ನಿಮ್ಮ ಜೀವನದಲ್ಲಿ ನೆಮ್ಮದಿ ಸಿಕ್ತಾ ಇಲ್ಲ ಎಂದರೆ ಒಂದು ಸಣ್ಣ ಕೆಲಸ ಮಾಡಿ

ನಿಮ್ಮ ಜೀವನದಲ್ಲಿ ನೆಮ್ಮದಿ ಸಿಕ್ತಾ ಇಲ್ಲ ಎಂದರೆ ಒಂದು ಸಣ್ಣ ಕೆಲಸ ಮಾಡಿ

ಮನೆಯಲ್ಲಿರುವ ಪ್ರತಿಯೊಬ್ಬರೂ ಕೂಡ ನೆಮ್ಮದಿಯಿಂದ ಆರೋಗ್ಯವಂತರಾಗಿರಬೇಕು ಎಂಬುವುದು ಎಲ್ಲರ ಆಸೆ ಮನೆಯಲ್ಲಿ ಒಬ್ಬರು ಹಾಸಿಗೆ ಹಿಡಿದರು ಕೂಡ ಮನೆಯಲ್ಲಿರುವ ಎಲ್ಲರ ನೆಮ್ಮದಿ ಹಾಳಾಗುತ್ತದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಏನೋ ಒಂದು ತರಹ ದುಗುಡ ಬೇಸರ ಅಲ್ಲವೇ .
ಹಾಗಾಗಿ ಮನೆಯಲ್ಲಿ ಪ್ರತಿಯೊಬ್ಬರೂ ಕೂಡ ನಗುನಗುತ ಓಡಾಡಿಕೊಂಡು ಇದ್ದರೆ ಮನೆಗೆ ಒಂದು ಕಳೆ.

ಹೌದು ಮನೆಯಲ್ಲಿ ಇರುವ ಎಲ್ಲರೂ ಆರೋಗ್ಯವಾಗಿ ನೆಮ್ಮದಿಯಿಂದ ಇರಲು ಈ ಕೆಲಸ ಮಾಡಿದರೆ ಮನೆಯಲ್ಲಿ ಸಂತೋಷ ಎಂಬುವುದು ಇರುತ್ತದೆ.ಹಾಗಿದ್ದರೆ ಏನು ಮಾಡ್ಬೇಕು ಎಂದು ನೋಡೋಣ ಬನ್ನಿ.

ಮನೆಯಲ್ಲಿರುವ ಗಂಡಸರು ಗುರುವಾರದ ದಿನ ಅಂಗಡಿಯಲ್ಲಿ ವಿಭೂತಿ ಅಥವಾ ಭಸ್ಮ ತೆಗೆದುಕೊಂಡು ಶಿವನ ದೇವಸ್ಥಾನಕ್ಕೆ ಹೋಗ್ಬೇಕು ಅಲ್ಲಿ ನಾವು ತೆಗೆದುಕೊಂಡಿರುವ ವಿಭೂತಿ ಕೊಟ್ಟು ಅರ್ಚನೆ ಪೂಜೆ ಮಾಡಿಸಿದ ನಂತರ ಅದರಲ್ಲಿ ಸ್ವಲ್ಪ ವಿಭೂತಿ ಅನ್ನು ದೇಗುಲಕ್ಕೆ ಕೊಟ್ಟು ಉಳಿದ ವಿಭೂತಿಯನ್ನು ಮನೆಗೆ ತಂದು ದೇವರ ಮುಂದೆ ಇಟ್ಟು ನಿತ್ಯ ಬೆಳಿಗ್ಗೆ ಧರಿಸಿಕೊಳ್ಳಬೇಕು.
ಹಾಗೂ ಸ್ವಲ್ಪ ಬಾಯಿಗೆ ಹಾಕಿಕೊಂಡರು ಒಳ್ಳೆಯದು
ಹೀಗೆ ಮಾಡಿದರೆ ಯಾವುದೇ ರೀತಿಯ ಆರೋಗ್ಯದ ಸಮಸ್ಯೆಗಳು. ನಮ್ಮನ್ನು ಕಾಡುವುದಿಲ್ಲ

ಜೊತೆಗೆ ನಾವು ಅಂದುಕೊಂಡಿರುವ ಕೆಲಸಗಳು ಸುಗಮವಾಗಿ ಸಾಗುತ್ತದೆ.ಮನೆಯಲ್ಲಿ ನೆಮ್ಮದಿ ಇರುತ್ತದೆ ಹಾಗೆ ಮನೆಯಲ್ಲಿ ಇರುವ ಹೆಣ್ಣು ಮಕ್ಕಳು ಶುಕ್ರವಾರದ ದಿನ ಅಂಗಡಿಗೆ ಹೋಗಿ ಅರಿಶಿನ ಕುಂಕುಮ ತೆಗೆದುಕೊಂಡು ಯಾವುದಾದರೂ ಅಮ್ಮನವರ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪೂಜೆ ಮಾಡಿಸಿ ಸ್ವಲ್ಪ ಸ್ವಲ್ಪ ಅರಿಶಿನ ಕುಂಕುಮವನ್ನು ದೇವಸ್ಥಾನಕ್ಕೆ ಕೊಟ್ಟು ಉಳಿದಿರುವುದನ್ನು ಮನೆಗೆ ತೆಗೆದುಕೊಂಡು ಬಂದು ಅದನ್ನು ದೇವರ ಮನೆಯಲ್ಲಿ ಇಟ್ಟು ಮನೆಯಲ್ಲಿ ಇರುವ ಹೆಣ್ಣು ಮಕ್ಕಳು ನಿತ್ಯ ಧರಿಸಿಕೊಂಡರೆ ಆರೋಗ್ಯವೂ ಚನ್ನಾಗಿ ಇರುತ್ತದೆ.
ಜೊತೆಗೆ ಮನೆಯಲ್ಲಿ ಇರುವ ಎಲ್ಲ ಸಮಸ್ಯೆಗಳು ದೂರವಾಗುತ್ತದೆ ನೆಮ್ಮದಿ ಸಂತೋಷ ಎನ್ನುವುದು ನೆಲೆಸುತ್ತದೆ


ಈ ವಿಭೂತಿ ಅರಿಶಿನ ಕುಂಕುಮಕ್ಕೆ ಅಷ್ಟು ಪ್ರಭಲವಾದ ಶಕ್ತಿ ಇದೆ. ಒಮ್ಮೆ ಧರಿಸಿ ನೋಡಿ ನಿಮ್ಮಲ್ಲಿ ಆಗುವ ಬದಲಾವಣೆ, ನಿಮಗೆ ಗೊತ್ತಾಗುತ್ತದೆ ಜೊತೆಗೆ ಇದನ್ನು ಹಣೆಗೆ ಧರಿದಿಕೊಂದರೆ ನಮ್ಮಲ್ಲಿ ಇರುವ ನಕಾರಾತ್ಮಕ ಯೋಚನೆಗಳು ದೂರವಾಗುತ್ತದೆ.
ಮನಸ್ಸಿಗೆ ಏನೋ ಒಂದು ರೀತಿಯ ನೆಮ್ಮದಿ ಸಿಗುತ್ತದೆ.
ಕೋಪ ನೆಮ್ಮದಿ ಎಲ್ಲವೂ ಹತೋಟಿಯಲ್ಲಿ ಬರುತ್ತದೆ ಹಾಗಾಗಿ ನಿತ್ಯ ಧರಿಸಿಕೊಳ್ಳುವುದನ್ನು ಮರೆಯಬೇಡಿ
https://youtu.be/KPGFXP7xCRg

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.