ಶತ್ರುಗಳನ್ನ ಮಣ್ಣು ಮುಕ್ಕಿಸುತ್ತದೆ ಈ ವೃಕ್ಷದ ಕೇವಲ 2 ಮುಳ್ಳು

Featured Article

ಓಂ ನಮ ಶಿವಾಯ ಹರಹರ ಮಹಾದೇವ ನಿದ್ರೆ ಶತ್ರುಗಳ ಸಂಸ್ಥೆ ಒಂದು ಯಾವ ರೀತಿಯಾದ ಸಮಸ್ಯೆ ಆಗಿದೆ ಅಂದ್ರೆ ಇದರಿಂದ ಹಲವಾರು ಜನರು ತಮ್ಮ ಜೀವನದಲ್ಲಿ ನೆಮ್ಮದಿ ಆಗಿರುವುದಿಲ್ಲ. ಇದೆ ಶತ್ರುಗಳು ಕೂಡ ಹಲವಾರು ಪ್ರಕಾರ ದಲ್ಲಿ ಇರ್ತಾರೆ. ಪಿನ ಭಿನ್ನವಾಗಿ ತೊಂದರೆಗಳನ್ನು ಕೊಡ್ತಾ ಇರ್ತಾರೆ. ಯಾವಾಗ ಯಾವುದಾದರೂ ವ್ಯಕ್ತಿಯ ಜೀವನದಲ್ಲಿ ಶತ್ರುಗಳು ಹುಟ್ಟಿಕೊಳ್ತಾರೆ.

ಆ ವ್ಯಕ್ತಿಗಳು ಕೇವಲ ಇದೆ ಒಂದು ವಿಷಯದ ಬಗ್ಗೆ ಯೋಚನೆ ಮಾಡ್ತಾ ಇರ್ತಾರೆ ಅದು ಹೇಗೆ ಈ ಶತ್ರುಗಳಿಂದ ಮುಕ್ತಿ ಪಡೆಯೋದು.ಆದರೆ ಕೆಲವು ಲಕ್ಷಗಳ ಕೆಲವು ಯಾವ ರೀತಿಯ ವಸ್ತುಗಳು ಇರುತ್ತವೆ ಅಂದರೆ ಅವುಗಳ ಬೇರು ಆಗಲಿ, ಅವುಗಳ ಹೋಗುವಾಗಲೇ ಅವುಗಳ ಎಲೆಗಳು, ಅವುಗಳ ಮುಳ್ಳುಗಳು ಈ ಎಲ್ಲ ವಸ್ತುಗಳ ಬಳಕೆಯನ್ನ ತಂತ್ರ ಶಾಸ್ತ್ರದಲ್ಲಿ ಮಾಡುತ್ತಾರೆ.

ವಿಶೇಷವಾಗಿ ಯಾವಾಗ ಯಾವುದಾದರು ಶತ್ರುಗಳು ಹೆಚ್ಚಾಗಿ ತೊಂದರೆ ಕೊಡಲು ಶುರುಮಾಡಿದ್ರೆ ಇಲ್ಲಿ ಭಿನ್ನ ಭಿನ್ನವಾದ ವೃಕ್ಷ ಗಳ ಭಿನ್ನ ಭಿನ್ನವಾದ ವಸ್ತುಗಳನ್ನ ಬಳಕೆಯಲ್ಲಿ ತೆಗೆದುಕೊಳ್ಳಲಾಗುತ್ತೆ. ಇದು ತುಂಬಾನೇ ತಂತ್ರವಾಗಿಯೂ ಇರುತ್ತವೆ. ಇಂದಿನ ಈ ವಿಷಯದಲ್ಲಿ ನಾವು ನಿಮಗೆ ಶತ್ರುಗಳಿಗೆ ಸರಿಯಾದ ಪಾಠ ಕಲಿಸ ಲು ಯಾವ ವರ್ಷದ ಯಾವ ವಸ್ತುಗಳ ಬಳಕೆಯನ್ನು ಮಾಡಿಕೊಂಡು ಲಾಭ ವನ್ನು ಪಡೆಯಬಹುದು ಅಂತ ತಿಳಿಸಿಕೊಡ್ತಿವಿ.

ಪ್ರಕೃತಿಯಲ್ಲಿ ಅಷ್ಟೆಲ್ಲ ಮರ ಗಿಡಗಳು ಹುಟ್ಟಿಕೊಂಡಿವೆ. ಕೇವಲ ಮನುಷ್ಯರಿಗೆ ಗೋಸ್ಕರ ಆಗಿವೆ. ಕಠಿಣವಾದ ಸಂದರ್ಭಗಳಲ್ಲಿ ಮನುಷ್ಯನು ಇವುಗಳ ಬಳಕೆಯನ್ನು ಮಾಡಿಕೊಳ್ಳಬಹುದು. ಇಲ್ಲಿ ಶರೀರದ ರೋಗಗಳಲ್ಲಿ ಅಥವಾ ಜೀವನದ ಆಚೆ ಯಾವುದಾದರು ಸಮಸ್ಯೆಗಳಲ್ಲಿ ಈ ವೃಕ್ಷ ಗಳು ನಿಮಗೆ ಪೂರ್ತಿಯಾಗಿ ಸಹಾಯ ಮಾಡುವುದರಲ್ಲಿ ಸಾಮರ್ಥ್ಯ ವನ್ನು ಹೊಂದಿರುತ್ತವೆ.

ಮೊದಲಿಗೆ ಈಗಿನ ದಿನಗಳಲ್ಲಿ ಆಯುರ್ವೇದದ ಬೆಲೆ ಎಷ್ಟು ಹೆಚ್ಚಾಗಿದೆ ಅಂದ್ರೆ ಹೊರ ದೇಶಗಳಲ್ಲೂ ಸಹ ಇಂಗ್ಲಿಷ್ ಮಾತ್ರ ಗಳನ್ನು ಬಿಟ್ಟು ಆಯುರ್ವೇದ ಮಾತ್ರೆಗಳನ್ನ ಬಳಸ್ತಾ ಇದ್ದಾರೆ. ಯಾಕಂದ್ರೆ ಇದು ತಕ್ಷಣವೇ ಆಳವಾಗಿ ಇವು ತಮ್ಮ ಪ್ರಭಾವನ್ನು ತೋರಿಸುತ್ತವೆ. ಇದೇ ಪ್ರಕಾರದಲ್ಲಿ ವೃಕ್ಷ ಗಳ ಬಳಕೆಯ ಬಗ್ಗೆ ತಂತ್ರ ಶಾಸ್ತ್ರದಲ್ಲಿ ಮೊದಲೇ ತಿಳಿಸಿದ್ದಾರೆ. ಅದು ಹಲವಾರು ವಿಷಯಗಳನ್ನು ಇಲ್ಲಿ ವೃಕ್ಷ ಗಳ ಮಾಧ್ಯಮದ ಮೂಲಕವೇ ಮಾಡಬಹುದಾಗಿದೆ. ಸಂಪೂರ್ಣವಾದ ಮಾಹಿತಿಗಾಗಿ ಈ ಕೆಳಗಡೆ ಇರುವ ವಿಡಿಯೋ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *