್ತಿಯನ್ನು ಕೊಡುತ್ತಾನೇ. ಹಾಗಾದರೆ ತಡ ಯಾಕೆ ಆ ಮಂತ್ರದ ಬಗ್ಗೆ ತಿಳಿಯೋಣ ಬನ್ನಿರಿ..
ಸ್ನೇಹಿತರೆ ಈ ಒಂದು ಅದ್ಭುತ ಮಂತ್ರದ ಬಗ್ಗೆ ತಿಳಿಸಿಕೊಡುತ್ತೇವೆ ಕೇಳಿ, ಈ ಒಂದು ಮಂತ್ರವನ್ನು ನೀವು ಎಲ್ಲಾದರೂ ಬರೆದಿಟ್ಟುಕೊಳ್ಳಿ ಈ ಮಂತ್ರವು ಈ ರೀತಿ

ಯಲ್ಲಿದೆ:


“ಓಂ ಹಂ ಹನುಮತೆ | ಮಂ ಸರ್ವ ಬಾದಾ ನಿವಾರಾಯ | ಸಪ್ನ ದರ್ಷಾಯ ನಮಹ”
ನೆನಪಿಡಿ ಈ ಮಂತ್ರವನ್ನು ನೀವು ಆಂಜನೇಯ ಸ್ವಾಮಿಯ ಚಿತ್ರ ಅಥವಾ ಮೂರ್ತಿಯ ಮುಂದೆ ಕುಳಿತುಕೊಂಡು 108 ಬಾರಿ ನೀವು ಈ ಮಂತ್ರವನ್ನು ಪಠಿಸುತ್ತಾ ಜಪ ಮಾಡಬೇಕು, ಈ ಮಂತ್ರವು ತುಂಬಾ ಸುಲಭವಾಗಿ ಮತ್ತು ಚಿಕ್ಕದಾಗಿದೆ, ಈ ಮಂತ್ರದ ಮೂಲಕ ನಿಮ್ಮ ಹಲವಾರು ಕಷ್ಟಗಳು ತೊಂದರೆಗಳು ಕಂಡಿತವಾಗಿಯೂ ನಿವಾರಣೆಯಾಗುತ್ತವೆ. ಒಂದು ವೇಳೆ ನೀವು ಭಕ್ತಿಯಿಂದ ಈ ಮಂತ್ರವನ್ನು 108 ಬಾರಿ ಜಪವನ್ನು ಮಾಡಿದರೆ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರವಾಗಿ ನೆಮ್ಮದಿಯ ಜೀವನ ನಡೆಸುವುದು ಖಂಡಿತ

ಧನ್ಯವಾದಗಳು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *