ಆಗಸ್ಟ್ 31 ಗುರುವಾರ ವಿಶೇಷವಾದ ಹುಣ್ಣಿಮೆ ಇದೆ ! ಈ 6 ರಾಶಿಯವರಿಗೆ ಭಾರಿ ಅದೃಷ್ಟ ದುಡ್ಡಿನ ಸುರಿಮಳೆಯೇ ಸುರಿಯಲಿದೆ

Featured Article

ನಮಸ್ಕಾರ ಸ್ನೇಹಿತರೆ ಇದೆ ಆಗಸ್ಟ್ ಮೂವತ್ತೊಂದನೇ ತಾರೀಕು ಗುರುವಾರ ಬಹಳ ವಿಶೇಷವಾದಂತಹ ಹುಣ್ಣಿಮೆ ಇದೆ. ಈ ಒಂದು ಶಕ್ತಿಶಾಲಿ ಹುಣ್ಣಿಮೆಯ ದಿನದಿಂದ ಯಾವೆಲ್ಲ ರಾಶಿಯವರಿಗೆ ಶಿವನ ಎಲ್ಲಾ ಅದೃಷ್ಟದ ಫಲಗಳು ಸಿಗುತ್ತದೆ. ಯಾವ ಲಾಭಗಳನ್ನು ಪಡೆದುಕೊಳ್ಳುತ್ತಿದ್ದಾರೆ ನೋಡೋಣ ಬನ್ನಿ .ಈ ರಾಶಿಯವರಿಗೆ ಆರ್ಥಿಕವಾಗಿ ಹಣಕಾಸಿನ ವಿಚಾರದಲ್ಲಿ ಇದು ಶುಭ ದಿನ ಹಣ ನಿರೀಕ್ಷೆಯಲ್ಲಿದೆ ಆ ಹಣ ನಿಮ್ಮ ಕೈ ಸೇರುವುದು ನಿಶ್ಚಿತ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ಅಂದುಕೊಳ್ಳದ ರೀತಿಯಲ್ಲಿ ಧನಾಗಮನವಾಗುತ್ತೆ. ಈ ರಾಶಿಯವರು ಮಹಾಲಕ್ಷ್ಮಿ ದೇವಾಲಯಕ್ಕೆ ಬೆಲ್ಲ ಸಿಹಿ ಅರ್ಪಿಸಿದರೆ ಇನ್ನೂ ಶುಭವಾಗುತ್ತಂತೆ. ವೃತ್ತಿ ಬದಲಾವಣೆ ಇವರಿಗೆ ಲಾಭವನ್ನು ತರಲಿದ್ದು, ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾದ ಅನಿವಾರ್ಯತೆ ಇದ್ರೆ ಇದರಲ್ಲಿ ನೀವು ವೃತ್ತಿ ಬದಲಾವಣೆಯನ್ನು ಮಾಡಿಕೊಳ್ಳಬಹುದು. ಈ ಸಂಕಷ್ಟ ನಿವಾರಣೆಗಾಗಿ ನೀವು ಆಂಜನೇಯನ ಪ್ರಾರ್ಥನೆ ಸಲ್ಲಿಸುವುದು ಒಳ್ಳೆಯದು.

ಈ ರಾಶಿಯವರು ವಾಹನ ಸಂಚಾರ ಮಾಡುವಾಗ ಎಚ್ಚರದಿಂದ ಇರುವುದು ಅವಶ್ಯಕ. ನೀವು ಎಷ್ಟೇ ಜಾಗರೂಕತೆಯಿಂದ ಇದ್ದರು. ಅಪಘಾತವಾಗುವ ಸಂಭವ ಹೆಚ್ಚಿಗೆ ಇರುತ್ತೆ.ಈ ಹಿನ್ನೆಲೆ ಪ್ರಯಾಣದ ಸಂದರ್ಭದಲ್ಲಿ ಕುಲ ದೇವರಿಗೆ ತುಪ್ಪದ ದೀಪ ಹಚ್ಚೋದ್ರಿಂದ ನೀವು ಸಂಕಷ್ಟಗಳಿಂದ ಪಾರಾಗಬಹುದು. ಹಣದ ಹೂಡಿಕೆ ಅತ್ಯಂತ ಒಳ್ಳೆಯ ದಿನವಾದ ಇಂದು ನೀವು ಹಣದ ಹೂಡಿಕೆಯನ್ನ ಹುಣ್ಣಿಮೆಯ ದಿನದಂದು ಮಾಡೋದು ತುಂಬಾನೇ ಒಳ್ಳೆಯದು.

ನೀವು ಅಂದು ಕೊಂಡ ಯೋಜನೆ ಯೋಚನೆಗಳು ಫಲ ನೀಡುತ್ತೆ. ಸಾಕಷ್ಟು ಲಾಭದ ನಿರೀಕ್ಷೆಯನ್ನ ಕೂಡ ನೀವು ಮಾಡಿಕೊಳ್ಳಬಹುದು. ಈ ರಾಶಿಯವರು ಬಹಳಷ್ಟು ಅದೃಷ್ಟಶಾಲಿಗಳು ಅಂತ ಹೇಳಲಾಗ್ತಿದ್ದು ಬಹಳ ಲಾಭವನ್ನು ಪಡೆದುಕೊಳ್ಳುತ್ತಾರೆ.ವ್ಯಾಪಾರ ವ್ಯವಹಾರದಲ್ಲಿ ಅವರಿಗೆ ಅತ್ಯಧಿಕ ಲಾಭ ಸಿಗಲಿದೆ. ಮದುವೆ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ ಸಿಗಲಿದ್ದು, ವಿವಾಹ, ಯೋಗ ಈ ರಾಶಿಯವರನ್ನ ಹುಡುಕಿಕೊಂಡು ಬರ್ತಾ ಇದೆ.

ಓದುವ ಅನ್ವೇಷಣೆ ಸೂಕ್ತ ವಾಗಿದ್ದು, ವಿವಾಹ ನಿಶ್ಚಯವಾಗುವ ಯೋಗ ವಿರುವ ಹಿನ್ನಲೆ. ಈ ರಾಶಿಯವರಿಗೆ ಮದುವೆಯ ಯೋಗ ಇದೆ. ಇನ್ನು ಯಾವುದೇ ಕೆಲಸ ಕಾರ್ಯ ಆಗಲಿ, ಅದನ್ನ ನೀವು ಆರಂಭ ಮಾಡ ಬೇಕಾದ್ರೆ ಕಾರ್ಯ ಸಿದ್ದಿಗಾಗಿ ದಕ್ಷಿಣಾಭಿಮುಖ ವಾಗಿ ನಿಂತು ಆಂಜನೇಯನ ಪ್ರಾರ್ಥಿಸುವುದ್ರಿಂದ ಎಲ್ಲವೂ ನಿವಾರಣೆಯಾಗುತ್ತೆ.

ಎಷ್ಟೆಲ್ಲ ಲಾಭ ಮತ್ತು ಅದೃಷ್ಟ ಇದೆ. ಆಗಸ್ಟ್ ಮೂವತ್ತೊಂದರ ಹುಣ್ಣಿಮೆಯ ದಿನದಿಂದ ಪಡೆದಿರುವಂತಹ ಆ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಮೇಷ ರಾಶಿ, ವೃಷಭ ರಾಶಿ, ಮೇಷ ರಾಶಿ, ಧನು ರಾಶಿ, ಕುಂಭ ರಾಶಿ ಮತ್ತು ತುಲಾ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಇಷ್ಟ ದೇವರ ಹೆಸರನ್ನು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *