ವೃಷಭ ರಾಶಿಯ ಮಹಿಳೆಯರ ಗುಣಸ್ವಭಾವಗಳು

ವೃಷಭ ರಾಶಿಯ ಸ್ತ್ರೀಯರ ಒಂದು ಸ್ವರೂಪ ಯಾವ ರೀತಿ ಇರುತ್ತೆ? ಇವರ ಒಂದು ವಿವಾಹದ ವಿಚಾರಗಳು ಯಾವ ರೀತಿ ಇರುತ್ತೆ ತೀರ್ಮಾನಗಳು ಯಾವ ರೀತಿ ಇರುತ್ತೆ? ಇವರ ಆರೋಗ್ಯ ವೃತ್ತಿರುತ್ತೆ ಮತ್ತು ಇವರ ಒಂದು ಗುಣ ಸ್ವಭಾವದ ಸಂಪೂರ್ಣವಾಗಿ ತಕ್ಕಂತಹ ಒಂದಿಷ್ಟು ಮಾಹಿತಿಯನ್ನ ನಿಮಗೆ ಸರಳವಾಗಿ ತಿಳಿಯುವ ಹಾಗೆ ಇಲ್ಲಿ ಪ್ರಯತ್ನ ಮಾಡುತ್ತಿದ್ದೇನೆ. ಸ್ವಲ್ಪ ಈ ಪ್ರಾರಂಭದ ಹಂತದಲ್ಲಿ ಈ ಚಿಕ್ಕವರಿದ್ದಾಗ ಸ್ವಲ್ಪ ತಿಳುವಾಗಿ ಇರತಕ್ಕಂತದ್ದು ಸಾಧ್ಯತೆಗಳು ಹೆಚ್ಚು ಕೈ ಕಾಲುಗಳಲ್ಲಿ ಏನಾಗುತ್ತೆ ಚಿಕ್ಕದಾಗಿ ಇರತಕ್ಕಂತದ್ದು ಅಥವಾ […]

Continue Reading

ವೃಷಭ ರಾಶಿಯ ಪುರುಷರ ಗುಣಸ್ವಭಾವಗಳು

ಒಂದು ವೃಷಭ ರಾಶಿಯ ಪುರುಷರ ಒಂದು ಗುಣ ಸ್ವಭಾವಗಳು ಯಾವ ಪ್ರಕಾರದಲ್ಲಿ ಇರುತ್ತೆ. ಅವರು ಉದ್ಯೋಗ ಯಾವ ಪ್ರಕಾರದಲ್ಲಿ ಇರುತ್ತೆ.ಅವರ ಆರೋಗ್ಯ ಸ್ಥಿತಿ ಯಾವ ಪ್ರಕಾರದಲ್ಲಿ ಇರುತ್ತೆ.ಅವರ ಅಭಿರುಚಿಗಳೇನು ಅವರ ಜೀವನದಲ್ಲಿ ನಡೆಯುವಂತ ಬಹುಮುಖ್ಯವಾದಂತಹ ಘಟನೆಗಳು ಅನ್ನುವಂತಹ ಬಹಳಷ್ಟು ಮುಖ್ಯವಾದಂತಹ ಮಾಹಿತಿ ನಿಮಗೊಂದಿಷ್ಟು ಸರಳವಾಗಿ ತಿಳಿಸುವಂತಹ ಪ್ರಯತ್ನವನ್ನು ಮಾಡುತ್ತಿದ್ದೇವೆ. ಈ ಒಂದು ವೃಷಭ ರಾಶಿ ಅಂದ್ರೆ ಬಹಳಷ್ಟು ಧೀರರಾಗಿ ಇರತಕ್ಕಂತದ್ದು. ಗಂಭೀರ ಪ್ರವೃತ್ತಿಯವರು ಇರತಕ್ಕಂತದ್ದು. ಕೆಲವು ಸಂದರ್ಭಗಳಲ್ಲಿ ಬಹಳಷ್ಟು ಶಿಸ್ತು ಕೂಡ ಇರ್ತಾರೆ. ಎಷ್ಟು ಶಾಂತವಾಗಿರುತ್ತಾರೆ ಅಷ್ಟೇ. […]

Continue Reading

ಕಟಕ ರಾಶಿ ಗುಣ ಲಕ್ಷಣಗಳು…

12 ರಾಶಿಗಳಿಗೆ ತನ್ನದೇ ಆದಂತಹ ಗುಣಲಕ್ಷಣ ತತ್ವಗಳು ಇದೆ. ಅದೇ ರೀತಿ ಕಾಲಚಕ್ರ ಕುಂಡಲಿಯ ನಾಲ್ಕನೇ ರಾಷ್ಟ್ರದಂತಹ ಕರ್ಕಾಟಕ ರಾಶಿ ಅಥವಾ ಕರ್ಕ ರಾಶಿ ಅಥವಾ ಕಟಕ ರಾಶಿ ಅಂತ ಕರೀತಾರೆ. ಅದಕ್ಕೂ ತನ್ನದೇ ಆದಂತಹ ಎಲ್ಲ ರೀತಿಯ ಗುಣಲಕ್ಷಣಗಳು, ಸ್ವಭಾವ, ತತ್ವಹಾಗೆ ಈ ರಾಶಿಗೆ ಯಾವ ಯಾವ ನಕ್ಷತ್ರಗಳು ಬರುತ್ತವೆ, ಮತ್ತೆ ಯಾವ ಸಂಖ್ಯೆಗಳು ಇವರಿಗೆ ಅದೃಷ್ಟವನ್ನು ತಂದುಕೊಡುತ್ತವೆ. ಹಾಗೆ ಯಾವ ಬಣ್ಣಗಳು ಇವರಿಗೆ ಅದೃಷ್ಟಕ್ಕೆ ಕಾರಣವಾಗುತ್ತವೆ. ಕಟಕರಾಶಿ ಅಂತ ಅಂದ್ರೆ ಇದು ಮೊದಲನೇದಾಗಿ ಜಲತತ್ವರಾಶಿ […]

Continue Reading

ನೀವು ರಾಯರಭಕ್ತರ ಹಾಗಾದ್ರೆ ಈ ವೀಡಿಯೋ ನೋಡಲೇಬೇಕು ರಾಯರ ಅನುಮಾನಿಸಿದ್ರೆ ಏನಾಗುತ್ತೆಅಂತ ಈ ಕಥೆ ಹೇಳುತ್ತೆ ಪೂರ್ತಿ ನೋಡಿ

ಮಂತ್ರಾಲಯಕ್ಕೆ ಹೋದಾಗ ಗುರುಗಳು ನನಗೆ ತಿಳಿಸಿದ ಅದ್ಭುತವಾದ ಕತೆ ಇದು ಕೇಳಿ ಒಂದು ಕ್ಷಣ ನನ್ನ ಕಣ್ಣಂಚಲ್ಲಿ ರಾಯರೇ ಬಂದಂತಾಯಿತು. ನಿಮಗೂ ರಾಯರ ಅನುಗ್ರಹ ಸಿಗಲಿ. ಒಂದು ಊರಲ್ಲಿ ಒಬ್ಬ ಭಕ್ತ ಇರ್ತಾನೆ ಅವನಿಗೆ ಅತಿದೊಡ್ಡ ಆಸೆ ಇರುತ್ತೆ, ಅದೇ ಅವನ ಗುರಿ ಆಗಿರುತ್ತೆ, ಎಲ್ಲರೂ ಆಸೆ ಪಡ್ತಾರೆ ಆದ್ರೆ ಇವನ ಆಸೆ ತುಂಬಾ ವಿಶೇಷವಾದದ್ದು ಗುರಿ ಇರುತ್ತೆ ಆದ್ರೆ ಇವನ ಗುರಿ ಬಹಳ ದುಬಾರಿಯಾದದ್ದು ಗುರಿ ಮತ್ತು ಆಸೆಯನ್ನ ತಲುಪಲು ಅವನು ಬಹಳ ಯೋಚಿಸುತ್ತಿರುವಾಗ ಯಾರೋ […]

Continue Reading

ಅದೆಂಥಾ ಘೋರ ಮಾಟ ಮಂತ್ರ ಇರಲಿ ಒಂದೇ ನಿಮಿಷದಲ್ಲಿ ಅದರ ಶಕ್ತಿ ಕಳೆದುಕೊಳ್ಳುತ್ತೆ

ಹಲವಾರು ಹೆಸರುಗಳು ಮಾಟ, ಮಂತ್ರ, ಬ್ಲ್ಯಾಕ್‌ಮ್ಯಾಜಿಕ್ ಕಾಲ ಅದು ಹೀಗೆ ಹಲವಾರು ಹೆಸರುಗಳಿಂದ ಗುರುತಿಸಲ್ಪಡುವ ಈ ರಾಕ್ಷಸತ್ವ ವಿಧಾನಕ್ಕೆ ಬಲಿಯಾದವರು ಅದೆಷ್ಟೋ ಜನ ತಮ್ಮಗೆ ಯಾಕೆ ಹೀಗೆ ಆಗ್ತಿದೆ ಅನ್ನೋದರ ಅರಿವಾಗಿದೆ. ಒಳಗಾಗಿ ಈ ವಿಷಯ ನಮ್ಮನ್ನು ಪಾತಾಳಕ್ಕೆ ತಳ್ಳಿ ಬಿಡುತ್ತೆ ದುರಂತ ಅಂದ್ರೆ ಇದನ್ನ ನಮ್ಮ ಮೇಲೆ ಪ್ರಯೋಗ ಮಾಡಲು ಬಹುತೇಕ ನಮ್ಮ ಹತ್ತಿರದವರು ನಮ್ಮ ಆಧುನಿಕ ವಿಜ್ಞಾನ ಕೂಡ ನಿಲುಕದ ಈ ಮಾಟ ಮಂತ್ರಗಳ ವಶೀಕರಣದಂತಹ ವಿಷಯಗಳನ್ನ ನಮ್ಮ ಪೂರ್ವಜರು, ಅವರದೇ ಆದ ವಿಧಾನಗಳಲ್ಲಿ […]

Continue Reading

ನಕ್ಷತ್ರ ಮತ್ತು ಜೀವನದ ಗುಟ್ಟು..

ರೋಹಿಣಿ ನಕ್ಷತ್ರ ಸುಖ ಸಂಸಾರ ಹಸ್ತ ನಕ್ಷತ್ರ ಅದೃಷ್ಟ.ಅಶ್ವಿನಿ ನಕ್ಷತ್ರ ನಾಯಕತ್ವದ ಗುಣಗಳಿರುವುದರಿಂದ ಮುಂದಿನ ಭವಿಷ್ಯದ ಅಧಿಕಾರಿಗಳಾಗುವರು.ಭರಣಿ ನಕ್ಷತ್ರ ಸುಖವಂತರು.ಕೃತಿಕಾ ನಕ್ಷತ್ರ ತೇಜವಂತರು ಅದೃಷ್ಟ.ಅಶ್ವಿನಿ ನಕ್ಷತ್ರ ನಾಯಕತ್ವದ ಗುಣಗಳಿರುವುದರಿಂದ ಮುಂದಿನ ಭವಿಷ್ಯದ ಅಧಿಕಾರಿಗಳಾಗುವರು.ಭರಣಿ ನಕ್ಷತ್ರ ಸುಖವಂತರು.ಕೃತಿಕಾ ನಕ್ಷತ್ರ ತೇಜವಂತರು. ಮೃಗಶಿರಾ ನಕ್ಷತ್ರ ಅನ್ನೋನ್ಯವಾದ ಸುಖ ಸಂಸಾರ. ಅರಿದ್ರಾ ನಕ್ಷತ್ರ ಪುತ್ರ ಸಂತಾನ ಭಾಗ್ಯ ಪುಷ್ಯಾ ನಕ್ಷತ್ರ ಕುಟುಂಬಕ್ಕೆ ವೇದನೆ.ಅಶ್ಲೇಷ ನಕ್ಷತ್ರ ಸುಖಗಳು ಸಿಗುತ್ತವೆ ಪುನರ್ವಸು ನಕ್ಷತ್ರ ದುಃಖದಿಂದ ಕೂಡಿದ ಜೀವನ ಮಖ ನಕ್ಷತ್ರ ಗಂಡ ಹಂಡತಿ ದೂರವಾಗುವುದು.ಪುಬ್ಬಾ […]

Continue Reading

ಮಾಟ ಮಂತ್ರಕ್ಕೆ ಒಳಗಾದ ವ್ಯಕ್ತಿಯ ಲಕ್ಷಣಗಳು

ಮಾಟ ಮಂತ್ರಕ್ಕೆ ಒಳಗಾದ ವ್ಯಕ್ತಿಯು ತನ್ನ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಮಾಟ ಮಂತ್ರಕ್ಕೆ ಒಳಗಾದ ವ್ಯಕ್ತಿಯು ತನ್ನ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾನೆ ತಂತ್ರ ಮಂತ್ರಗಳಿಂದ, ಆ ವ್ಯಕ್ತಿ ಮಾತ್ರವಲ್ಲ ಆತನ ಕುಟುಂಬವು ಇದರ ಕುಟುಂಬವು ಇದರ ದುಷ್ಪರಿಣಾಮವನ್ನು ಎದುರಿಸುತ್ತದೆ. ಅನೇಕ ಜನರು ಕೆಲವೊಮ್ಮೆ ಇದ್ದಕ್ಕಿದ್ದಂತೆ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಇದರೊಂದಿಗೆ ಆರೋಗ್ಯ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ ಅವರ ಜೀವನದಲ್ಲಿ ಏನಾಗುತ್ತಿದೆ ಎಂಬುದು ಅವರಿಗೆ ತಿಳಿಯುವುದಿಲ್ಲ ವ್ಯಕ್ತಿಯ ಮನಸ್ಸಿನಲ್ಲಿ ಕೆಟ್ಟ ಭಾವನೆ ಅವರಿಗೆ ತಿಳಿಯುವುದಿಲ್ಲ. ವ್ಯಕ್ತಿಯ […]

Continue Reading

ಶಕ್ತಿಶಾಲಿಯಾದ ಹುಣ್ಣಿಮೆ ಇದೆ 7 ರಾಶಿಯವರಿಗೆ ಬಾರಿ ಅದೃಷ್ಟ

ವಿಶೇಷವಾದ ಹುಣ್ಣಿಮೆಯ ನಂತರ ಈ ಕೆಲವು ರಾಶಿಯವರ ಜೀವನ ಬದಲಾಗಲಿದೆ ಹಾಗೂ ಇವರು ಪಟ್ಟಂತಹ ಪ್ರತಿಯೊಂದು ಕಷ್ಟಗಳು ನಾಳೆಯ ಹುಣ್ಣಿಮೆಯಿಂದ ದೂರವಾಗಲಿದೆ ನಿಮ್ಮ ಕಷ್ಟಗಳೆಲ್ಲವೂ ದೂರವಾಗಿ ಸುಖಮಯವಾದ ಜೀವನವನ್ನು ನಾಳೆಯ ಹುಣ್ಣಿಮೆಯ ನಂತರ ಕಾಣುತ್ತೀರಿ ಎಂದು ಹೇಳಬಹುದು . ನಾಳೆಯಿಂದ ಈ ರಾಶಿಯವರ ಜೀವನದಲ್ಲಿ ಬಹಳ ಅದೃಷ್ಟ ಬರುತ್ತದೆ ಇವರ ಜೀವನದಲ್ಲಿ ಎಂದೂ ಕಾಣದ ಅಪಾರವಾದ ಲಾಭವನ್ನು ನಾಳೆಯ ಹುಣ್ಣಿಮೆಯ ನಂತರ ಕಾಣುತ್ತಾರೆ ಎಂದು ಹೇಳಬಹುದು ಈ ರಾಶಿ ಅವರಿಗೆ ಗಜಕೇಸರಿ ಯೋಗ ಆರಂಭವಾಗುತ್ತಿದೆ ಇವರು ತಮ್ಮ […]

