ಕುಂಭ ರಾಶಿಗೆ ಧೈರ್ಯ ಶಕ್ತಿ

ಕುಂಭ ರಾಶಿಗೆ ಧೈರ್ಯ ಶಕ್ತಿ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಕುಂಭ ರಾಶಿಯ ಮಟ್ಟಿಗೆ ಏಪ್ರಿಲ್ ತಿಂಗಳ ಭವಿಷ್ಯ ನೋಡೋಣ ಬನ್ನಿ ಮಾಸ ಭವಿಷ್ಯ ಇವತ್ತಿನ ಮಾಹಿತಿಯಲ್ಲಿ ಕುಂಭ ರಾಶಿಯಿಂದ ತಕ್ಷಣ ಫಸ್ಟ್ ಬರುವಂತಹ ಮನಸ್ಸಿನಲ್ಲಿ ಹೆಚ್ಚಿನ ಜನ್ಮ ಶನಿ ಜನ್ಮ ಶನಿ ಸ್ಟ್ರಾಂಗ್ ಅಂತ ಹೇಳಲಾಗುತ್ತದೆ ಬಹಳಷ್ಟು ಘಟನೆಗಳು ನಿಮಗೆ ಕೆಟ್ಟ
ಆಲೋಚನೆಗಳು ಬರುತ್ತವೆ ಅಂತ ಆಲೋಚನೆಗಳಿಂದ ಹೊರಗೆ ಬರುವುದಕ್ಕೆ ಸಾಧ್ಯನೇ ಆಗುವುದಿಲ್ಲ ಎಂತ ಮಟ್ಟಿಗೆ ಅಂದರೆ ರಾಶಿಯಲ್ಲಿ ಇರುವಂತಹ ಶನಿ ನಿಮ್ಮ ಬಗ್ಗೆ ಸತತವಾಗಿ ಯೋಚನೆ ಮಾಡುವ ತರಹ ಮಾಡುತ್ತಾನೆ

ಯಾವಾಗಲೂ ಸೆಲ್ಫ ಸೆಂಟರನ್ನು ಜಾಸ್ತಿ ಮಾಡುತ್ತವೆ ನನ್ನಲ್ಲಿ ಇಷ್ಟೊಂದು ಕೊರತೆಗಳು ಇದ್ದಾವೆ ನನ್ನಲ್ಲಿ ಇಷ್ಟೊಂದು ತೊಂದರೆಗಳು ಇದ್ದಾವೆ ನನಗೆ ಅದೃಷ್ಟವಿಲ್ಲ ಒಂದು ಕಡೆ ಅನ್ನುವ ಮಟ್ಟಕ್ಕೆ ಜಾಸ್ತಿ ಮಾಡುತ್ತವೆ. ಇದು ಸರಿಯಾಗುವ ಚಾನ್ಸಸ್ ಇದೆಯಾ ಇಲ್ವಾ ಇದು ಧಿತಹ ಎಲ್ಲಾದರೂ ಕಂಟಿನ್ಯೂ ಆಗುತ್ತಾ ನಾನು ವಿಚಿತ್ರ ಎಡವಿ ಬಿಡುತ್ತಿನಾ ನಾನು ತಪ್ಪು ಮಾಡುತ್ತೇನೆ ತಪ್ಪಿದ ನಿಮ್ಮ ಮನಸ್ಸಿನಲ್ಲಿ ನಾವು ಅನ್ನುವುದು ಬರುವುದಿಲ್ಲ ಅಥವಾ ನೀವು ಅಥವಾ ನೀವು ಅನ್ನುವುದು ಬರುವುದಿಲ್ಲ

ಬಹಳಷ್ಟು ಜನರಿಗೆ ಇದೇ ತರಹದ ಯೋಚನೆಗಳು ಬರುತ್ತಿರಬಹುದು ಅಥವಾ ಕೆಲವು ವ್ಯಕ್ತಿಗಳು ಸತತವಾಗಿ ಬೇರೆಯವರ ಬಗ್ಗೆ ಯೋಚನೆ ಮಾಡುತ್ತಿರಬಹುದು ಇಲ್ಲ ಅಂತ ಹೇಳುವುದಿಲ್ಲ ಮಕರ ರಾಶಿ ವ್ಯಕ್ತಿಗಳಲ್ಲಿ ಇರುತ್ತವೆ. ಜನರಲ್ ಆಗಿ ಯೂಸ್ ಮಾಡುತ್ತಾ ಇದ್ದೀವಿ ಅಂತ ಅಂದುಕೊಳ್ಳಿ ಜನರಲ್ ಆಗಿ ಇರುವರು ಹೀಗೆ ಅಂತ ಹೇಳುವುದು ತಪ್ಪಾಗುತ್ತದೆ ಬಟ್ ಬಹಳಷ್ಟು ಜನ ಇದೇ ತರಹದ ಸಮಸ್ಯೆಗಳ ಸುಳ್ಳಿಗೆ ಸಿಕ್ಕಿ ಹಾಕಿಕೊಂಡಿರುತ್ತೀರಾ ನಾನು ನನ್ನದು ಯಾಕೆಂದರೆ ಸಾಡೆಸಾತಿ ವಿಶೇಷ ಎಂದರೆ ಇದು ನಮ್ಮ ಬಗ್ಗೆ ಸತತವಾಗಿ ಚಿಂತನೆಗಳು ಬರುವ ತರಹ ಮಾಡುವುದು ಜನ್ಮ ಶೂನ್ಯ ಒಂದು ಸಮಸ್ಯೆ ಅಂತ ಹೇಳಬಹುದು ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದೀರಾ ಸಮಸ್ಯೆಗಳು ಕೂಡ ಬರುವ ಸಾಧ್ಯತೆ ಇರುತ್ತದೆ ದಯವಿಟ್ಟು ತಪ್ಪು ತಿಳಿದುಕೊಳ್ಳಬೇಡಿ ನೆಗೆಟಿವ್ ವಿಚಾರಗಳನ್ನು ಹೇಳುತ್ತಾ ಇದ್ದೇವೆ ಅನಿವಾರ್ಯತೆ ಇದೆ ನಿಮಗೆ ಬಹಳ ಶಿಕ್ಷಣದ

ಎಲ್ಲ ವಿಚಾರಗಳು ಆರೋಗ್ಯ ಕೂಡ ಜಾಸ್ತಿ ಯೋಚನೆ ಮಾಡುವ ಹಾಗೆ ಮಾಡುತ್ತದೆ ಒಂದು ಅದ್ಭುತವಾದಂತಹ ಪಾಸಿಟಿವ್ ವಿಚಾರ ಇದೆ ಅಂತಹ ಒಂದು ಪರಿವರ್ತನೆ ಈ ತಿಂಗಳ ಕೊನೆಯ ವಾರದಲ್ಲಿ ಆಗುತ್ತದೆ. ಆ ಪರಿವರ್ತನೆಯನ್ನು ಅದು ಹೇಗೆ ವ್ಯಕ್ತಿಯುಕ್ತ ಬಲ ಸುತ್ತದೆ ಆ ತರಹ ಒಂದು ನಿಮಗೆ ಹೇಗೆ ಸೃಷ್ಟಿಯಾಗುತ್ತದೆ ಕೆಲವರ ಜೀವನದಲ್ಲಿ ಅದು ಹೇಗೆ ಅದೃಷ್ಟ ಇರುತ್ತದೆ ಧಿಡೀರಾಗಿ

ಹಣ ಕೊಡುವುದು ಅಥವಾ ಇನ್ನೇನೋ ಪಾಸಿಟಿವ್ ಪರಿವರ್ತನೆ ಆಗುವುದು ಒಂದಲ್ಲ ಒಂದು ಕಡೆ ಕೆಲಸ ಸಿಗುವ ಅದೃಷ್ಟ ಎಷ್ಟೇ ಮಾಡಿದ ಪರಿವರ್ತನೆ ಆಗುವುದು ಇದನ್ನೆಲ್ಲ ಬದಲಾವಣೆ ಅನ್ನುವುದನ್ನು ಮುಂದಿಲ್ಲ ಹೇಳುವ ಇದ್ದೀನಿ ಅಲ್ಲಿಯವರೆಗೂ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಇಲ್ಲ ಎಂದರೆ ಕೊನೆಯ ವಿಚಾರಗಳು ಯಾವುದು ಇಂಪಾರ್ಟೆಂಟ್ ಇದ್ದಾವೆ ಏನೋ ಒಂದು ಸಲಹೆ ಕೊಟ್ಟರು ನಿಮಗೆ ಉಪಯೋಗ ಮಾಡುವ ಉದ್ದೇಶ ನಮ್ಮದಾಗಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.