ಗಜಕೇಸರಿ ಯೋಗದಿಂದ 3 ರಾಶಿಯವರಿಗೆ ಲಕ್ಷ್ಮಿಯ ಕೃಪೆ

ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನ ಬದಲಾಯಿಸುತ್ತವೆ. ಗ್ರಹಗಳ ಸಂಚರಿಸುವಾಗ ಒಂದು ರಾಶಿಯಿಂದ ಮತ್ತೊಂದು ರಾಶಿಯಲ್ಲಿ ಸಾಗುತ್ತವೆ. ಹೀಗೆ ರಾಶಿಯನ್ನು ಬದಲಾಯಿಸುವಾಗ ಅದರ ಪರಿಣಾಮ ಅನ್ನುವಂತದ್ದು ಎಲ್ಲ 12 ರಾಶಿಗಳ ಜನರ ಮೇಲೂ ಕೂಡ ಕಂಡು ಬರುತ್ತದೆ. ಕೆಲವೊಮ್ಮೆ ಗ್ರಹಗಳ ಸಂಯೋಗ ಅನ್ನುವಂತದ್ದು ಶುಭ ಅಥವಾ ಅಶುಭ ಯೋಗಗಳನ್ನು ಉಂಟುಮಾಡುತ್ತವೆ. ಈ ಯೋಗಗಳು ಮಾನವನ ಜೀವನದ ಮೇಲೆ ಪ್ರಭಾವ ಬೀರುತ್ತವೆ. ನವಗ್ರಹದಲ್ಲಿ ಗುರು ಗ್ರಹ ತುಂಬಾ ಶುಭ ಗ್ರಹ ಅಂತ ಪರಿಗಣಿಸಲಾಗುತ್ತೆ. ಈ ಗುರು ಗ್ರಹ ಸದ್ಯ ಮೇಷ […]

Continue Reading

ಭಯಂಕರ ಹುಣ್ಣಿಮೆನಾಳೆಯಿಂದ 2046 ರವರೆಗೂ ಗಜಕೇಸರಿ ಯೋಗ 8 ರಾಶಿಯವರಿಗೆಹರಿದು ಬರಲಿದೆ ಹಣ

ಎಲ್ಲರಿಗೂ ನಮಸ್ಕಾರ ನಾಳೆ ಭಯಂಕರ ಹುಣ್ಣಿಮೆ ಇದೆ ನಾಳೆಯಿಂದ 2040 ರವರೆಗೂ ಗಜಕೇಸರಿ ಯೋಗ ಎಂಟು ರಾಶಿಯವರಿಗೆ ಹರಿದು ಬರಲಿದೆ ಹಣ ಸಂಪತ್ತು. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುವು ಅಂತ ನೋಡೋಣ ಬನ್ನಿ.  ಈ ರಾಶಿಯ ಜನರು ತಮ್ಮ ಕೆಲಸದಲ್ಲಿ ಅಪೇಕ್ಷಿತ ಯಶಸ್ಸ ನ್ನು ಪಡೆಯುತ್ತಾರೆ. ಕೆಲಸದ ಸ್ಥಳದಲ್ಲಿ ನಿಮ್ಮ ಹಿರಿಯರು ಮತ್ತು ಕಿರಿಯರ ಇಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಹಿರಿಯ ವ್ಯಕ್ತಿಯ ಸಲಹೆಯು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸ […]

Continue Reading

ರಾಯರ ಹೆಂಡತಿ ಸತ್ತು🧟 ಪಿಶಾಚಿಯಾದಗ, ರಾಯರು ಮಾಡಿದ ಕೆಲಸ..

ಒಂದು ಅಚ್ಚರಿಯ ಕಥೆ ಇನ್ನೊಂದ ರ್ಥದಲ್ಲಿ ಹೇಳೋದಾದ್ರೆ ದಯವಿಟ್ಟು ಬಯಸಿ ಬಂದ ಭಾಗ್ಯವಲ್ಲ. ಸನ್ಯಾಸತ್ವ ರಾಯರ ಕುರಿತಾಗಿ ಇನ್ನೊಂದಷ್ಟು ಅಚ್ಚರಿಯ ಸಂಗತಿಗಳು ಕೇಳೋಣ ಆಗಿ ನೋಡಿದ್ರೆ ಅದೆಷ್ಟೋ ಜನರ ಬದುಕಿನ ಇತಿಹಾಸ ಬರೆದ ರಾಘವೇಂದ್ರ ಸ್ವಾಮಿಗಳ ಬದುಕು ಒಂದು ರೀತಿ ದೈವೇಚ್ಛೆ. ತಾನು ಸನ್ಯಾಸಿ ಆಗ್ತಿನಿ ಮಠ ಕೇಳ್ತೀನಿ ಅನ್ನೋ ಕನಸು ಕೂಡಾ ಕಂಡವರಲ್ಲ. ರಾಯರು ಅಥವಾ ಮಠ ಸೇರುವ ಕಲ್ಪನೆಯೂ ಅವರಲ್ಲಿ ಇರಲಿಲ್ಲ. ಅಂದು ವೆಂಕಣ್ಣ ಭಟ್ಟರಾಗಿದ್ದ ರಾಯರ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರು ತಮ್ಮ […]

Continue Reading

ನವೆಂಬರ್ 27 ಭಯಂಕರ ಹುಣ್ಣಿಮೆ ಮುಗಿದ 72 ದಿನಗಳಲ್ಲಿ ಆಗರ್ಭ ಶ್ರೀಮಂತರಾಗುತ್ತೀರ 3 ರಾಶಿಯವರಿಗೆ ಭಾರಿ ಅದೃಷ್ಟ!

ಎಲ್ಲರಿಗೂ ನಮಸ್ಕಾರ ಇದೇ ನವೆಂಬರ್ ಇಪ್ಪತ್ತೇಳನೇ ತಾರೀಕು ಭಯಂಕರ ಹುಣ್ಣಿಮೆ ಮುಗಿದ 22 ದಿನಗಳಲ್ಲಿ ಆಗರ್ಭ ಶ್ರೀಮಂತರ ಆಗುತ್ತಿರಾ ಮೂರು ರಾಶಿಯವರಿಗೆ ಬಾರಿ ಅದೃಷ್ಟ ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ. ಈ ರಾಶಿಯವರಿಗೆ ಹೂಡಿಕೆ ಮಾಡಲು ಇದು ಉತ್ತಮ ಸಮಯ. ಅವರು ಕಠಿಣ ಪರಿಶ್ರಮ ದಿಂದ ಯಶಸ್ಸ ನ್ನು ಸಾಧಿಸುತ್ತಾರೆ. ಈ ರಾಶಿಯ ಜನರು ಪ್ರೀತಿಯ ವಿಷಯಗಳಲ್ಲಿ ಸಹ ಯಶಸ್ಸನ್ನು ಪಡೆಯಬಹುದು. ಈ ರಾಶಿಯವರಿಗೆ ಆದಾಯದಲ್ಲಿ ಅಪಾರ ಏರಿಕೆಯಾಗಲಿದೆ.ಶೀಘ್ರದಲ್ಲಿ ಆಸ್ತಿ ಅಥವಾ […]

Continue Reading

ಉಪ್ಪು ಸೇರಿದಂತೆ ಈ ವಸ್ತುಗಳು ಪದೇ ಪದೇ ಕೈ ಜಾರಿ ಬಿದ್ದರೆ ಅದು ಅಶುಭ.

ಉಪ್ಪು ಸೇರಿದಂತೆ ಈ ವಸ್ತುಗಳು ಪದೇ ಪದೇ ಕೈ ಜಾರಿ ಬಿದ್ದರೆ ಅದು ಅಶುಭ.ಕೆಲವೊಮ್ಮೆ ಕೆಲವು ವಸ್ತುಗಳು ಕೈ ತಪ್ಪಿ ಬೀಳುವುದು ಸಹಜ. ಆದರೆ ಕೆಲವೊಂದು ವಸ್ತುಗಳು ಬೀಳುವುದು ಸಾಕಷ್ಟು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ವಸ್ತುಗಳು ನೆಲದ ಮೇಲೆ ಚೆಲ್ಲುವುದರಿಂದ ಅನೇಕ ಅಡ್ಡ ಪರಿಣಾಮ ಗಳನ್ನು ಎದುರಿಸಬೇಕಾಗಬಹುದು. ವಾಸ್ತು ಪ್ರಕಾರ ಯಾವ ವಸ್ತುಗಳು ಬೀಳ ಬಾರದು ಎಂಬ ಮಾಹಿತಿ ಇಲ್ಲಿದೆ ನೋಡಿ. ಒಂದು ವಾಸ್ತು ಶಾಸ್ತ್ರದ ಪ್ರಕಾರ ಉಪ್ಪು ಹಠಾತ್ತ ನೇ ಕೈಜಾರಿ ಬಿದ್ದಲ್ಲಿ ದೋಷವೆಂದು ಪರಿಗಣಿಸಲಾಗುತ್ತದೆ.ಏಕೆಂದರೆ […]

Continue Reading

ನವೆಂಬರ್ 26ಭಯಂಕರ ಶನಿವಾರ ಇಂದಿನ ಮಧ್ಯರಾತ್ರಿಯಿಂದ 8 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ದುಡ್ಡಿನ ಮೂಟೆ ದೊರೆಯುತ್ತದೆ

ಭಯಂಕರ‌ವಾದ ಶನಿವಾರ ಇಂದಿನ ಮಧ್ಯರಾತ್ರಿಯಿಂದ ನಾಳೆಯ ಸೂರ್ಯಾಸ್ತ ಆಗೋವರೆಗೆ ಈ ರಾಶಿಯವರಿಗೆ ಅದೃಷ್ಟ ಅನ್ನೋದು ದೊರೆಯುತ್ತೆ. ಜೀವನ ದಲ್ಲಿ ಎಲ್ಲ ಕೆಲಸದಲ್ಲಿ ಇವರಿಗೆ ಯಶಸ್ಸು ಅನ್ನೋದು ಅವರ ಕತೆ ಜೀವನದಲ್ಲಿ ಬರುವಂತಹ ಪ್ರತಿಯೊಂದು ಸಂದರ್ಭಕ್ಕೆ ನಾವು ಸಿದ್ಧವಾಗಿರಬೇಕು. ಎಂತಹ ಸಂದರ್ಭವಾದರೂ ನಾವು ಎದುರಿಸುವ ಸಾಮರ್ಥ್ಯ ಹೊಂದಿರಬೇಕು. ಜೀವನದಲ್ಲಿ ಕೆಲವೊಮ್ಮೆ ದುಃಖ ಬರುತ್ತೆ. ಇನ್ನು ಕೆಲವೊಮ್ಮೆ ಸುಖ ಬರುತ್ತೆ, ಎರಡನ್ನೂ ಒಂದೇ ರೀತಿಯಾಗಿ ಸ್ವೀಕರಿಸಬೇಕು.ರಾಶಿಚಕ್ರದಲ್ಲಿ ಕಾಣುವ ಬದಲಾವಣೆಗಳಿಂದ ರಾಶಿ ಗಳಲ್ಲಿ ವಿಶೇಷವಾದಂತಹ ಬದಲಾವಣೆಯೊಂದು ಆಗುತ್ತೆ. ಇದರಿಂದ ಈ ರಾಶಿ […]

Continue Reading

27-11-2023 ಹುಣ್ಣಿಮೆನಂತರ ಈ 4 ರಾಶಿಗಳಿಗೆ ಮಹಾ ರಾಜಯೋಗ

ಈ ಹುಣ್ಣಿಮೆ ಬಹಳ ಅದ್ಭುತ ವಾಗಿ ತಕ್ಕಂತಹ ರಾಜಯೋಗವನ್ನು ಕೊಡ ತಕ್ಕಂತ ಈ ಹುಣ್ಣಿಮೆ ಬಹಳ ಅಪರೂಪದ್ದು ಸುಮಾರು 100 ವರ್ಷಗಳ ಹಿಂದೆ ಈ ಹುಣ್ಣಿಮೆ ಬಂದಿರ ತಕ್ಕಂತಹದ್ದು.ರಾಜ ಮಹಾರಾಜರುಗಳೆಲ್ಲವೂ ಕೂಡ ಅದೃಷ್ಟ ದಾಯಕವಾಗಿದೆ. ತಕ್ಕಂತ ಈ ಹುಣ್ಣಿಮೆಯ ಮಹಾ ಯೋಗವನ್ನ ಪಡೆದು ಕೋಟ್ಯಾಧೀಶ್ವರ ಆಗುತ್ತಿದ್ದರು.ಇಂತಹ ಬಹಳ ಅಪರೂಪವಾಗಿ ತಕ್ಕಂತಹ ಈ ಹುಣ್ಣಿಮೆ ಈಗ ಬಂದಿರ ತಕ್ಕಂಥದ್ದು. ಇದು ನಾಲ್ಕು ರಾಶಿಗಳಿಗೆ ಕೋಟ್ಯಾಧಿಪತಿ ಯೋಗವನ್ನು ಉಂಟು ಮಾಡುತ್ತೆ. ಮೊದಲಿಗೆ ಬಂದು ಮಿಥುನ ರಾಶಿಯವರಿಗೆ. ಅಖಂಡ ರಾಜ ಯೋಗ […]

Continue Reading

ತುಲಾ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಯಾವೆಲ್ಲ ಫಲಗಳು ಸಿಗ್ತಾ ಇದೆ.

ವೀಕ್ಷಕರೇ ತುಲಾ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಯಾವೆಲ್ಲ ಫಲಗಳು ಸಿಗ್ತಾ ಇದೆ. ಈ ತಿಂಗಳ ವರ್ಷದ ಕೊನೆಯ ತಿಂಗಳು ಏನು ಒಂದು ಯಾವ ಒಂದು ಪ್ರಯೋಜನಗಳಿವೆ, ಏನೆಲ್ಲ ಲಾಭಗಳಿವೆ? ಯಾವೆಲ್ಲಾ ವಿಚಾರಕ್ಕೆ ಸಂಬಂಧ ಪಟ್ಟಂತಹ ಎಚ್ಚರಿಕೆಗಳನ್ನು ನೀವು ಅನುಸರಿಸ ಬೇಕಾಗುತ್ತೆ ಅನ್ನುವಂತಹ ಬಹಳಷ್ಟು ಆಗಿರ ತಕ್ಕಂತ ವಿಷಯಗಳು ನಿಮಗೆ ಸಿಗ್ತಾ ಇದೆ . ತುಲಾ ರಾಶಿಯವರ ಜನ್ಮ ನಕ್ಷತ್ರಗಳು ಚಿತ್ತಾ ನಕ್ಷತ್ರದ ಮೂರು ಮತ್ತು ನಾಲ್ಕನೇ ಪಾದ ಸ್ವಾತಿ ನಕ್ಷತ್ರದ ನಾಲ್ಕು ಚರಣಗಳು ವಿಶಾಖ ನಕ್ಷತ್ರದ ಮೊದಲ […]

Continue Reading

ಆರತಿ ನಡೆಯುವಾಗ ದುರ್ಗಮ್ಮನ ಪವಾಡ ಕಂಡು ದಂಗಾದ ಭಕ್ತರು

ಇದು ದೇವರ ಚಮತ್ಕಾರವು ಮಾನವನ ಅಜ್ಞಾನವು ಅಥವಾ ವಿಜ್ಞಾನದ ಧ್ಯಾನ ವು ಕೆಲವೊಂದು ವಿಷಯಗಳು ಇವತ್ತಿಗೂ ನಿಗೂಢವಾಗಿವೆ.  ವಿಚಿತ್ರವಾಗಿವೆ ಚಮತ್ಕಾರ ಭರಿತವಾಗಿವೆ. ನೀವೇ ನೋಡಿ ಇಲ್ಲಿ ಶಿವನ ಮೂರ್ತಿಯ ಮೇಲೆ ಅಭಿಷೇಕವನ್ನ ಮಾಡಲಾಗುತ್ತಿದೆ. ಈ ನಡುವೆ ಆಗಾಗ ಶಿವ ಕಣ್ಣು ತೆರೆದು ನೋಡುವ ಹಾಗೆ ಕಾಣುತ್ತದೆ. ಇದಕ್ಕೆ ನೀವು ಚಮತ್ಕಾರ ಅಂತಿರೋ ಅಥವಾ ವಿಚಿತ್ರ ಅಂತೀರೋ ಅಥವಾ ಮೂಢನಂಬಿಕೆ ಅಂತಿರೋ.ಇನ್ನು ಈ ವಿಡಿಯೋನ ನೋಡಿ ಭಕ್ತ ನೊಬ್ಬ ಇಲ್ಲಿ ದೇವರಿಗಾಗಿ ಪದೇ ಪದೇ ಬೇಡಿ ಕೊಳ್ಳುತ್ತಿದ್ದಾನೆ. ಆ […]

Continue Reading

ನಾಚಿಕೆಯಿಲ್ಲದೆ ಈ ಪುಟ್ಟ ಕೆಲಸ ಮಾಡಿ ಸಾಲ ತೀರುತ್ತದೆ

10 ದಿನದಲ್ಲಿ ಸಾಲದಿಂದ ಮುಕ್ತಿಯನ್ನು ಪಡೆದುಕೊಳ್ಳ ಬೇಕು ಅಂದ್ರೆ ನಾವು ಹೇಳುವ ಈ ಐದು ಚಿಕ್ಕ ಕೆಲಸವನ್ನು ಮಾಡಿದರೆ ಖಂಡಿತವಾಗಿಯೂ ಸಾಲದಿಂದ ಮುಕ್ತಿ ಯನ್ನು ಹೊಂದಿ ನಿಮ್ಮ ಮನಸ್ಸಿನಲ್ಲಿರುವ ಇಚ್ಚೆಗಳನ್ನು ನೆರವೇರಿಸಿ ಕೊಳ್ಳಬಹುದು. ಕೆಲವೊಂದು ಬಾರಿ ಸಾಲದ ಸಮಸ್ಯೆಯಿಂದ ನಾವು ಮನೆಯಿಂದ ಹೊರಗೆ ಬರಲು ಸಹ ಭಯ ಪಡುತ್ತಾನೆ. ಹಾಗಾದ್ರೆ ಕೇವಲ ಎರಡರಿಂದ 10 ದಿನದೊಳಗೆ ಯಾವ ರೀತಿ ಸಾಲ ದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ನೋಡುವುದಾದರೆ ನೀವು ವಿನ ಸಂಪೂರ್ಣವಾಗಿ ಕೊನೆ ತನಕ ನೋಡಿ.ಪ್ರತಿ ದೈವ […]

Continue Reading