Continue Reading

ಇಂದಿನಿಂದ ಮುಂದಿನ ಏಳು ದಿನಗಳು 8 ರಾಶಿಯವರಿಗೆ ಎಲ್ಲಿಲ್ಲದ ರಾಜಯೋಗ ನೀವೇ ಅದೃಷ್ಟವಂತರು ತಿರುಕನು ಕುಬೇರನಾಗುತ್ತಾನೆ.

ನಮಸ್ಕಾರ ಸ್ನೇಹಿತರೆ, ಇಂದಿನಿಂದ ಮುಂದಿನ ಏಳು ದಿನಗಳು ಈ ಎಂಟು ರಾಶಿಯವರಿಗೆ ಗಣೇಶನ ಕೃಪೆ ಆರಂಭವಾಗುತ್ತದೆ ಹಾಗಾಗಿ ಇವರು ತಮ್ಮ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿ ಮತ್ತು ಲಾಭವನ್ನು ಕಾಣಲಿದ್ದಾರೆ ಹಾಗಾದ್ರೆ ಆ ರಾಶಿಗಳು ಯಾವುದು ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ . ಇಂದಿನಿಂದ ಮುಂದಿನ ಏಳು ದಿನಗಳು ಈ ರಾಷ್ಟ್ರೀಯ ಅವರಿಗೆ ಗಣೇಶನ ಕೃಪೆಯು ಒಲಿಯುತ್ತಿದ್ದು ಇವರಿಗೆ ಗುರುಬಲ ಕೂಡ ಸಿಗಲಿದೆ ಎಲ್ಲಾ ಕೆಲಸ ಮತ್ತು ಕಾರ್ಯಗಳಲ್ಲಿ ಯಶಸ್ಸು ಲಭಿಸುತ್ತದೆ ಮತ್ತು ವ್ಯಾಪಾರ […]

Continue Reading

ಮೇಷ ರಾಶಿ ಭವಿಷ್ಯ

ಎಲ್ಲರಿಗೂ ನಮಸ್ಕಾರ ಮೇಷ ರಾಶಿ ಭವಿಷ್ಯಕ್ಕೆ ಸ್ವಾಗತ ಇನ್ಫಾರ್ಮಶನ್ ಅಲ್ಲಿ ಯಾವುದೇ ಮಿಸ್ಟೇಕ್ ಆಗದೇ ಇರುವ ಹಾಗೆ ಯಾವುದೇ ವಿಚಾರ ಬಿಟ್ಟು ಹೋಗದೆ ಇರುವ ಹಾಗೆ ನೋಡಿಕೊಳ್ಳುತ್ತಾ ಒಂದು ಪ್ರಾಮಾಣಿಕ ಪ್ರಯತ್ನ ನಿಮಗೆ ಇಷ್ಟವಾಗಬಹುದು ಅಂತ ಅಂದುಕೊಳ್ಳುತ್ತೇವೆ ಬನ್ನಿ ನೋಡೋಣ ಆಗಸ್ಟ್ ತಿಂಗಳು ಯಾವ ರೀತಿ ಇರುತ್ತದೆ ಅಂತ . ಬಹಳ ಲಾಭಕರವಾದ ಒಂದು ಕಾಂಬಿನೇಶನ್ ಅದು ಚಾಲ ದೃಷ್ಟಿಯಿಂದ ಹಣದ ಮಟ್ಟಿಗೆ ವೃದ್ಧಿ ಮಟ್ಟಿಗೆ ಲಾಭ ತರುವ ಮಟ್ಟಿಗೆ ಎಲ್ಲ ಚೆನ್ನಾಗಿರುತ್ತದೆ ಹಲವಾರು ರೀತಿಯ ವಿಜಯಗಳು […]

Continue Reading